ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೋಭಾಗೆ ಫೋನ್ ಮಾಡಿ ಮಾತಾಡಿ
ಯಡಿಯೂರಪ್ಪ ಅವರ ಸರಕಾರದಲ್ಲಿ 17 ತಿಂಗಳ ಸಮಯ ಸಚಿವೆಯಾಗಿ ದುಡಿದ ಶೋಭಾ, ಇವತ್ತು ಕೇವಲ ಯಶವಂತಪುರ ವಿಧಾನ ಸಭಾ ಕ್ಷೇತ್ರದ ಎಂಎಲ್ ಎ. ಏಕೆ ಹೀಗಾಯ್ತೋ? ಯಾಕೆಲ್ಲ ಹೀಗಾಯಿತು? ಸಚಿವ ಸ್ಥಾನಕ್ಕೆ ಸಂಚಕಾರ ಏಕೆ ಬಂತು? ಇದು ಯಾರ ನಡೆಸಿದ ಪಿತೂರಿ? ಅಥವಾ ಪರಿಸ್ಥಿತಿಯೇ ನಡೆಸಿದ ಪಿತೂರಿಯ ಫಲವೋ?
ನೀವೇ ಕೇಳಿ , ಉತ್ತರ ಪಡೆಯಿರಿ. ಕಾರ್ಯಕ್ರಮ ಇಂದು ಸಂಜೆ 4 ಗಂಟೆಗೆ. ಫೋನ್ ನಂ : 080-4175 0750
(ದಟ್ಸ್ ಕನ್ನಡ ವಾರ್ತೆ)
ಯಡಿಯೂರಪ್ಪ suvarna tv rss ಸುವರ್ಣ ಟಿವಿ bjp crisis ಬಿಜೆಪಿ ಬಿಕ್ಕಟ್ಟು ರೆಡ್ಡಿ ಸಚಿವೆ ಶೋಭಾ ಕರಂದ್ಲಾಜೆ shobha karandlaje
Story first published: Tuesday, November 10, 2009, 18:07 [IST]