ಗುಲ್ಬರ್ಗದಲ್ಲಿ ನಡೆದ ಸಂಪುಟ ಸಭೆಯ ಹೈಲೈಟ್ಸ್
ಕಳೆದ ಎರಡು ಸಚಿವ ಸಂಪುಟ ಸಭೆಗಳಲ್ಲಿ ಒಟ್ಟು 59 ನಿರ್ಣಯಗಳನ್ನು ಕೈಗೊಂಡಿದ್ದು (2008ರಲ್ಲಿ 41 ವಿಷಯಗಳು ಮತ್ತು 2009ರಲ್ಲಿ 18 ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು). ಅವುಗಳಲ್ಲಿ ಬಹುತೇಕ ಯೋಜನೆಗಳು ಅನುಷ್ಠಾನಗೊಂಡಿವೆ ಮತ್ತು ಕೆಲವು ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 55 ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. 4632.80 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಮಾಡಲು ನಿರ್ಧರಿಸಲಾಗಿದೆ.
ಮುಖ್ಯಾಂಶಗಳು
*
ಬೆಳಗಾವಿ
ಮತ್ತು
ಗುಲ್ಬರ್ಗಾ
ವಿಭಾಗದ
5
ಹಾಲು
ಒಕ್ಕೂಟಗಳಲ್ಲಿ
ಶೀತಲೀಕರಣ
ಘಟಕಗಳ
ಸ್ಥಾಪನೆ,
ಆಧುನೀಕರಣ
ಮತ್ತು
ಬಲವರ್ಧನೆಗೆ
10
ಕೋಟಿ
ರೂ.
*
ಬೀದರ್
ಸಹಕಾರಿ
ಸಕ್ಕರೆ
ಕಾರ್ಖಾನೆ
ನಿಯಮಿತ
ತನ್ನ
ಕಾರ್ಯಾಚರಣೆಗೆ
ಅಗತ್ಯವಾದ
ಬಂಡವಾಳ
ಒದಗಿಸಿಕೊಳ್ಳಲು
ರಾಜ್ಯ
ಸಹಕಾರಿ
ಅಪೆಕ್ಸ್
ಬ್ಯಾಂಕ್ನಿಂದ
15
ಕೋಟಿ
ರೂ.
ಸಾಲ
ಪಡೆದುಕೊಳ್ಳಲು
ಸರ್ಕಾರದ
ಖಾತರಿ
ನೀಡಲು
ಸಚಿವ
ಸಂಪುಟ
ಒಪ್ಪಿಗೆ
ನೀಡಿದೆ.
*
ಗಂಗಾವತಿ
ತಾಲ್ಲೂಕು
ಕಾರಟಗಿಯಲ್ಲಿ
37.19
ಕೋಟಿ
ರೂ.
ವೆಚ್ಚದಲ್ಲಿ
ರೈಸ್
ಟೆಕ್ನಾಲಜಿ
ಪಾರ್ಕ್
ಸ್ಥಾಪಿಸಲು
ಆಡಳಿತಾತ್ಮಕ
ಅನುಮೋದನೆ.
*
ಬಳ್ಳಾರಿಯ
ನೂತನ
ವಿಜಯನಗರ
ಶ್ರೀಕೃಷ್ಣದೇವರಾಯ
ವಿಶ್ವವಿದ್ಯಾಲಯಕ್ಕೆ
ಮೂಲಭೂತ
ಸೌಕರ್ಯಗಳನ್ನು
ಒದಗಿಸಲು
ಮತ್ತು
ಅಭಿವೃದ್ಧಿ
ಕಾರ್ಯಕ್ರಮಗಳಿಗೆ
27
ಕೋಟಿ
ರೂ.ಗಳನ್ನು
ಬಿಡುಗಡೆ
*
ನಿರಂತರ
ಜ್ಯೋತಿ
ಯೋಜನೆ
ಎರಡನೇ
ಹಂತದ
ಅನುಷ್ಠಾನಕ್ಕೆ
ರಾಜ್ಯ
ಸರ್ಕಾರದ
ಈಕ್ವಿಟಿ
920
ಕೋಟಿ
ರೂ.ಗಳು
*
ಬೀದರ್
ವೈದ್ಯಕೀಯ
ವಿಜ್ಞಾನಗಳ
ಸಂಸ್ಥೆಯ
ಮೊದಲನೇ
ಹಂತದ
ಕಟ್ಟಡ
ಕಾಮಗಾರಿಗಳ
ಹೆಚ್ಚುವರಿ
ವೆಚ್ಚ
8.19
ಕೋಟಿ
ರೂ.ಗಳನ್ನು
ಬಿಡುಗಡೆ
ಮಾಡಲಾಗುವುದು.
(ಕಾಮಗಾರಿಗಳಿಗೆ
ಅಂದಾಜು
ವೆಚ್ಚ
20
ಕೋಟಿ
ರೂ.ಗಳಿಗಿಂತ
ಹೆಚ್ಚುವರಿಯಾಗಿ
8.19
ಕೋಟಿ
ರೂ.
ವೆಚ್ಚ
ತಗುಲಿದೆ).
*
ಬೆಂಗಳೂರು,
ಮೈಸೂರು,
ಬಳ್ಳಾರಿ
ಮತ್ತು
ಹುಬ್ಬಳ್ಳಿಗಳಲ್ಲಿನ
ಮೆಡಿಕಲ್
ಕಾಲೇಜುಗಳ
ಸ್ನಾತಕ
ಶಿಕ್ಷಣ
ದಾಖಲಾತಿ
ಸಾಮರ್ಥ್ಯ
ಹೆಚ್ಚಿಸಿ,
ಹುದ್ದೆಗಳ
ಸೃಜನೆ,
ಯಂತ್ರೋಪಕರಣ
ಖರೀದಿ
ಮತ್ತು
ಕಟ್ಟಡ
ನಿರ್ಮಾಣಕ್ಕೆ
ಅಗತ್ಯವಿರುವ
20
ಕೋಟಿ
ರೂ.ಗಳನ್ನು
ಬಿಡುಗಡೆ.
*
ರಾಯಚೂರು
ವೈದ್ಯಕೀಯ
ವಿಜ್ಞಾನ
ಸಂಸ್ಥೆಗಳ
ಮೊದಲ
ಹಂತದ
ಕಟ್ಟಡ
ಕಾಮಗಾರಿಗಳಿಗೆ
40
ಕೋಟಿ
ರೂ.
ಅಂದಾಜು
ವೆಚ್ಚಕ್ಕಿಂತ
ಹೆಚ್ಚುವರಿಯಾಗಿ
799.44
ಲಕ್ಷ
ರೂ.
ಬಿಡುಗಡೆ.
*
ಬಳ್ಳಾರಿಯ
ವಿಜಯನಗರ
ವೈದ್ಯಕೀಯ
ವಿಜ್ಞಾನಗಳ
ಸಂಸ್ಥೆಯ
ಮೂಲಭೂತ
ಸೌಕರ್ಯ
ಸುಧಾರಣೆ
ಮತ್ತು
ಶಿಕ್ಷಣ
ಮಟ್ಟದ
ಉನ್ನತೀಕರಣಕ್ಕೆ
50
ಕೋಟಿ
ರೂ.ಗಳ
ವಿಶೇಷ
ಪ್ಯಾಕೇಜ್.
*
ಬಳ್ಳಾರಿಯ
ವಿಜಯನಗರ
ವಿಜ್ಞಾನಗಳ
ಸಂಸ್ಥೆ
80
ಕೋಟಿ
ರೂ.ಗಳ
ವೆಚ್ಚದಲ್ಲಿ
ಸೂಪರ್
ಸ್ಪೆಷಾಲಿಟಿ
ಆಸ್ಪತ್ರೆ
ಪ್ರಾರಂಭಿಸಲು
ನೀಡಲಾಗಿದ್ದ
ಆಡಳಿತಾತ್ಮಕ
ಅನುಮೋದನೆ.
*
ಹಂಪಿ
ವಿಶ್ವ
ಪರಂಪರೆ
ಪ್ರದೇಶ
ನಿರ್ವಹಣಾ
ಅಭಿವೃದ್ಧಿ
ಪ್ರಾಧಿಕಾರದ
ಅಧಿನಿಯಮ
2002ಕ್ಕೆ
ಸೂಕ್ತ
ತಿದ್ದುಪಡಿ
ತರಲು
ಒಪ್ಪಿಗೆ
ನೀಡಲಾಗಿದೆ.
*
ಯಾದಗೀರ್
ಜಿಲ್ಲೆಯಲ್ಲಿ
ಪ್ರವಾಸಿ
ಮೂಲಭೂತ
ಸೌಕರ್ಯಗಳ
ಅಭಿವೃದ್ಧಿ
ದೃಷ್ಠಿಯಿಂದ
ಯಾದಗಿರಿ
ಕೋಟೆ,
ಭೋನಾಳ
ಲೇಕ್
ಮತ್ತು
ಗುಂಡಹಳ್ಳಿಯಲ್ಲಿ
ಜಲಕ್ರೀಡೆ
ಕಾಮಗಾರಿಗಳಿಗಾಗಿ
7
ಕೋಟಿ
ರೂ.ಗಳನ್ನು
ಬಿಡುಗಡೆ.
*
ರಾಜ್ಯದಲ್ಲಿ
ಅಸಂಘಟಿತ
ಕಾರ್ಮಿಕರಿಗೆ
ಹೊಸ
ಪಿಂಚಣಿ
ಯೋಜನೆ
ಜಾರಿಗೊಳಿಸಲು
20
ಕೋಟಿ
ರೂ.
ಬಿಡುಗಡೆ
ಮಾಡಲು
ಒಪ್ಪಿಗೆ
ನೀಡಲಾಗಿದೆ.
*
ಬೆಂಗಳೂರು
ಮತ್ತು
ಗುಲ್ಬರ್ಗಾ
ಜಿಲ್ಲೆಗಳಲ್ಲಿ
ಕೌಶಲ್ಯ
ಅಭಿವೃದ್ಧಿ
ಕೇಂದ್ರಗಳನ್ನು
ಸ್ಥಾಪಿಸಲು
ಸಚಿವ
ಸಂಪುಟ
ಒಪ್ಪಿದೆ.
ಇದಕ್ಕೆ
64.70
ಕೋಟಿ
ರೂ.
ವೆಚ್ಚವಾಗಲಿದ್ದು
ರಾಜ್ಯ
ಹಾಗೂ
ಕೇಂದ್ರ
ಸರ್ಕಾರಗಳು
ಸಮಾನವಾಗಿ
ವೆಚ್ಚವನ್ನು
ಭರಿಸಲಿವೆ.
*
ರಾಯಚೂರು
ನಗರದಲ್ಲಿ
ಹಾದು
ಹೋಗುವ
ದೇವಸುಗೂರು
-
ಕಟಗೋಡು
ರಾಜ್ಯ
ಹೆದ್ದಾರಿ
13ರಲ್ಲಿ
(18.80
ಕಿ.ಮೀಟರ್ನಿಂದ
25.60
ಕಿ.ಮೀಟರ್ವರೆಗೆ)
6.80
ಕಿ.ಮೀಟರ್
ಉದ್ದದ
ರಸ್ತೆಯನ್ನು
ಚತುಷ್ಪಥ
ರಸ್ತೆಯನ್ನಾಗಿ
ಅಭಿವೃದ್ಧಿಪಡಿಸಲು
25.6
ಕೋಟಿ
ರೂ.ಗಳ
ಬಿಡುಗಡೆಗೆ
ಆಡಳಿತಾತ್ಮಕ
ಅನುಮೋದನೆ
ನೀಡಲಾಗಿದೆ.
*
ವಿಜಯನಗರ
ವ್ಯಾಪ್ತಿಯಲ್ಲಿ
ಕೈಗೊಂಡಿರುವ
35
ರಸ್ತೆ
ಕಾಮಗಾರಿಗಳಲ್ಲಿ
ಕೆಲವು
ಬದಲಿ
ಕಾಮಗಾರಿಗಳನ್ನು
11.65
ಕೋಟಿ
ರೂ.
ವೆಚ್ಚದಲ್ಲಿ
ಕೈಗೊಳ್ಳಲು
ಅನುಮೋದನೆ
ನೀಡಲಾಗಿದೆ.
*
ಕೊಪ್ಪಳ
ತಾಲ್ಲೂಕು
ಗಿಣಿಗೇರಾ
ಮತ್ತು
ಕನಕಾಪುರ
ಗ್ರಾಮಗಳ
ವ್ಯಾಪ್ತಿಯಲ್ಲಿ
13.09
ಎಕರೆ
ಜಮೀನನ್ನು
ಕೈಗಾರಿಕಾ
ಉದ್ದೇಶಕ್ಕೆ
ಬಳಸಲು
ಮೆ:
ಅಲ್ಟ್ರಾಟೆಕ್
ಸಿಮೆಂಟ್
ಲಿಮಿಟೆಡ್
ಸಂಸ್ಥೆಗೆ
ಮಂಜೂರು
ಮಾಡಲು
ಒಪ್ಪಿಗೆ
ನೀಡಲಾಗಿದೆ.
*
ಸಿಂಗಾಟಲೂರು
ಏತ
ನೀರಾವರಿ
ಯೋಜನೆಯ
ಬ್ಯಾರೇಜಿನ
ಹಿನ್ನೀರಿನಿಂದ
ತೊಂದರೆಗೊಳಗಾಗುವ
ಬಳ್ಳಾರಿ,
ಗದಗ
ಮತ್ತು
ಕೊಪ್ಪಳ
ಜಿಲ್ಲೆಗಳ
ವ್ಯಾಪ್ತಿಯಲ್ಲಿ
ಬರುವ
ಹೂವಿನ
ಹಡಗಲಿ,
ಮುಂಡರಗಿ
ಮತ್ತು
ಬಿದರಹಳ್ಳಿ
ಗ್ರಾಮಗಳನ್ನು
ಸ್ಥಳಾಂತರಿಸಿ
ಸಂತ್ರಸ್ತ
ಕುಟುಂಬಗಳಿಗೆ
ಪುನರ್ವಸತಿ
ಕಲ್ಪಿಸಲು
5,727,04
ಲಕ್ಷ
ರೂ.ಗಳನ್ನು
ಮಂಜೂರು
ಮಾಡಲು
ಒಪ್ಪಿಗೆ
ನೀಡಲಾಗಿದೆ.
*
ರಾಯಚೂರು
ಜಿಲ್ಲಾ
ಕೇಂದ್ರದಲ್ಲಿ
25
ಕೋಟಿ
ರೂ.
ವೆಚ್ಚದಲ್ಲಿ
ಜಿಲ್ಲಾ
ಕಚೇರಿ
ಸಂಕೀರ್ಣ
ನಿರ್ಮಿಸಲು
ಅನುಮೋದನೆ
ನೀಡಲಾಗಿದೆ.
*
ಬೀದರ್ನಲ್ಲಿ
ಮಿನಿ
ವಿಧಾನ
ಸೌಧ
(ತಾಲ್ಲೂಕು
ಕಚೇರಿ)
ನಿರ್ಮಿಸಲು
ತಾತ್ವಿಕವಾಗಿ
ಅನುಮೋದನೆ
ನೀಡಲಾಯಿತು.
*
ಕೇಂದ್ರ
ಪುರಸ್ಕತ
ಎನ್ಆರ್ಡಿಡಬ್ಲ್ಯೂಪಿ
ಯೋಜನೆಯಡಿ
ಹದಿಮೂರು
ಜಿಲ್ಲೆಗಳ
ಸಮಸ್ಯಾತ್ಮಕ
ಜನವಸತಿಗಳಿಗೆ
ಸುರಕ್ಷಿತ
ಕುಡಿಯುವ
ನೀರು
ಪೂರೈಕೆ
ಮಾಡಲು
553.423
ಕೋಟಿ
ರೂ.
ಅಂದಾಜಿನ
30
ಯೋಜನೆಗಳಿಗೆ
ಆಡಳಿತಾತ್ಮಕ
ಅನುಮೋದನೆ
ನೀಡಲಾಗಿದೆ.
ಈ
ಯೋಜನೆಗಳನ್ನು
ವಿಶ್ವಬ್ಯಾಂಕ್
ನೆರವಿನಿಂದ
ಅನುಷ್ಠಾನಗೊಳಿಸಲಾಗುವುದು.
*
ಬಳ್ಳಾರಿ
ಜಿಲ್ಲೆ
ಹಗರಿಬೊಮ್ಮನಹಳ್ಳಿ
ತಾಲ್ಲೂಕಿನ
ಉಪನಾಯಕನಹಳ್ಳಿ
ಸೇರಿ
20
ಹಳ್ಳಿಗಳಿಗೆ
7.86
ಕೋಟಿ
ರೂ.
ವೆಚ್ಚದಲ್ಲಿ
ಕುಡಿಯುವ
ನೀರು
ಪೂರೈಕೆ
ಯೋಜನೆ
ಅನುಷ್ಠಾನಕ್ಕೆ
ಸಚಿವ
ಸಂಪುಟ
ಒಪ್ಪಿಗೆ
ನೀಡಿದೆ.
*
ಗುಲ್ಬರ್ಗಾ
ಕಂದಾಯ
ವಿಭಾಗದ
ಬಳ್ಳಾರಿ,
ಬೀದರ್,
ಗುಲ್ಬರ್ಗಾ,
ಕೊಪ್ಪಳ,
ರಾಯಚೂರು
ಮತ್ತು
ಯಾದಗಿರಿ
ಜಿಲ್ಲೆಗಳಲ್ಲಿನ
ಮತಕ್ಷೇತ್ರಗಳಲ್ಲಿ
ತಲಾ
20
ಕಿ.ಮೀಟರ್
ವರೆಗೆ
ಒಟ್ಟಾರೆ
700.20
ಕಿ.ಮೀಟರ್
ಉದ್ದದ
ರಸ್ತೆಗಳನ್ನು
200
ಕೋಟಿ
ರೂ.
ವೆಚ್ಚದಲ್ಲಿ
ಅಭಿವೃದ್ಧಿಪಡಿಸಲು
ಸಚಿವ
ಸಂಪುಟ
ಅನುಮೋದನೆ
ನೀಡಿದೆ.
*
ಗಂಗಾಕಲ್ಯಾಣ
ಯೋಜನೆಯಡಿ
ವೈಯಕ್ತಿಕ
ನೀರಾವರಿ
ಕೊಳವೆ
ಬಾವಿ
ಮತ್ತು
ತೆರೆದ
ಬಾವಿಗಳ
ನಿರ್ಮಾಣಕ್ಕೆ
ಅಗತ್ಯವಾದ
ಸಹಾಯಧನ
ನೀಡಲು
ಮತ್ತು
ಘಟಕ
ವೆಚ್ಚದ
ಮಿತಿಯನ್ನು
1
ಲಕ್ಷ
ರೂ.ಗಳಿಂದ
1.50
ಲಕ್ಷ
ರೂ.ಗಳಿಗೆ
ಹೆಚ್ಚಿಸಲು
ಅಗತ್ಯವಾದ
18.66
ಕೋಟಿ
ರೂ.ಗಳನ್ನು
ಬಿಡುಗಡೆ
ಮಾಡಲು
ಸಚಿವ
ಸಂಪುಟ
ಅನುಮೋದನೆ
ನೀಡಿದೆ.
*
ಈಶಾನ್ಯ
ಕರ್ನಾಟಕ
ರಸ್ತೆ
ಸಾರಿಗೆ
ಸಂಸ್ಥೆ
ಬಸ್ಸುಗಳನ್ನು
ಖರೀದಿಸಲು
ಅಗತ್ಯವಾದ
ಬಂಡವಾಳವನ್ನು
ಬ್ಯಾಂಕು
ಅಥವಾ
ಹಣಕಾಸು
ಸಂಸ್ಥೆಗಳಿಂದ
ಸರ್ಕಾರದ
ಖಾತರಿ
ಇಲ್ಲದೆ
60
ಕೋಟಿ
ರೂ.ಗಳನ್ನು
ಸಾಲ
ರೂಪದಲ್ಲಿ
ಪಡೆಯಲು
ಸಚಿವ
ಸಂಪುಟ
ಅನುಮತಿ
ನೀಡಿದೆ.
*
ರಾಜ್ಯದ
ಎಲ್ಲಾ
ಮಹಾ
ನಗರಪಾಲಿಕೆಗಳಿಗೆ
ಅನ್ವಯಿಸುವಂತೆ
ಜಾರಿಗೆ
ತರಲು
ಉದ್ದೇಶಿಸಿರುವ
ಕರ್ನಾಟಕ
ಪೌರ
ನಿಗಮಗಳ
(ಅಧಿಕಾರಿ
ಮತ್ತು
ನೌಕರರ
ನೇಮಕಾತಿ)
ನಿಯಮಗಳು
2010ಕ್ಕೆ
ಸಚಿವ
ಸಂಪುಟ
ಅನುಮೋದನೆ
ನೀಡಿದೆ.
*
ಶಿರಗುಪ್ಪ
ಪಟ್ಟಣಕ್ಕೆ
ತುಂಗಭದ್ರಾ
ಯೋಜನೆಯ
ಬಾಗೇವಾಡಿ
ಉಪ
ಕಾಲುವೆಯಿಂದ
ನೀರು
ಸರಬರಾಜು
ಮಾಡುವ
ಯೋಜನೆಯ
ಅಂದಾಜು
28.65
ಕೋಟಿ
ರೂ.ಗಳಿಗೆ
ಆಡಳಿತಾತ್ಮಕ
ಅನುಮೋದನೆ
ನೀಡಲಾಗಿದೆ.
*
ಔರಾದ್
ಪಟ್ಟಣ
ಹಾಗೂ
ಮಾರ್ಗಮಧ್ಯದ
6
ಹಳ್ಳಿಗಳಿಗೆ
ಮಾಂಜ್ರಾ
ನದಿ
ಹಾಲಳ್ಳಿ
ಬ್ಯಾರೇಜ್ನಿಂದ
ಸಂಯುಕ್ತ
ಕುಡಿಯುವ
ನೀರು
ಸರಬರಾಜು
ಮಾಡಲು
31.50
ಕೋಟಿ
ರೂ.
ವೆಚ್ಚದ
ಯೋಜನೆ
ಅನುಷ್ಠಾನಕ್ಕೆ
ಸಚಿವ
ಸಂಪುಟ
ಆಡಳಿತಾತ್ಮಕ
ಅನುಮೋದನೆ
ನೀಡಿದೆ.
*
ಗುಲ್ಬರ್ಗಾ
ಜಿಲ್ಲೆಯ
ಸೇಡಂ
ಪಟ್ಟಣಕ್ಕೆ
22
ಕೋಟಿ
ರೂ.
ವೆಚ್ಚದಲ್ಲಿ
ಒಳಚರಂಡಿ
ವ್ಯವಸ್ಥೆ
ಕಲ್ಪಿಸುವ
ಯೋಜನೆಗೆ
ಆಡಳಿತಾತ್ಮಕ
ಅನುಮೋದನೆ
ನೀಡಲಾಗಿದೆ.
*
ಭಾಗ್ಯಲಕ್ಷ್ಮಿ
ಯೋಜನೆಯ
ಎಲ್ಲಾ
ಫಲಾನುಭವಿಗಳ
ಆರೋಗ್ಯ
ತಪಾಸಣೆ
ಮತ್ತು
ಫಲಾನುಭವಿಗಳ
ತಾಯಂದಿರಿಗೆ
ಸೀರೆಗಳನ್ನು
ವಿತರಿಸಲು
26
ಕೋಟಿ
ರೂ.ಗಳನ್ನು
ಬಿಡುಗಡೆ
ಮಾಡಲು
ಸಚಿವ
ಸಂಪುಟ
ಸಮ್ಮತಿ
ನೀಡಿತು.
*
ಧಾರವಾಡ
ಜಿಲ್ಲೆಯ
ನವಲಗುಂದ
ತಾಲ್ಲೂಕಿನ
ಗೊಬ್ಬರಗುಂಪಿ
ಗ್ರಾಮದ
ಹತ್ತಿರ
ತುಪರಿಹಳ್ಳಕ್ಕೆ
ಅಡ್ಡವಾಗಿ
ಬ್ಯಾರೇಜು
ನಿರ್ಮಿಸಲು
17.65
ಕೋಟಿ
ರೂ.ಗಳ
ಬಿಡುಗಡೆಗೆ
ಆಡಳಿತಾತ್ಮಕ
ಅನುಮೋದನೆ
ನೀಡಲಾಗಿದೆ.
*
ಧಾರವಾಡ
ಜಿಲ್ಲೆಯ
ನವಲಗುಂದ
ತಾಲ್ಲೂಕಿನ
ಅಮರಗೋಳ
ಗ್ರಾಮದ
ಹತ್ತಿರ
ಬೆಣ್ಣೆಹಳ್ಳಕ್ಕೆ
ಅಡ್ಡವಾಗಿ
ಬ್ಯಾರೇಜ್
ನಿರ್ಮಿಸಲು
21.52
ಕೋಟಿ
ರೂ.ಗಳ
ಬಿಡುಗಡೆಗೆ
ಆಡಳಿತಾತ್ಮಕ
ಅನುಮೋದನೆ
ನೀಡಲಾಗಿದೆ.
*
ಸವಳು
ಮತ್ತು
ಜವಳು
ಭಾದಿತ
ಪ್ರದೇಶಗಳ
ಪುನರುತ್ಥಾನಕ್ಕಾಗಿ
ಆರ್.ಐ.ಡಿ.ಎಫ್.-16
ಯೋಜನೆಯಡಿ
80
ಕೋಟಿ
ರೂ.ಗಳ
ವೆಚ್ಚಕ್ಕೆ
ಸಚಿವ
ಸಂಪುಟ
ಅನುಮೋದನೆ
ನೀಡಿದೆ.
*
ಗುಲ್ಬರ್ಗಾದಲ್ಲಿ
ಪ್ರಾದೇಶಿಕ
ಸೂಪರ್
ಸ್ಪೆಷಾಲಿಟಿ
ಆಸ್ಪತ್ರೆ
ನಿರ್ಮಿಸಲು
ಅನುಮೋದನೆ
ನೀಡಲಾಗಿದೆ.
*
ಶಿವಮೊಗ್ಗ
ವೈದ್ಯಕೀಯ
ವಿಜ್ಞಾನಗಳ
ಸಂಸ್ಥೆ
ಕಟ್ಟಡದ
3ನೇ
ಹಂತದ
ಕಾಮಗಾರಿ
ವೆಚ್ಚ
36.55
ಕೋಟಿ
ರೂ.ಗಳಿಗೆ.
*
ಗುಲ್ಬರ್ಗಾ
ಜಿಲ್ಲೆಯ
ವಿವಿಧ
ರಸ್ತೆ
ಅಭಿವೃದ್ಧಿ
ಕಾಮಗಾರಿಗಳಿಗೆ
ಸಂಬಂಧಿಸಿದಂತೆ
166.50
ಕೋಟಿ
ರೂ.ಗಳು
*
ಶಿವಮೊಗ್ಗದಲ್ಲಿ
ನೂತನ
ಜಿಲ್ಲಾ
ಕಾರಾಗೃಹ
ಹಾಗೂ
ಸಿಬ್ಬಂದಿ
ವಸತಿ
ಗೃಹ
ಕಾಮಗಾರಿಗಳಿಗೆ
54
ಕೋಟಿ
ರೂ.
*
ಬಳ್ಳಾರಿ
ಜಿಲ್ಲೆ
ಸಿರಗುಪ್ಪ
ತಾಲ್ಲೂಕು
ರಾರಾವಿ-ಬೇಲೂರು
ರಾಜ್ಯ
ಹೆದ್ದಾರಿ
ಸಂಖ್ಯೆ
63ರಲ್ಲಿ
ಹಗರಿ
ನದಿಗೆ
ಮೇಲ್ಮಟ್ಟದ
ಸೇತುವೆ
ನಿರ್ಮಾಣ
ಸಂಬಂಧ
30
ಕೋಟಿ
ರೂ.ಗಳು
*
ಯಾದಗಿರಿ
ಜಿಲ್ಲೆಯಲ್ಲಿ
ಕರ್ನಾಟಕ
ರಸ್ತೆ
ಅಭಿವೃದ್ಧಿ
ನಿಗಮದ
ಮೂಲಕ
146.575
ಕೋಟಿ
ರೂ.ಗಳ
ವೆಚ್ಚದಲ್ಲಿ
ವಿವಿಧ
ಕಾಮಗಾರಿಗಳ
*
ಕೊಪ್ಪಳ
ಜಿಲ್ಲೆಯಲ್ಲಿ
ಹಿರೇಹಳ್ಳ
ಯೋಜನೆಯ
ಹಿನ್ನೀರಿನಿಂದ
ತೊಂದರೆಗೆ
ಒಳಗಾಗಿರುವ
ಗ್ರಾಮಗಳನ್ನು
ಸ್ಥಳಾಂತರಿಸಿ
ಸಂತ್ರಸ್ಥ
ಕುಟುಂಬಗಳಿಗೆ
ಪುನರ್ವಸತಿ
ಕಲ್ಪಿಸುವ
ಸಂಬಂಧ
54.26
ಕೋಟಿ
ರೂ.ಗಳ
ಪರಿಷ್ಕೃತ
ಪ್ಯಾಕೇಜ್ನ್ನು
ಅನುಮೋದಿಸಲಾಯಿತು.
*
ನೂತನ
ಯಾದಗಿರಿ
ಜಿಲ್ಲೆಯಲ್ಲಿ
ಗ್ರಾಮೀಣ
ರಸ್ತೆಗಳಲ್ಲಿ
ಮೋರಿ
ನಿರ್ಮಿಸಲು
22.10
ಕೋಟಿ
ರೂ.ಗಳ
ಅಂದಾಜು
ವೆಚ್ಚ
*
ಗುಲ್ಬರ್ಗಾ
ಜಿಲ್ಲೆ
ಚಿತ್ತಾಪುರ
ಪಟ್ಟಣಕ್ಕೆ
18
ಕೋಟಿ
ರೂ.
ವೆಚ್ಚದಲ್ಲಿ
ಒಳಚರಂಡಿ
ವ್ಯವಸ್ಥೆ
ಕಲ್ಪಿಸಲು
ಆಡಳಿತಾತ್ಮಕ
ಅನುಮೋದನೆ.
*
ಹಡಗಲಿ
ಪಟ್ಟಣಕ್ಕೆ
ತುಂಗಭದ್ರಾ
ನದಿಯಿಂದ
2ನೇ
ಹಂತದ
ನೀರು
ಸರಬರಾಜು
ಯೋಜನೆಯನ್ನು
19.94
ಕೋಟಿ
ರೂ.
*
ಕೊಪ್ಪಳ
ನಗರಸಭೆಯ
ವ್ಯಾಪ್ತಿಯಲ್ಲಿ
25
ಕೋಟಿ
ರೂ.
ವೆಚ್ಚದ
ಕಾಮಗಾರಿಗಳ
ಕ್ರಿಯಾ
ಯೋಜನೆ
*
ಬಿಜಾಪುರ
ನಗರಸಭೆಯ
ವ್ಯಾಪ್ತಿಯಲ್ಲಿ
50
ಕೋಟಿ
ರೂ.
ವೆಚ್ಚದ
ಕಾಮಗಾರಿಗಳ
ಕ್ರಿಯಾ
ಯೋಜನೆ
*
ಹೊಸಪೇಟೆ
ನಗರದ
ಅಭಿವೃದ್ಧಿಗೆ
ನಗರೋತ್ಥಾನ
ಕಾರ್ಯಕ್ರಮದಡಿ
50
ಕೋಟಿ
ರೂ.ಗಳನ್ನು
ಮಂಜೂರು
*
ರಾಯಚೂರು
ಜಿಲ್ಲೆಯ
ಸಿಂಧನೂರು
ನಗರಸಭೆಯ
6.20
ಕೋಟಿ
ರೂ.ಗಳ
ಕ್ರಿಯಾ
ಯೋಜನೆ
*
ಬೀದರ್
ನಗರ
ಪ್ರದೇಶದಲ್ಲಿ
ನಗರ
ಉತ್ಥಾನ
ಯೋಜನೆಯಡಿ
9
ಕೋಟಿ
ರೂ.
ವೆಚ್ಚದ
ರಿಂಗ್
ರಸ್ತೆ
ನಿರ್ಮಾಣದ
ಕ್ರಿಯಾ
ಯೋಜನೆ
*
ಯಾದಗಿರಿ
ಜಿಲ್ಲೆಯ
ಅಭಿವೃದ್ಧಿಗಾಗಿ
129.69
ಕೋಟಿ
ರೂ.ಗಳ
ಕ್ರಿಯಾ
ಯೋಜನೆ
*
ಬಳ್ಳಾರಿ
ಜಿಲ್ಲೆಯ
ಕಂಪ್ಲಿ
ಪಟ್ಟಣದಲ್ಲಿ
ನಗರೋತ್ಥಾನ
ಯೋಜನೆಯಡಿ
20
ಕೋಟಿ
ರೂ.
ವೆಚ್ಚದ
ಕಾಮಗಾರಿಗಳ
ಕ್ರಿಯಾ
ಯೋಜನೆ
*
ಗಂಗಾವತಿ
ಪಟ್ಟಣಕ್ಕೆ
ಕುಡಿಯುವ
ನೀರು
ಸರಬರಾಜು
ಯೋಜನೆಯನ್ನು
61
ಕೋಟಿ
ರೂ.
ವೆಚ್ಚದಲ್ಲಿ
ಕೈಗೆತ್ತಿಕೊಳ್ಳಲು
ಅನುಮೋದನೆ
*
ತುಂಗಾಭದ್ರಾ
ನದಿಯಿಂದ
ಬಳ್ಳಾರಿ
ಜಿಲ್ಲೆ
ಹೂವಿನಹಡಗಲಿ
ತಾಲ್ಲೂಕಿನ
10
ಕೆರೆಗಳಿಗೆ
ನೀರು
ಹರಿಸಲು
76.70
ಕೋಟಿ
ರೂ.
ವೆಚ್ಚದ
ಯೋಜನೆ
*
ಗುಲ್ಬರ್ಗಾದಲ್ಲಿ
ಕೃಷಿ
ಕಾಲೇಜನ್ನು
ಸ್ಥಾಪಿಸಲು
ಅನುಮೋದನೆ
*
13
ಸರ್ಕಾರಿ
ತೋಟಗಾರಿಕೆ
ಪಾರ್ಮ್ಗಳನ್ನು
ಖಾಸಗಿ
ಸಹಭಾಗಿತ್ವದೊಂದಿಗೆ
ಅಭಿವೃದ್ಧಿಪಡಿಸಲಾಗುವುದು.
*
ಹಂಪಿಯಲ್ಲಿ
67
ಕೋಟಿ
ರೂ.ಗಳ
ವೆಚ್ಚದಲ್ಲಿ
ಪ್ರಾಣಿ
ಸಂಗ್ರಹಾಲಯವನ್ನು
ಸ್ಥಾಪಿಸಲಾಗುವುದು.
ಪ್ರಸ್ತುತ
ಸಾಲಿನಲ್ಲಿ
ರೂ.20
ಕೋಟಿ
ರೂ.ಗಳನ್ನು
ಬಿಡುಗಡೆ
ಮಾಡಲಾಗುವುದು.