ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಖಂಡದಲ್ಲಿ ಭೀಕರ ಬಸ್ ದುರಂತಕ್ಕೆ 22 ಬಲಿ

ಇಂದು ಸಂಜೆ ಉತ್ತರಾಖಂಡದ ಉತ್ತರಕಾಶಿ ಎಂಬಲ್ಲಿ ಗಂಗೋತ್ರಿ ನದಿಗೆ 29 ಪ್ರಯಾಣಿಕರಿದ್ದ ಬಸ್ ಬಿದ್ದಿತ್ತು. ಇದರಲ್ಲಿ 22 ಜನ ನೀರಲ್ಲಿ ಅಸುನೀಗಿದ್ದಾರೆ. 8 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

By Sachhidananda Acharya
|
Google Oneindia Kannada News

ಉತ್ತರಕಾಶಿ, ಮೇ 23: ಉತ್ತರಖಂಡದ ಉತ್ತರಕಾಶಿಯಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ 22 ಜನ ಅಸುನೀಗಿದ್ದಾರೆ. ಇಂದು ಸಂಜೆ ವೇಳೆಗೆ ಗಂಗೋತ್ರಿ ನದಿಗೆ 29 ಪ್ರಯಾಣಿಕರಿದ್ದಬಸ್ ಬಿದ್ದಿತ್ತು. ಇದರಲ್ಲಿ 22 ಜನ ನೀರಲ್ಲಿ ಮುಳುಗಿ ಅಸುನೀಗಿದ್ದಾರೆ.

ಇನ್ನು ಘಟನೆಯಲ್ಲಿ 8 ಜನ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಾವಿಗೀಡಾದವರೆಲ್ಲಾ ಮಧ್ಯಪ್ರದೇಶಕ್ಕೆ ಸೇರಿದವರಾಗಿದ್ದಾರೆ.

Uttarkashi bus accident: 22 killed after bus falls into Gangotri river

ಸಾವಿಗೀಡಾದವರ ಕುಟುಂಬಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ 1 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಇನ್ನು ಸಾವಿಗೀಡಾದವರು ಮಧ್ಯಪ್ರದೇಶಕ್ಕೆ ಸೇರಿರುವುದರಿಂದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಾವಿಗೀಡಾದವರ ಕುಟಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

English summary
A bus carrying 29 people from Uttarkashi to Gangotri falls into river on Tuesday. According to sources, so far 22 bodies have been recovered and 8 other who were injured were admitted to hospital. All were residents of Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X