ವಿ. ಮುನಿಯಪ್ಪಗೆ ಅಕ್ರಮ ಗಣಿ ಉರುಳು: ಮತ್ತೊಂದು ಲೋಕಾಯುಕ್ತ ತನಿಖೆ?
ಬೆಂಗಳೂರು,
ಅ.17: ಆದರೆ ಲೋಕಾಯುಕ್ತ ಸಂಸ್ಥೆಯು 1999ರಿಂದ 2004 ನಡುವಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಣಯಗಳು ಅಥವಾ ಈ ಅವಧಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ತೆಗೆದುಕೊಂಡ ನಿರ್ಣಯಗಳ ಕುರಿತು ತನಿಖೆ ನಡೆಸಿಲ್ಲ. id="toptextpromo">2004ರಲ್ಲಿ
ಗಣಿ ಸಚಿವರಾಗಿದ್ದ ವಿ. ಮುನಿಯಪ್ಪ ಅವರು ಅಸೋಸಿಯೇಟೆಡ್ ಮೈನಿಂಗ್ ಕಂಪನಿಯ ಪರವಾನಗಿಯನ್ನು 10 ವರ್ಷಗಳ ಅವಧಿಗೆ ನಿಯಮಬಾಹಿರವಾಗಿ ನವೀಕರಿಸಿದ್ದರು ಎಂದು ಲೋಕಾಯುಕ್ತರ ಮೊದಲನೆಯ ವರದಿಯಲ್ಲಿ ಹೇಳಲಾಗಿದೆ. id='are-slot-1' class='oiad oi-axt oiadv'> id='top-searched-articles'>ಬೇಲೆಕೇರಿ
ಮೀನುಗಾರಿಕಾ ಬಂದರನ್ನು ಸರ್ಕಾರ 2001ರಲ್ಲಿ ಅಧಿಕೃತ ಬಂದರು ಎಂದು ಪರಿವರ್ತಿಸಿತು. ಈ ಬಂದರಿನ ಮಾಲೀಕತ್ವವನ್ನು ಮೂರು ಕಂಪನಿಗಳಿಗೆ ನೀಡಿತು. ಬೇಲೆಕೇರಿ ಬಂದರಿನ ಸ್ಥಿತಿಯಲ್ಲಿ ತಂದ ಪರಿವರ್ತನೆ ಅದಿರನ್ನು ಅಕ್ರಮವಾಗಿ ಸಾಗಿಸಲು ನೆರವಾಯಿತು ಎಂದು ಮೂಲಗಳು ಹೇಳುತ್ತವೆ.











Click it and Unblock the Notifications