ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶತಾಯಗತಾಯ ಕಾಂಗ್ರೆಸ್ಸನ್ನು ಗಣಿ ಖೆಡ್ಡಾಗೆ ಕೆಡವಲು ಬಿಜೆಪಿ ಸಂಕಲ್ಪ
ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಡೆದಿದೆಯೆನ್ನಲಾದ ಅಕ್ರಮಗಳನ್ನು ಜನತೆಯ ಮಂದಿಡಲು ಸಿದ್ಧತೆ ನಡೆಸಿದೆ. ಅದರಲ್ಲೂ ಎಸ್.ಎಂ. ಕೃಷ್ಣ ಅವರ ಆಡಳಿತಾವಧಿಯಲ್ಲಿ (1999ರಿಂದ 2004ರವರೆಗೆ) ರಾಜ್ಯದಲ್ಲಿ ನಡೆದ ಗಣಿಗಾರಿಕೆ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ಸಂಸ್ಥೆಯನ್ನು ಕೋರಲಿ ಮುಂದಾಗಿದೆ.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ನೀಡಿದ್ದ ಅಂತಿಮ ವರದಿಯಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ್ದಾರೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ ಎಂಬುದು ಬಿಜೆಪಿ ವಾದ. ಆದ್ದರಿಂದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ನಡೆದ ಗಣಿಗಾರಿಕೆಯ ಕುರಿತೂ ವಿಸ್ತೃತ ತನಿಖೆ ನಡೆಸಲು ಆಸಕ್ತಿ ತೋರಿದೆ.
Comments
ಅಕ್ರಮ ಗಣಿಗಾರಿಕೆ ಯಡಿಯೂರಪ್ಪ ಎಸ್ಎಂ ಕೃಷ್ಣ ಕರ್ನಾಟಕ ಜನಾರ್ದನ ರೆಡ್ಡಿ lokayukta illegal mining sm krishna karnataka janardhana reddy
English summary
The Karnataka BJP govt is getting ready to implicate the SM Krishna Govt in the illegal mining cases. As such the govt may ask for a fresh report by new Lokayukta.
Story first published: Monday, October 17, 2011, 10:01 [IST]