Get Updates
Get notified of breaking news, exclusive insights, and must-see stories!

ಒ. ಪನ್ನೀರ್ ಸೆಲ್ವಂ

ಒ. ಪನ್ನೀರ್ ಸೆಲ್ವಂ
ಒ. ಪಿ.
By Rashmi | Wednesday, March 17, 2021, 02:00:25 PM [IST]

ಒ. ಪನ್ನೀರ್ ಸೆಲ್ವಂ ಜೀವನ ಚರಿತ್ರೆ

ಒ.ಪಿ.ಎಸ್ ಎಂಬ ನಾಮಾಂಕಿತದಿಂದ ಜನಪ್ರಿಯವಾಗಿರುವ ಒ.ಪನ್ನೀರ್ ಸೆಲ್ವಂ ತಮಿಳುನಾಡಿನ ಪ್ರಸ್ತುತ ಉಪಮುಖ್ಯಮಂತ್ರಿ ಮತ್ತು 21/08/2017ರಿಂದ ಅಣ್ಣಾ ದ್ರಾವಿಡ ಮುನ್ನೇತ್ರಾ ಕಳಗಂ ಪಕ್ಷದ (ಎಐಎಡಿಎಂಕೆ) ಅಖಿಲ ಭಾರತ ಸಂಯೋಜನಾಧಿಕಾರಿ. ಜಯಲಲಿತಾ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದಾಗ ಇವರು ತಮಿಳುನಾಡಿನ 7ನೇ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ.

ಜಯಲಲಿತಾ ಅವರ ನಿಧನದ ನಂತರ ಪನ್ನೀರ್ ಸೆಲ್ವಂ ಅವರು ಮತ್ತೆ 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ನೇಮಕಗೊಂಡರು. 2 ತಿಂಗಳ ಬಳಿಗ ಅವರು ಈ ಹುದ್ದೆಗೆ ರಾಜೀನಾಮೆ ನೀಡಿದರು.

ಮತ್ತಷ್ಟು ಓದು

ಒ. ಪನ್ನೀರ್ ಸೆಲ್ವಂ ವಯಕ್ತಿಕ ಜೀವನ

ಪೂರ್ಣ ಹೆಸರು ಒ. ಪನ್ನೀರ್ ಸೆಲ್ವಂ
ಜನ್ಮ ದಿನಾಂಕ 14 Jan 1951 (ವಯಸ್ಸು 75)
ಹುಟ್ಟಿದ ಸ್ಥಳ ಪೆರಿಯಾಕುಲಂ, ಥೇನಿ
ಪಕ್ಷದ ಹೆಸರು Dravida Munetra Kazhagam
ವಿದ್ಯಾರ್ಹತೆ 12th Pass
ಉದ್ಯೋಗ ಕೃಷಿ
ತಂದೆಯ ಹೆಸರು ಒಟ್ಟಕ್ಕರ ತೇವರ್
ತಾಯಿಯ ಹೆಸರು ಪಳನಿಯಮ್ಮಲ್ ನಾಚಿಯಾರ್
ಅವಲಂಬಿತರ ಹೆಸರು ಪಿ. ವಿಜಯಲಕ್ಷ್ಮೀ
ಅವಲಂಬಿತರ ಉದ್ಯೋಗ Home maker
ಮಕ್ಕಳು 2 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು

ಒ. ಪನ್ನೀರ್ ಸೆಲ್ವಂ ಒಟ್ಟು ಆಸ್ತಿ

ಒಟ್ಟು ಆಸ್ತಿ
₹4.49 CRORE
ಆಸ್ತಿ
₹6.02 CRORE
ಸಾಲಸೋಲ
₹1.53 CRORE

ಒ. ಪನ್ನೀರ್ ಸೆಲ್ವಂ ಕುರಿತು ಆಸಕ್ತಿದಾಯಕ ಸಂಗತಿಗಳು

1. ವಿಧಾನಸಭಾ ಚುನಾವಣೆಯಲ್ಲಿ ಪನ್ನೀರ್ ಸೆಲ್ವಂ ಎಂದಿಗೂ ಸೋತಿಲ್ಲ.

2. ಶಶಿಕಲಾ ವಿರುದ್ಧ ಇವರು ಸಾರಿದ ''ಧರ್ಮ ಯುದ್ಧಂ"ನಿಂದ ತಮಿಳುನಾಡು ಜನರು ಸಕಾರಾತ್ಮಕ ಹಾಗೂ ನಕಾರಾತ್ಮಕವಾಗಿ ಮಾತನಾಡಿಕೊಳ್ಳಲು ದಾರಿ ಮಾಡಿಸಿಕೊಟ್ಟಿತು.

ಒ. ಪನ್ನೀರ್ ಸೆಲ್ವಂ ರಾಜಕೀಯ ಟೈಮ್‌ಲೈನ್

  • 1969 : ಪನೀರ್‌ಸೆಲ್ವಂ ಅವರು ತಮ್ಮ ರಾಜಕೀಯ ಜೀವನವನ್ನು 1969 ರಲ್ಲಿ ಆಗಿನ ಡಿಎಂಕೆ ಪಕ್ಷದ ಕಾರ್ಯಕರ್ತರಾಗಿ ತಮ್ಮ 18 ನೇ ವಯಸ್ಸಿನಲ್ಲಿ ಆರಂಭಿಸಿದರು.

ಹಿಂದಿನ ಇತಿಹಾಸ

  • 2017: 2017 ರ ಆಗಸ್ಟ್ 21ರಲ್ಲಿ ಪನೀರ್‌ಸೆಲ್ವಂ ಮತ್ತು ತಂಡ ಎಡಿಎಂಕೆ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ನಂತರ, ಅವರು ತಮಿಳುನಾಡಿನ ಉಪ ಮುಖ್ಯಮಂತ್ರಿಯಾದರು.
  • 2016: ಪನ್ನೀರ್ ಸೆಲ್ವಂ ಅವರು ಬೋಡಿನಾಯಕ್ಕನೂರು ಕ್ಷೇತ್ರದಿಂದ ಮರು ಆಯ್ಕೆಯಾದರು. ಬಳಿಕ ಜಯಲಲಿತಾ ಅವರ ನಿಧನದ ನಂತರ ತಮಿಳುನಾಡಿನ ಮುಖ್ಯಮಂತ್ರಿಯಾಗಿ ನಿಯುಕ್ತರಾದರು.
  • 2016: ಪೆರಿಯಾಕುಲಂ ಕ್ಷೇತ್ರದಿಂದ ಮತ್ತೆ ಗೆದ್ದರೂ ಎಡಿಎಂಕೆ ಪಕ್ಷ ಚುನಾವಣೆಯಲ್ಲಿ ಸೋತ ನಂತರ 2006 ರಲ್ಲಿ ಅವರು ವಿರೋಧ ಪಕ್ಷದ ನಾಯಕರಾದರು.
  • 2015: ಜಯಲಲಿತಾ ಬಿಡುಗಡೆಯಾದ ನಂತರ, ಮತ್ತೆ ಮುಖ್ಯಮಂತ್ರಿ ಆದರು. ಜೊತೆಗೆ ಪನ್ನಿರ್ ಸೆಲ್ವಂ ಅವರನ್ನು ಲೋಕೋಪಯೋಗಿ ಇಲಾಖೆಯ ಸಚಿವರಾಗಿ ನೇಮಿಸಲಾಯಿತು.
  • 2014: ಜಯಲಲಿತಾ ಎರಡನೇ ಬಾರಿಗೆ ಶಿಕ್ಷೆಗೊಳಗಾದ ನಂತರ ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾದರು.
  • 2011: ಬೋಡಿನಯಕ್ಕನೂರು ಕ್ಷೇತ್ರದಿಂದ ಗೆದ್ದರು. ಅಲ್ಲದೆ, 2011 ರಲ್ಲಿ ತಮಿಳುನಾಡು ವಿಧಾನಸಭೆಯ ಹಣಕಾಸು ಸಚಿವರಾದರು.
  • 2006: ಪೆರಿಯಾಕುಲಂ ಕ್ಷೇತ್ರದಿಂದ ಮತ್ತೆ ಗೆದ್ದರೂ ಎಡಿಎಂಕೆ ಪಕ್ಷ ಚುನಾವಣೆಯಲ್ಲಿ ಸೋತ ನಂತರ 2006 ರಲ್ಲಿ ಅವರು ವಿರೋಧ ಪಕ್ಷದ ನಾಯಕರಾದರು.
  • 2001: ಪೆರಿಯಾಕುಲಂ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಪನೀರ್‌ಸೆಲ್ವಂ ಜಯ ಗಳಿಸಿದರು. 2001 ರ ಸೆಪ್ಟೆಂಬರ್‌ನಲ್ಲಿ ಜಯಲಲಿತಾ ಅವರನ್ನು ಸುಪ್ರೀಂ ಕೋರ್ಟ್ ಶಿಕ್ಷೆಗೊಳಪಡಿಸಿದಾಗ ಪನ್ನೀರ್ ಸೆಲ್ ಅವರು ತಮಿಳುನಾಡಿನ 13ನೇ ಮುಖ್ಯಮಂತ್ರಿಯಾದರು.
  • 1996: ಅವರು 1996 ರಿಂದ 2001 ರವರೆಗೆ ಪೆರಿಯಾಕುಲಂ ಪುರಸಭೆಯ ಅಧ್ಯಕ್ಷರಾಗಿದ್ದರು.
  • 1973: ಎಂ.ಜಿ.ಆರ್. ಅವರ ಡಿಎಂಕೆ ಪಕ್ಷದಿಂದ ಬೇರ್ಪಟ್ಟ ನಂತರ ಅವರು 1973 ರಲ್ಲಿ ಎಐಎಡಿಎಂಕೆ ಸೇರಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+