ಒಬ್ಬ ಭಾರತೀಯ ಸೈನಿಕ, ನಾಗರಿಕರನ್ನು ಸಾಯಿಸಿ ಕ್ರೌರ್ಯ ಮೆರೆದ ಪಾಕ್

ಪೂಂಛ್ (ಜಮ್ಮು-ಕಾಶ್ಮೀರ), ಅಕ್ಟೋಬರ್ 12: ಜಮ್ಮು-ಕಾಶ್ಮೀರದ ಪೂಂಛ್ ನ ಕೃಷ್ಣ ಘಾಟಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನ ಒಬ್ಬ ಭಾರತೀಯ ಸೈನಿಕ ಮತ್ತು ನಾಗರಿಕನನ್ನು ಸಾಯಿಸಿ, ಕ್ರೌರ್ಯ ಮೆರೆದಿದೆ.

ಇಂದು(ಅಕ್ಟೋಬರ್ 12) ಬೆಳಿಗ್ಗೆ ಅಪ್ರಚೋದಿತ ದಾಳಿ ನಡೆಸಿದ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ಗುಡಿನ ದಾಳಿ ಆರಂಭಿಸಿ ಈ ಕ್ರೌರ್ಯ ನಡೆಸಿದೆ.

Soldier, civilian killed in ceasefire violation by Pakistan in Jammu and Kashmir

ಭಾರತೀಯ ಸೇನೆ ಪಾಕಿಸ್ತಾನೀ ಸೈನಿಕರು ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನಿನ್ನೆ(ಅ.11) ಜಮ್ಮು-ಕಾಶ್ಮೀರದ ಬಂಡಿಪೊರದಲ್ಲಿ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರೆ, ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+