ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಸ್ಎಂ ಕೃಷ್ಣಗೆ ಗಣಿ ಔದಾರ್ಯ ಲೋಕಾ'ಯುಕ್ತ'ವೇ? ಬಿಜೆಪಿ ಸಮರ ಸನ್ನದ್ಧ
ಅಲ್ಲದೆ, ಕೃಷ್ಣ ಆಡಳಿತಾವಧಿಯಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಯಾವುದೇ ಕಾಂಗ್ರೆಸ್ ಮುಖಂಡರ ಹೆಸರು ಅಂತಿಮ ವರದಿಯಲ್ಲಿ ಇಲ್ಲ. ಹೀಗಾಗಿ ಲೋಕಾಯುಕ್ತರ ಅಂತಿಮ ವರದಿ ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರಿಯಾಗಿಟ್ಟುಕೊಂಡು ನೀಡಿದಂತಿದೆ ಎಂಬುದು ಅವರ ಅಳಲು.
ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಅವರ ಸೂಚನೆಯ ಮೇರೆಗೆ 2000ರಿಂದ 2008ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಗಣಿಗಾರಿಕೆ ಕುರಿತು ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿತ್ತು.
ಇದಕ್ಕೂ ಮುನ್ನ ಲೋಕಾಯುಕ್ತ 2004ರ ನಂತರ ನಡೆದ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿತ್ತು. 2000ನೇ ಇಸವಿಯ ಆರಂಭದಲ್ಲಿ ಕೃಷ್ಣ ಸರ್ಕಾರ ತೆಗೆದುಕೊಂಡ ಕೆಲವು ನಿರ್ಣಯಗಳ ಬಗ್ಗೆ ಲೋಕಾಯುಕ್ತರ ವರದಿಯಲ್ಲಿ ಅಲ್ಲಲ್ಲಿ ಪ್ರಸ್ತಾಪವಾಗಿದೆ.
Comments
ಅಕ್ರಮ ಗಣಿಗಾರಿಕೆ ಯಡಿಯೂರಪ್ಪ ಎಸ್ಎಂ ಕೃಷ್ಣ ಕರ್ನಾಟಕ ಜನಾರ್ದನ ರೆಡ್ಡಿ lokayukta illegal mining sm krishna karnataka janardhana reddy
English summary
The Karnataka BJP govt is all set take wage war on Comgress and implicate the SM Krishna Govt in the illegal mining cases. As such the govt may ask for a fresh report by new Lokayukta.
Story first published: Monday, October 17, 2011, 9:56 [IST]