ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿ. ಮುನಿಯಪ್ಪಗೆ ಅಕ್ರಮ ಗಣಿ ಉರುಳು: ಮತ್ತೊಂದು ಲೋಕಾಯುಕ್ತ ತನಿಖೆ?
2004ರಲ್ಲಿ ಗಣಿ ಸಚಿವರಾಗಿದ್ದ ವಿ. ಮುನಿಯಪ್ಪ ಅವರು ಅಸೋಸಿಯೇಟೆಡ್ ಮೈನಿಂಗ್ ಕಂಪನಿಯ ಪರವಾನಗಿಯನ್ನು 10 ವರ್ಷಗಳ ಅವಧಿಗೆ ನಿಯಮಬಾಹಿರವಾಗಿ ನವೀಕರಿಸಿದ್ದರು ಎಂದು ಲೋಕಾಯುಕ್ತರ ಮೊದಲನೆಯ ವರದಿಯಲ್ಲಿ ಹೇಳಲಾಗಿದೆ.
ಬೇಲೆಕೇರಿ ಮೀನುಗಾರಿಕಾ ಬಂದರನ್ನು ಸರ್ಕಾರ 2001ರಲ್ಲಿ ಅಧಿಕೃತ ಬಂದರು ಎಂದು ಪರಿವರ್ತಿಸಿತು. ಈ ಬಂದರಿನ ಮಾಲೀಕತ್ವವನ್ನು ಮೂರು ಕಂಪನಿಗಳಿಗೆ ನೀಡಿತು. ಬೇಲೆಕೇರಿ ಬಂದರಿನ ಸ್ಥಿತಿಯಲ್ಲಿ ತಂದ ಪರಿವರ್ತನೆ ಅದಿರನ್ನು ಅಕ್ರಮವಾಗಿ ಸಾಗಿಸಲು ನೆರವಾಯಿತು ಎಂದು ಮೂಲಗಳು ಹೇಳುತ್ತವೆ.
Comments
ಅಕ್ರಮ ಗಣಿಗಾರಿಕೆ ಯಡಿಯೂರಪ್ಪ ಎಸ್ಎಂ ಕೃಷ್ಣ ಕರ್ನಾಟಕ ಜನಾರ್ದನ ರೆಡ್ಡಿ lokayukta illegal mining sm krishna karnataka janardhana reddy
English summary
The Karnataka BJP govt is getting ready to implicate V. Muniyappa in the illegal mining cases who was a Mining Minister in SM Krishna Govt. As such the govt may ask for a fresh report by new Lokayukta.
Story first published: Monday, October 17, 2011, 9:50 [IST]