‘ಸಂಬಂಧಗಳು’ ಸರಳವಾಗಿದಿದ್ದರೆ ಚೆನ್ನಾಗಿರುತ್ತಿತ್ತು!
ಲೇಖನ ಲೈಟಾದ್ರೆ ಹೇಗೆ? ಅನ್ನೋದು ಒಂದು ವಾದ. ತೀರಾ ಗಂಭೀರವಾದ್ರೆ ಓದೋರ್ ಯಾರು ಅನ್ನೋದು ಇನ್ನೊಂದು ವಾದ. ಅದೇನೆ ಇರಲಿ, ಕನ್ನಡದಲ್ಲಿ ಇಂತಹ ಬರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸುವ ದೃಷ್ಟಿಯಲ್ಲಿ, ಉಡುಪರ ಈ ಪ್ರಯತ್ನವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.
ಭರತ್ ಎನ್. ಎಸ್. ಶಾಸ್ತ್ರಿ, ನ್ಯೂಯಾರ್ಕ್
ಮಾನ್ಯ ಸಂಪಾದಕರಿಗೆ,
ಜಯರಾಮ ಉಡುಪರ 'ಸಂಬಂಧಗಳು ಅಂದರೆ.." ಓದಿದೆ.
ಕನ್ನಡದಲ್ಲಿ ಇಷ್ಟು ಸಂಕೀರ್ಣ ವಿಷಯದ ಬಗ್ಗೆ ಇಷ್ಟೊಂದು ವಿವರವಾದ ಪ್ರಬಂಧಗಳು ಕಡಿಮೆಯೆನ್ನಬಹುದು. ಅದೂ ಸಾಮಾನ್ಯ ಓದುಗರಿಗೆ ತುಸು ಹೆಚ್ಚೇ ಎನ್ನಿಸಬಹುದಾದ ವಿಶ್ಲೇಷಣೆಗಳನ್ನು ಒಳಗೊಂಡ ಲೇಖನಗಳು ಇನ್ನೂ ಕಡಿಮೆ. ಇಂತಹದರಲ್ಲಿ, ಜಯರಾಮ ಉಡುಪರ ಪ್ರಯತ್ನವನ್ನು ನಾನು ಅಭಿನಂದಿಸುತ್ತೇನೆ.
ಲೇಖನದ ಸ್ಫೂರ್ತಿ ಬಹುಶಃ ಒಂದು ಆಂಗ್ಲ ಲೇಖನವಿರಬಹುದೆಂಬ ಅನುಮಾನವಿದೆ. ಕೆಲವೊಂದೆಡೆ ಅನುವಾದದ ಪ್ರಯತ್ನದಲ್ಲಿ ಸೂಕ್ತ ಪದದ ಆಯ್ಕೆಯಲ್ಲಿ ಪ್ರಯಾಸಪಡುವುದು ಅಥವಾ ಸೋತಿರುವುದು ಎದ್ದು ಕಾಣುತ್ತದೆ.
ಕೆಲವೊಂದೆಡೆ ಪದಗಳ ಯಥಾವತ್ ಅನುವಾದ ಪ್ರಬಂಧದ ಜಟಿಲತೆಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, agreement ಎಂಬ ಪದವನ್ನು 'ಸಮತ" ಎಂದು ಭಾಷಾಂತರಿಸಿರುವುದು ಅಷ್ಟು ಸರಿಕಾಣುವುದಿಲ್ಲ. ಸಮ್ಮತಿ ಅಥವಾ ಸಹಮತ ಎಂಬ ಪದ ಹೆಚ್ಚು ಯೋಗ್ಯವೆನ್ನಿಸಿಕೊಳ್ಳುತ್ತಿತ್ತು. ಜಟಿಲತೆ ಎಂಬ ಪದ 'ಜಿಡುಕು" ಎಂಬ ಪ್ರಯೋಗಕ್ಕಿಂತ ಹೆಚ್ಚು ಅರ್ಥಪೂರ್ಣವೆನ್ನಿಸುತ್ತಿತ್ತು.
ಹಾಗೆಯೇ dynamics of relation ಎಂಬ 'ಫ್ರೇಸ್" 'ಸಂಬಂಧದ ಗತಿರೂಪ" ವಾದಲ್ಲಿ ಅನುವಾದದ ಛಾಯೆ ಎದ್ದು ಕಾಣುತ್ತದೆ. ಕನಿಷ್ಠ ಪಕ್ಷ 'ಬಿಬ್ಲಿಯೋಗ್ರಫಿ" ಆಗಿಯಾದರೂ ಪ್ರಬಂಧದ ಮೂಲವನ್ನು ಹೆಸರಿಸಿದ್ದಲ್ಲಿ ಹೆಚ್ಚು ಸಮಂಜಸವಾಗುತ್ತಿತ್ತು.
ಹೀಗಿದ್ದರೂ, ಕನ್ನಡದಲ್ಲಿ ಇಂತಹ ಬರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸುವ ದೃಷ್ಟಿಯಲ್ಲಿ, ಉಡುಪರ ಈ ಪ್ರಯತ್ನವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.
ಪೂರಕ ಓದಿಗೆ-
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications