ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ಅಕ್ರಮ ಗಣಿ ತನಿಖೆ: ನೂತನ ಲೋಕಾಯುಕ್ತರ ಹೆಗಲಿಗೆ
ಈ ಹಿಮ್ಮೇಳದೊಂದಿಗೆ, ಯಾರು ಲೋಕಾಯುಕ್ತರಾದರೆ ತನಗೆ ಪ್ರಯೋಜನವಾದೀತು ಎಂದು ಎಣಿಕೆ ಹಾಕಿರುವ ರಾಜ್ಯ ಬಿಜೆಪಿ ಪಕ್ಷವು ಕೇರಳ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್.ಆರ್. ಬನ್ನೂರುಮಠ ಅವರು ನೂತನ ಲೋಕಾಯುಕ್ತರಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.
ವಿಧಾನಸಭಾ ಚುನಾವಣೆ 2013ರಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಆಡಳಿತಾವಧಿಯ ಗಣಿಗಾರಿಕೆ ಕುರಿತ ತನಿಖಾ ವರದಿಯನ್ನು ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಸಲ್ಲಿಸುವಂತೆ ನೂತನ ಲೋಕಾಯುಕ್ತರಿಗೆ ಸೂಚನೆ ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್ ಪ್ರಚಾರಾಂದೋಲನಕ್ಕೆ ತಡೆಹಾಕಲು ಆಗ ಲೋಕಾಯುಕ್ತ ವರದಿಯನ್ನು ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆ ಇದೆ.
ಅಕ್ರಮ ಗಣಿಗಾರಿಕೆ ಯಡಿಯೂರಪ್ಪ ಎಸ್ಎಂ ಕೃಷ್ಣ ಕರ್ನಾಟಕ ಜನಾರ್ದನ ರೆಡ್ಡಿ lokayukta illegal mining sm krishna karnataka janardhana reddy
English summary
The Karnataka BJP govt is thinking in terms of opening the illegal mining cases during Congress govt. As such the govt may ask for a fresh report by new Lokayukta.
Story first published: Monday, October 17, 2011, 10:08 [IST]