ಗಂಡನ ರೇಪ್ ಮಾಡಿ ಕೊಂದ ಐವರು ಹೆಂಡತಿಯರು

ಒಗಬಡಿಬೋದ ಒರೊಂಕೊ ಒನೊಜಾ ಅತ್ಯಂತ ಶ್ರೀಮಂತ ಉದ್ಯಮಿ. ಒಬ್ಬಳೇ ಹೆಂಡತಿಯನ್ನು ಸಾಕುವುದು ಕಷ್ಟಕರವಾಗಿರುವ ಇಂದಿನ ಜಗತ್ತಿನಲ್ಲಿ, ಆತ ಶ್ರೀಮಂತನಾಗಿದ್ದರಿಂದ ಒಂದೆರಡಲ್ಲ ಆರು ಮಂದಿಯನ್ನು ವರಿಸಿದ್ದ. ಇಷ್ಟೊಂದು ತಪ್ಪು ಸಾಕಾಗಲಿಲ್ಲವೆಂಬಂತೆ ತನ್ನ ಕಿರಿಯ ವಯಸ್ಸಿನ ಹೆಂಡತಿಯೊಂದಿಗೆ ಹೆಚ್ಚಿನ ಸಮಯ ಸರಸದಲ್ಲಿ ತೊಡಗಿರುತ್ತಿದ್ದ.
ಆರು ಹೆಂಡಂದಿರನ್ನು ಇಟ್ಟುಕೊಂಡ ಮೇಲೆ ಆರು ಪತ್ನಿಯರೊಂದಿಗೂ ಅಷ್ಟೇ ಸಮಯ ಹಾಸಿಗೆಯಲ್ಲಿ ಕಳೆಯಬೇಕು, ಅದು ನಮ್ಮ ಹಕ್ಕು ಎಂಬ ವಾದಕ್ಕಿಳಿದ ಉಳಿದ ಐವರು, ಚಾಕು, ಹಾಕಿ ಸ್ಟಿಕ್, ಸೌಟು, ಲಟ್ಟಣಿಗೆ ಹಿಡಿದು ನೇರವಾಗಿ ಶಯ್ಯಾಗೃಹಕ್ಕೆ ನುಗ್ಗಿದ್ದಾರೆ. ಅಷ್ಟೊತ್ತಿಗೆ ಬಾರ್ಗೆ ಹೋಗಿ ವಾಪಸ್ ಬಂದಿದ್ದ ಆತ ಕಿರಿಯಳೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ.
ಇದು ಪ್ರತಿದಿನ ನಡೆಯುತ್ತಿದ್ದರಿಂದ ಸಿಟ್ಟಿಗೆದ್ದಿದ್ದ ಉಳಿದ ಹೆಂಡತಿಯರು ಒಂದು ಸೇರಿ ಸಂಚು ರೂಪಿಸಿದ್ದಾರೆ. ಸಿಕ್ಕಾಪಟ್ಟೆ ಕೋಪೋದ್ರಿಕ್ತರಾಗಿದ್ದ ಅವರು ತಮ್ಮ ಜೊತೆಯೂ ಕಾಮಕೇಳಿ ನಡೆಸೆಂದು ದುಂಬಾಲು ಬಿದ್ದಿದ್ದಾರೆ. ಮೊದಲು ಆತ ಇದನ್ನು ಪ್ರತಿರೋಧಿಸಿದ್ದಾನೆ. ಆದರೆ ಐವರ ಶಕ್ತಿಯ ಮುಂದೆ ಒಬ್ಬನ ಆಟ ನಡೆಯಲಿಲ್ಲ. ಐವರೂ ಸೇರಿ ಆತನ ಮೇಲೆ ಮುಗಿಬಿದ್ದಿದ್ದಾರೆ.
ಕೊನೆಯ ಕಿರಿಯ ಹೆಂಡತಿಯನ್ನು ಪಕ್ಕಕ್ಕೆ ತಳ್ಳಿ ನಾಲ್ವರು ಹೆಂಡತಿಯರು ಗಂಡನ ಮೇಲೆ ಅಕ್ಷರಶಃ ಲೈಂಗಿಕ ದಬ್ಬಾಳಿಕೆ ನಡೆಸಿದ್ದಾರೆ. ಬೇರೆ ದಾರಿಯಿಲ್ಲದೆ ಆತ ಅವರ ಪರವಶನಾಗಿ ನಾಲ್ವರೊಡನೆ ಸಾಮೂಹಿಕವಾಗಿ ಮಿಲನ ಮಹೋತ್ಸವ ಆಚರಿಸಿಕೊಳ್ಳಲು ಆರಂಭಿಸಿದ್ದಾನೆ. ಅದು ಆತ ಮಾಡಿದ ಕಟ್ಟಕಡೆಯ ತಪ್ಪು. ನಾಲ್ವರು ತೃಪ್ತಿಪಟ್ಟುಕೊಂಡ ಮೇಲೆ ಐದನೇಯವಳೂ ಸಿದ್ಧಳಾದ ಘಳಿಗೆ ಆತನ ಉಸಿರೂ ನಿಂತಿದೆ.
ಗಂಡ ಹಾಸಿಗೆಯಲ್ಲಿಯೇ ಅಸುನೀಗಿದ್ದಾನೆ ಎಂದು ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಐವರು ಹೆಂಡತಿಯರು ಕಾಡೊಳಗೆ ಓಡಿ ಪರಾರಿಯಾಗಿದ್ದಾರೆ ಎಂದು ಕಿರಿಯ ಹೆಂಡತಿ ಪೊಲೀಸರಿಗೆ ತಿಳಿಸಿದ್ದಾಳೆ. ಇದೊಂದು ಅಸಾಮಾನ್ಯ ಘಟನೆ ಎಂದು ಪರಿಗಣಿಸಿರುವ ಪೊಲೀಸರು ಹೆಂಡತಿಯರ ಮೇಲೆ ಅತ್ಯಾಚಾರ ಎಸಗಿದ ಮತ್ತು ಕೊಲೆ ಮಾಡಿದ ಆರೋಪ ಹೊರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications