ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಯೋಗದ ಕ್ರಮಕ್ಕೆ ಬಿಜೆಪಿ ಆಕ್ರೋಶ
ಮತದಾನದ ದಿನಕ್ಕಿಂತ 48 ಗಂಟೆಗೂ ಮುನ್ನ ಸಾರ್ವಜನಿಕ ಸಭೆ,ಮತದಾರರಿಗೆ ಎಸ್ಎಂಎಸ್ ಸಂದೇಶ ರವಾನೆ,ಎಫ್ಎಂ ರೇಡಿಯೋ,ದೃಶ್ಯ ಮಾಧ್ಯಮಗಳ ಮೂಲಕ ಪ್ರಚಾರ,ಮತದಾರರಿಗೆ ವಿಡಿಯೋ ಕ್ಲಿಪ್ಪಿಂಗ್ಸ್ ಪ್ರದರ್ಶಿಸುವುದು,ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವಿಕೆಗೆ ನಿರ್ಬಂಧ ಹೇರಿರುವುದು ಹಾಗೂ ಹೋರ್ಡಿಂಗ್ಗಳನ್ನು ತೆರವುಗೊಳಿಸುವುದಾಗಿ ಹೇಳಿರುವ ಆಯೋಗದ ನಿರ್ಧಾರ ಸರಿಯಲ್ಲ. ಆಯೋಗ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡುವುದಾಗಿ ಹೇಳಿದರು.
ಬಿಬಿಎಂಪಿ ಚುನಾವಣೆ ಬಿಜೆಪಿ ಚುನಾವಣಾ ಆಯೋಗ ಎಸ್ಎಂಎಸ್ ಮತದಾರ ಪ್ರಚಾರ ಜಾಹೀರಾತು bbmp polls ks eshwarappa voters karnataka election commission
Story first published: Tuesday, March 23, 2010, 14:15 [IST]