ರಾಜ್ಯಾದ್ಯಂತ ಚಳಿ ಪ್ರಮಾಣ ಇನ್ನೂ ಹೆಚ್ಚಾಗಲಿದೆ
ಬೆಂಗಳೂರು, ಫೆಬ್ರವರಿ 2 : ಫೆಬ್ರವರಿ ತಿಂಗಳಿಗೆ ಕಾಲಿಡುತ್ತಿದ್ದಂತೆಯೇ ಚಳಿಯ ಅಬ್ಬರ ತೀವ್ರವಾಗಿದ್ದು, ವಿಪರೀತ ಶೀತಗಾಳಿ ಬೀಸುತ್ತಿದೆ.
ಜನವರಿ ಮಾಸಾಂತ್ಯಕ್ಕೆ ಕಾಲಿಡುತ್ತಿದ್ದಂತೆಯೇ ಬೆಂಗಳೂರಿನ ಹವಾಮಾನದಲ್ಲಿ ಬದಲಾವಣೆ ಕಾಣಿಸಿಕೊಂಡಿದೆ. ಕಳೆದೊಂದು ವಾರದಿಂದ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಇದೀಗ 12 ಡಿಗ್ರಿ ಸೆ. ಬಂದು ತಲುಪಿದೆ.
ಶುಭ್ರ ಆಕಾಶ ಹಾಗೂ ಶೀತ ಗಾಳಿ ಹೆಚ್ಚಾಗುವುದರಿಂದ ಮುಂದಿನ ಮೂರು ದಿನಗಳು ಚಳಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಗದಗ, ಚಿಕ್ಕಮಗಳೂರು, ಬೀದರ್, ತುಮಕೂರು, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 6 ಡಿಗ್ರಿ ಸೆಲ್ಸಿಯಸ್ನಿಂದ 8 ಡಿಗ್ರಿ ಸೆಲ್ಸಿಯಸ್ನಷ್ಟಿದೆ.

ಕನಿಷ್ಠ ಉಷ್ಣಾಂಶದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಉತ್ತರ ಕರ್ನಾಟಕ ಬಯಲು ಪ್ರದೇಶವಾಗಿರುವುದರಿಂದ ಚಳಿ ಹೆಚ್ಚಾಗಿದ್ದು, ಕನಿಷ್ಠ ಉಷ್ಣಾಂಶದಲ್ಲಿ ಮೂರರಿಂದ ಐದು ಡಿಗ್ರಿಯಷ್ಟು ಕುಸಿತವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಕನಿಷ್ಠ ಉಷ್ಣಾಂಶ ಒಂದರಿಂದ ಮೂರು ಡಿಗ್ರಿಯಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಳಿ ಕೊಂಚ ಹೆಚ್ಚಿದೆ.
ಬೆಂಗಳೂರು
ನಗರದಲ್ಲಿ
ಗರಿಷ್ಠ
ಉಷ್ಣಾಂಶ
30
ಡಿಗ್ರಿ
ಸೆ.
ದಾಖಲಾಗಿದ್ದರೆ
ಕನಿಷ್ಠ
15
ಡಿಗ್ರಿ
ಸೆಲ್ಸಿಯಸ್
ದಾಖಲಾಗಿದೆ,
ಇನ್ನು
ಕೆಂಪೇಗೌಡ
ಅಂತಾರಾಷ್ಟ್ರೀಯ
ನಿಲ್ದಾಣದಲ್ಲಿ
ಗರಿಷ್ಠ
29
ಕನಿಷ್ಠ
12
ಡಿಗ್ರಿಸೆ.
ಎಚ್
ಎಎಲ್
ವಿಮಾನ
ನಿಲ್ದಾಣದಲ್ಲಿ
ಗರಿಷ್ಠ
29
ಹಾಗೂ
ಕನಿಷ್ಠ
13
ಡಿಗ್ರಿ
ಸೆಲ್ಸಿಯಸ್
ದಾಖಲಾಗಿದೆ.
ಬೀದರ್
ನಲ್ಲಿ
ಕನಿಷ್ಠ
ತಾಪಮಾನ
8.8
ಡಿಗ್ರಿ
ಸೆಲ್ಸಿಯಸ್
ದಾಖಲಾಗಿದೆ.ಇನ್ನು
ಒಂದು
ವಾರ
ಹವಾಮಾನ
ಇದೇ
ರೀತಿ
ಮುಂದುರೆಯಲಿದೆ.
-
IMD Weather Forecast: ಈ ಭಾಗಗಳಲ್ಲಿ 05 ದಿನ ತೀವ್ರ ಚಳಿ, ದಟ್ಟ ಮಂಜು ಮುನ್ಸೂಚನೆ -
ಬೆಂಗಳೂರಿನ ಜನಪ್ರಿಯ ಚಿತ್ರಮಂದಿರದ ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಪತ್ತೆ -
Bengaluru Rent Houses: ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆ ಮನೆ ಸಿಗುವ 5 ಪ್ರಮುಖ ಪ್ರದೇಶಗಳು -
ಜನವರಿ 5 ರ ದಿನ ಭವಿಷ್ಯ: ಹೊಸ ವಿಧಾನ ಪ್ರಯೋಗಿಸಲು ಇದು ಶುಭ ದಿನ -
Z+ ಸೆಕ್ಯೂರಿಟಿ ಕೇಳಿದ ಜನಾರ್ದನ ರೆಡ್ಡಿ: ಇರಾನ್, ಅಮೇರಿಕಾದಿಂದ ಸೆಕ್ಯೂರಿಟಿ ತರಿಸಿಕೊಳ್ಳಲಿ ಎಂದ ಡಿ ಕೆ ಶಿವಕುಮಾರ್ -
Gold Rate Jan 5 ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
ಹೆಲ್ಮೆಟ್ನಿಂದಲೇ ಸಂಚಾರ ನಿಯಮ ಉಲ್ಲಂಘನೆ ಪತ್ತೆ, ಬೆಂಗಳೂರು ಟೆಕ್ಕಿಯ ಅನ್ವೇಷಣೆ -
ಬೆಂಗಳೂರಲ್ಲಿ ದೊಡ್ಡ ವ್ಯತ್ಯಾಸವೇನು ಆಗಿಲ್ಲ: ಮಾಜಿ ಐಪಿಎಸ್ ಅಧಿಕಾರಿ ಟ್ವೀಟ್ ವೈರಲ್ -
E Khata: ಇ ಖಾತಾ ಇಲ್ಲದೆ ರಿಜಿಸ್ಟ್ರೇಷನ್ ಅಕ್ರಮಗಳಿಗೆ ಬ್ರೇಕ್: 5 ಅಧಿಕಾರಿಗಳ ತಲೆದಂಡ -
National Highway: ದೊಡ್ಡಬಳ್ಳಾಪುರದ ಮೇಲೆ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು: ಇಲ್ಲಿದೆ ಮಾಹಿತಿ -
ಕನ್ನಡ ವಿದ್ಯಾರ್ಥಿಗೆ ಧಮ್ಕಿ ಹಾಕಿದ್ದ ಹಿಂದಿ ವಾರ್ಡನ್ ಕೆಲಸದಿಂದ ವಜಾ, ಎಫ್ಐಆರ್ ದಾಖಲು -
Bengaluru Weather: ನಗರಾದ್ಯಂತ ಮುಂದುವರಿಯಲಿದೆ ತೀವ್ರ ಚಳಿ, ಈ ದಿನದಿಂದ ಮಳೆ: ಐಎಂಡಿ ಮುನ್ಸೂಚನೆ












Click it and Unblock the Notifications