35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg373764radio mirchiರೆಟ್ರೊ ರಾಣಿಯರು ಸಖತ್ ಹಾಟ್ ಮಗಾ!/movies/headlines/2009/03/04-radio-mirchis-retro-rani-live-it-up.html*ರಾಜೇಂದ್ರ ಚಿಂತಾಮಣಿಕಲ್ಪನಾ, ಮಂಜುಳ,ಆರತಿ,ಜಯಂತಿ...ತಮ್ಮ ಮೋಹಕ ಮೈಮಾಟ, ರೂಪ ಲಾವಣ್ಯಗಳಿಂದ ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಸಿಕರ ಮನ ಸೂರೆಗೊಂಡ ನಟಿಯರು.ಅಂದಿನ ಕಾಲದ ಅವರ ವೇಷ ಭೂಷಣ, ಕೇಶ ವಿನ್ಯಾಸ, ಉಡುಪು ವೈಯ್ಯಾರಗಳು ಹೇಗಿದ್ದವು!? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಖತ್ ಹಾಟ್ 98.3ಎಫ್ ಎಂ ರೇಡಿಯೋ 'ರೆಟ್ರೊ ರಾಣಿ' ಎಂಬ ಸ್ಪರ್ಧೆಯನ್ನು ತನ್ನ ಕೇಳುಗರಿಗೆ ಒಡ್ಡಿತ್ತು. ರೆಟ್ರೊ 34991http://kannada.oneindia.com/img/2009/03/04-radio-mirchi1.jpg373764radio mirchiಟಪೋರಿ ಅಡ್ಡಾದಲ್ಲಿ ದುಬೈ ಬಾಬು ಮಿರ್ಚಿ/movies/hero/2009/05/21-dubai-babu-uppi-woos-bengaluru-mirchi-shtyle.htmlಬುದ್ಧಿವಂತ ಉಪ್ಪಿಯ ಚಿನಕುರಳಿ ಮಾತಿಗೆ ಇಂದು ಮುಂಜಾನೆ ಬೆಂಗ್ಳೂರು ಮರಳಾಗಿದ್ದಂತೂ ನಿಜ. ಪಟಪಟನೆ ಮಾತಾಡುವ ಪೋರಿ ಟಪೋರಿ ಆರ್ ಜೆ ರಚನಾ ಕೂಡ ಉಪ್ಪಿಯ ಸ್ಟೈಲ್ ಗೆ ,ಸ್ಮೈಲ್ ಗೆ ಮಾರು ಹೋಗಿದ್ದು ಸುಳ್ಳಲ್ಲ. ಹೌದು. ರೇಡಿಯೋ ಮಿರ್ಚಿ 98.3 ಎಫ್ ಎಂನ 'ಹೈ ಬೆಂಗಳೂರು" ಕಾರ್ಯಕ್ರಮವನ್ನು ಉಪ್ಪಿ ತಮ್ಮತನದಿಂದ ಚಿಂದಿ ಉಡಾಯಿಸಿದರು. ದುಬೈ ಬಾಬು 36810http://kannada.oneindia.com/img/2009/05/21-upendra-rj-rachna1.jpg373764radio mirchiಸನ್ ಫೀಸ್ಟ್ ಮ್ಯಾರಥಾನ್ ಸಖತ್ ಹಾಟ್ ಮಗಾ!/news/2009/05/29/sunfeast-world-10k-marathon-radio-mirchi.htmlಬೆಂಗಳೂರು, ಮೇ 29 : ರಾಜಧಾನಿನಗರ ಬೆಂಗಳೂರು ನಿವಾಸಿಗಳು ಹೆಚ್ಚು ನಿರೀಕ್ಷಿಸುತ್ತಿರುವ 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಲಿದೆ. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ತನ್ನದೇ ಶೈಲಿಯ ಕೊಡುಗೆ ನೀಡಲು ನಿರ್ಧರಿಸಿದೆ, ಅದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಓಟದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶ.ಮ್ಯಾರಥಾನ್ 36977http://kannada.oneindia.com/img/2009/05/29-sunfeast-expo1.jpg373764radio mirchiಸನ್ ಫೀಸ್ಟ್ ವರ್ಲ್ಡ್ -10ಕೆ ವಿಜೇತೆ ಕವಿತಾ /news/2009/06/01/kavita-raut-wins-sunfeast-world-10k-marathon-run.htmlಬೆಂಗಳೂರು, ಜೂ.1 : 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಿತು. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ವಿಶೇಷ ಪ್ರಯೋಜಕತ್ವ ವಹಿಸಿಕೊಂಡಿತ್ತು. ಮಹಾರಾಷ್ಟ್ರದ ಕವಿತಾ ರಾವುತ್ ಅವರು 10 ಕಿ.ಮೀ ದೂರವನ್ನು 34ನಿಮಿಷ 32 ಸೆಕೆಂಡುಗಳಲ್ಲಿ ಕ್ರಮಿಸಿ ಮಹಿಳೆಯರ ವಿಭಾಗದ ಪ್ರಶಸ್ತಿ 37026http://kannada.oneindia.com/img/2009/06/01-kavitha-raut.jpg373764radio mirchiಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ/festivals/dasara/2009/0918-mysuru-dasara-doll-festival-radio-mirchi.htmlಬೆಂಗಳೂರು, ಸೆ. 18 : ಮೈಸೂರು ದಸರಾ ಹಬ್ಬಕ್ಕೆ ಇನ್ನೊಂದು ಹೆಸರು ಬೊಂಬೆ ಹಬ್ಬ. ರಾಜ, ರಾಣಿ, ಮಂತ್ರಿ, ಸೈನಿಕ ಮತ್ತಿತರ ಪ್ರಜಾ ಬಂಧುಗಳನ್ನು ಪ್ರತಿನಿಧಿಸುವ ಬೊಂಬೆ ಪ್ರತಿಬಿಂಬ ಉತ್ಸವಕ್ಕೆ ಸಖತ್ ಹಾಟ್ ಮಗ, ರೇಡಿಯೋ ಮಿರ್ಚಿ ಸ್ವಾಗತ. ಅಲಂಕೃತ ಬೊಂಬೆಗಳನ್ನು ಸಾಲುಸಾಲಾಗಿ ಕುಳ್ಳಿರಿಸಿ ಪ್ರದರ್ಶನ ಮಾಡುವುದು ಪರಂಪಾರಗತ ಹತ್ತು ದಿವಸಗಳ ದಸರಾ ವಿಶೇಷ. ಪಾಡ್ಯದಿಂದ ದಶಮಿಯವರೆಗೆ 39249http://kannada.oneindia.com/img/2009/09/18-bombe-habba1.jpg151258premರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ/movies/hero/2009/01/09-puneet-rajkumar-dance-with-rajkumar-heroines.htmlನಿರ್ದೇಶಕ ಪ್ರೇಮ್ ಚಿತ್ರಗಳೆಂದರೆ ಏನೋ ಹೊಸತನ ಇದ್ದೇ ಇರುತ್ತದೆ. ಥರಾವರಿ ಗಿಮಿಕ್ ಗಳನ್ನುಮಾಡಿಕೊಂಡೆ ಜನಪ್ರಿಯರಾದವರು. ಚಿತ್ರೀಕರಣವಾಗುತ್ತಿರುವ ಅವರ ಹೊಸ ಚಿತ್ರ 'ರಾಜ್ ದಿ ಶೋ ಮ್ಯಾನ್'ನಲ್ಲೂ ಅವರ ಗಿಮಿಕ್ ಮುಂದುವರಿದೆ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದ ಒಂದು ಕಾಲದ ನಟಿಯರಾದ ಖ್ಯಾತ ನಟಿಯರಾದ ಜಯಂತಿ, ಭಾರತಿ, ಜಯಪ್ರದಾ,ಡಾ.ಜಯಮಾಲಾ ಹಾಗೂ ಊರ್ವಶಿ ಈಗ ಪುನೀತ್ ರೊಂದಿಗೆ 'ರಾಜ್' ಚಿತ್ರದಲ್ಲಿ ಹೆಜ್ಜೆ 33984http://kannada.oneindia.com/img/2009/03/17-puneet4.jpg151258premಪಡ್ಡೆಗಳ ನಿದ್ದೆ ಕೆಡಿಸಲು ಮತ್ತೆ ಬರುತ್ತಿದ್ದಾರೆ ಯಾನ!/movies/heroine/2009/01/20-yana-gupta-to-dance-for-kannada-item-number.htmlಕ್ಯಾಲೆಂಡರ್ ಹುಡುಗಿ ಯಾನಾ ಗುಪ್ತ ಪಡ್ಡೆಗಳ ನಿದ್ದೆ ಕೆಡಿಸಲು ಮತ್ತೆ ಕನ್ನಡ ಚಿತ್ರರಂಗದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. 'ಜೋಗಿ' ಚಿತ್ರದ 'ಬಿನ್ ಲಾಡೆನ್ನು ನನ್ ಮಾವ, ಬಿಲ್ ಕ್ಲಿಂಟನ್ನು ನನ್ನ ಭಾವ...' ಎಂದು ಐಟಂ ಹಾಡಿಗೆ ಹೆಜ್ಜ್ಜೆಹಾಕಿದ್ದನ್ನು ಬಹುಶಃ ಪಡ್ಡೆಗಳು ಇನ್ನೂ ಮರೆತಿರಲ್ಲ. ಇಷ್ಟಕ್ಕ್ಕೂ ಯಾನ ಗುಪ್ತ ಪ್ರಯಾಣ ಬೆಳೆಸಿರುವುದು ಪ್ರೇಮ್ ಮತ್ತು ರಮ್ಯಾ 34178http://kannada.oneindia.com/img/2009/01/20-yanagupta1.jpg151258premಅಚ್ಚ ಹೊಸ ಕಾಪಿಯೊಂದಿಗೆ ಕರಿಯ ಮತ್ತೆ ತೆರೆಗೆ/movies/hero/2009/02/18-darshan-kariya-to-be-released-again.htmlವಾರದಲ್ಲಿ ಒಟ್ಟೊಟ್ಟಿಗೆ ಮೂರು ಕನ್ನಡ ಚಿತ್ರ ಬಿಡುಗಡೆಯಾಗುತ್ತಿರುವುದು ಹೊಸದಲ್ಲ.ಫೆಬ್ರವರಿ ಮೂರನೆ ವಾರದಲ್ಲೂ ಮೂರು ಕನ್ನಡ ಚಿತ್ರಗಳು ತೆರೆಕಾಣಲಿವೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ 'ಕರಿಯ' ಚಿತ್ರ ಮತ್ತೊಮ್ಮೆ (ಫೆ.20) ಅಚ್ಚ ಹೊಸ ಕಾಪಿಯೊಂದಿಗೆ ಬಿಡುಗಡೆಯಾಗುತ್ತಿದೆ.ಐದು ವರ್ಷಗಳ ಹಿಂದೆ ಈ ಚಿತ್ರ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು.ಆಗ ನಸೀಬು ನೆಟ್ಟ್ಟಗಿಲ್ಲದ ಕಾರಣ ಚಿತ್ರ ಓಡಿದ್ದು ಅಷ್ಟಕ್ಕಷ್ಟೆ.ಕರಿಯ ನಿರ್ಮಾಪಕ 34721http://kannada.oneindia.com/img/2009/02/18-darshan-gaja2.jpg151258premಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ/movies/hero/2009/02/19-shivrajkumars-100th-film-jogayya.htmlಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರಕ್ಕೆ 'ಜೋಗಯ್ಯ' ಎಂದು ನಾಮಕರಣ ಮಾಡಲಾಗಿದೆ. ಪ್ರೇಮ್ ನಿರ್ದೇಶನ, ನಿರ್ಮಾಣದಲ್ಲಿ ಜೋಗಯ್ಯ ಸೆಟ್ಟೇರಲಿದೆ. ಈಚಿತ್ರದ ಮೂಲಕ ಪ್ರೇಮ್ ನಿರ್ಮಾಪಕರಾಗಿ ಹೊಸ ಜವಾಬ್ದಾರಿ ಹೊತ್ತಿದ್ದಾರೆ. ಪ್ರೇಮ್ ತಮ್ಮ ಪತ್ನಿ ರಕ್ಷಿತಾರೊಂದಿಗೆ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಜೋಗಯ್ಯನನ್ನು ನೋಡಬೇಕಾದರೆ ಶಿವಣ್ಣನ ಅಭಿಮಾನಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ. ಕಾರಣ ಶಿವಣ್ಣನ 34754http://kannada.oneindia.com/img/2009/02/19-shivaraj8.jpg151258prem ಪ್ರೇಮ್ ರ ಜನುಮ ಜನುಮದಲ್ಲೂ ತೆರೆಗೆ ಸಿದ್ಧ/movies/hero/2009/03/09-prems-januma-janumadallu-is-ready.html'ಹೊಂಗನಸು' ಚಿತ್ರದ ನಂತರ ನಟ ಪ್ರೇಮ್ ಒಂದು ವರ್ಷ ಸುದೀರ್ಘ ವಿರಾಮ ತೆಗೆದುಕೊಂಡು ಈಗ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಎದ್ದುಬಂದಿದ್ದಾರೆ. ಅವರು ನಟಿಸಿದ ನೆನಪಿರಲಿ, ಜೊತೆ ಜೊತೆಯಲಿ ಮತ್ತು ಪಲ್ಲಕ್ಕಿ ಚಿತ್ರಗಳು ಯಶಸ್ವಿಯಾಗಿದ್ದವು. ಆದರೆ ಗುಣವಂತ, ಹೊಂಗನಸು ಚಿತ್ರಗಳು ಸೋಲುಂಡಿದ್ದವು. ಈ ಸೋಲಿನ ಬಳಿಕವೂ ಪ್ರೇಮ್ ರನ್ನು ಮತ್ತಷ್ಟು ಅವಕಾಶಗಳು ಹುಡುಕಿಕೊಂಡು 35103http://kannada.oneindia.com/img/2009/03/09-prem-nenapirali1.jpgnews"> ಸನ್ ಫೀಸ್ಟ್ ಮ್ಯಾರಥಾನ್ ಸಖತ್ ಹಾಟ್ ಮಗಾ! | Sunfeast world 10k | Marathon | Bengaluru | Radio Mirchi - ಸನ್ ಫೀಸ್ಟ್ ಮ್ಯಾರಥಾನ್ ಸಖತ್ ಹಾಟ್ ಮಗಾ! - Kannada Oneindia

ಸನ್ ಫೀಸ್ಟ್ ಮ್ಯಾರಥಾನ್ ಸಖತ್ ಹಾಟ್ ಮಗಾ!

Radio Mirchi-Sunfeast World Expo
ಬೆಂಗಳೂರು, ಮೇ 29 : ರಾಜಧಾನಿನಗರ ಬೆಂಗಳೂರು ನಿವಾಸಿಗಳು ಹೆಚ್ಚು ನಿರೀಕ್ಷಿಸುತ್ತಿರುವ 'ಸನ್ ಫೀಸ್ಟ್ ವರ್ಲ್ಡ್ -10ಕೆ' ಭಾನುವಾರ ಮೇ 31ರಂದು ಜರುಗಲಿದೆ. 'ಬೆಂಗಳೂರಿಗಾಗಿ ಓಟ' ಎಂಬ ಘೋಷಣೆಯ ಈ ಕಾರ್ಯಕ್ರಮದಲ್ಲಿ ರೇಡಿಯೊ ಮಿರ್ಚಿ 98.3 ಎಫ್.ಎಂ. ತನ್ನದೇ ಶೈಲಿಯ ಕೊಡುಗೆ ನೀಡಲು ನಿರ್ಧರಿಸಿದೆ, ಅದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಓಟದಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶ.

ಮ್ಯಾರಥಾನ್ ವಿವರ : ಸನ್ ಫೀಸ್ಟ್ ಮ್ಯಾರಥಾನ್ ಓಟವು ಭಾನುವಾರ ಬೆಳಿಗ್ಗೆ 7.00 ಗಂಟೆಗೆ ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಲಿದೆ. ಪಾಲ್ಗೊಳ್ಳುವರು ಸಂಬಂಧಿತ ಸಲಕರಣೆಗಳು, ಕಿಟ್‌ಗಳನ್ನು ಪಡೆಯಬೇಕಿದೆ. ಮ್ಯಾರಥಾನ್‌ನಲ್ಲಿ 10ಕೆ - ಪುರುಷರಿಗೆ ಓಟ, ವ್ಹೀಲ್ ಚೇರ್ ಓಟ, ಹಿರಿಯನಾಗರಿಕರ ಓಟ, ವರ್ಲ್ಡ್ 10ಕೆ ಮಹಿಳಾ ಓಟ, ಓಪನ್ 10ಕೆ ಓಟ, ಮಜ್ಜಾ ಓಟ ವಿವಿಧ ವಿಭಾಗಳು ಇರುತ್ತವೆ. ಮ್ಯಾರಥಾನ್ ಓಟದಲ್ಲಿ ತಾರೆಗಳಾದ ದೀಪಿಕಾ ಪಡುಕೋಣೆ, ಗೋಲ್ಡನ್ ಸ್ಟಾರ್ ಗಣೇಶ್, ಮಿಲಿಂದ್ ಸೋಮನ್ ಪಾಲ್ಗೊಳ್ಳಲಿದ್ದಾರೆ. ಓಟದ ಅಂದಿನ ಕ್ಷಣಕ್ಷಣದ ಮಾಹಿತಿಗಳನ್ನು ರೇಡಿಯೊ ಮಿರ್ಚಿ 98.3 ಎಫ್ ಎಂ ಮೂಲಕ ಪಡೆಯಬಹದು.

ಮಾರಾಟ ಮೇಳ : ರೇಡಿಯೋ ಮಿರ್ಚಿ ಇದೇ ಸಂದರ್ಭದಲ್ಲಿ 'ಸನ್ ಫೀಸ್ಟ್ ಗೆಟ್ ಆಕ್ಟಿವ್ ವರ್ಲ್ಡ್ 10ಕೆ ಎಕ್ಸ್‌ಪೊ 2009' ಎಂಬ ಪ್ರದರ್ಶನ ಮಾರಾಟ ಮೇಳವನ್ನು ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದೆ. ಮೇಳದ ಉದ್ಘಾಟನೆಯು ಮೇ 27ರಂದು ಬುಧವಾರದಂದು ಜರುಗಿತು. ಪ್ರದರ್ಶನ ಮಳಿಗೆಗಳಲ್ಲಿ ನಿಕೆ,ಎಫ್-ಚಿಸೆಲ್, ಮಣಿಪಾಲ್ ಕ್ಯೂರ್ ಎಂಡ್ ಕೇರ್, ಬ್ರಿಟಿಷ್ ನ್ಯೂಟ್ರೀಷನ್ಸ್ ಮುಂತಾದ ಪ್ರಖ್ಯಾತ ಬ್ರಾಂಡ್‌ಗಳ ಆರೋಗ್ಯವರ್ಧಕ ವಸ್ತುಗಳು ಲಭ್ಯವಿವೆ. ಈ ಸೇವೆಯನ್ನು ಓಟಗಾರರು ಬಳಸಿಕೊಳ್ಳಬಹದು. ಮಳಿಗೆಗಳು ಮೇ 30ರವರೆಗೆ ಇರಲಿವೆ. ಎಕ್ಸ್‌ಪೊ 2009ರಲ್ಲಿ ಮನರಂಜನಾ ಕಾರ್ಯಕ್ರಮಗಳೂ ಇರುತ್ತವೆ. ಡಿಜೆ ನೈಟ್ಸ್, ಫ್ಯಾಷನ್ ನೈಟ್ಸ್, ರಾಕ್ ಬ್ಯಾಂಡ್‌ಗಳ ಕಾರ್ಯಕ್ರಮ, ಪೈಂಟ್ ಬಾಲ್ ಇತ್ಯಾದಿಗಳಿರುತ್ತವೆ.

ಉದ್ಘಾಟನೆ :
ಸನ್ ಪಿಯೆಸ್ಟ್ ಎಕ್ಸ್‌ಪೊ 2009 ಪ್ರದರ್ಶನ ಮಾರಾಟ ಮೇಳವನ್ನು ಕನ್ನಡ ಸಿನಿಮಾದ ಖ್ಯಾತ ನಟ ಪ್ರೇಮ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕದ ಸಾರಿಗೆ ಸಚಿವರಾದ ಆರ್. ಆಶೋಕ್ , ಜವಳಿ ಮತ್ತು ಕ್ರೀಡಾಖಾತೆ ಸಚಿವರಾದ ಜಿ.ಡಿ.ಶೇಖರ್ ಪಾಲ್ಗೊಂಡಿದ್ದರು. "ಸನ್‌ಫೀಸ್ಟ್ ನಂತಹ ಅರ್ಥಪೂರ್ಣ, ಭವ್ಯ ಮನರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಸಂತಸ ನೀಡಿದೆ" ಎಂದು ಪ್ರೇಮ್ ಹರ್ಷವ್ಯಕ್ತಪಡಿಸಿದರು.

ರೇಡಿಯೋ ಮಿರ್ಚಿ ಸಹಯೋಗ :
ಕೇರಳ-ಕರ್ನಾಟಕ ಕ್ಲಸ್ಟರ್ ಬಿಜಿನೆಸ್ ಮುಖ್ಯಸ್ಥ ರಾಹುಲ್ ಬಲ್ಯಾನ್ ಇದೇ ಸಂದರ್ಭದಲ್ಲಿ ಮಾತನಾಡಿ, ರೇಡಿಯೊ ಮಿರ್ಚಿ 'ಸನ್‌ಫಿಯೆಸ್ಟ್ 10ಕೆ ಓಟ' ಸಹಭಾಗಿಯಾಗಲು ಸಾಧ್ಯವಾಗಿರುವುದು ಸಂತೋಷ. ಸನ್‌ಫಿಯೆಸ್ಟ್ ಓಟಕ್ಕಾಗಿ ಮಿರ್ಚಿಯ ಕರೆಗಳಿಗೆ ಜನರ ವ್ಯಾಪಕ ಪ್ರತಿಕ್ರಿಯೆ ನೀಡಿದ್ದಾರೆ. ರೇಡಿಯೋ ಮಿರ್ಚಿಯ ರೇಡಿಯೋ ಜಾಕಿಗಳು, ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ನಗರವಾಸಿಗಳೆಲ್ಲರೂ ಮ್ಯಾರಥಾನ್‌ನಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.

ರೇಡಿಯೊ ಮಿರ್ಚಿ :
2001ರಲ್ಲಿ ಇಂದೋರ್ ನಗರದಲ್ಲಿ ರೇಡಿಯೊ ಮಿರ್ಚಿ ತನ್ನ ಮೊದಲ ಪ್ರಸಾರ ನಿಲಯ ಆರಂಭಿಸಿತು. ಬಳಿಕ 2003ರಲ್ಲಿ ಇಎನ್‌ಐಎಲ್ 6 ಕೇಂದ್ರಗಳನ್ನು ಸ್ಥಾಪಿಸಿತು. ಇಂದು ಖಾಸಗಿರೇಡಿಯೋ ಹಂದರ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ರೇಡಿಯೋ ಮಿರ್ಚಿ ಇದೀಗ 32 ನಗರದಲ್ಲಿ ಪ್ರಸಾರ ನಿರತವಾಗಿದೆ. ಮುಂಬೈ, ದೆಹಲಿ, ಕೊಲ್ಕತ್ತಾ, ಚೆನ್ನೈ, ಇಂದೋರ್, ಅಹಮ್ಮದಾಬಾದ್, ಪುಣೆ, ಹೈದರಾಬಾದ್, ಬೆಂಗಳೂರು, ಜೈಪುರ, ಪಟ್ನಾ, ಜಲಂಧರ್, ಗೋವಾ, ಬರೋಡಾ, ಭೋಪಾಲ್, ಕಾನ್ಪುರ, ರಾಜ್‌ಕೋಟ್, ನಾಸಿಕ್, ವಾರಣಾಸಿ, ಔರಂಗಬಾದ್, ಲಕ್ನೊ, ಸೂರತ್, ಕೊಲ್ಹಾಪುರ, ಮಧುರೈ, ನಾಗ್ಪುರ, ವಿಶಾಖಪಟ್ಟಣಂ, ಕೊಯಂಬತ್ತೂರು, ಮಂಗಳೂರು, ವಿಜಯವಾಡ, ರಾಯ್ಪುರ, ತಿರುವನಂತಪುರ, ಹಾಗೂ ಜಬಲ್ಪುರಗಳಲ್ಲಿ ರೇಡಿಂಯೋ ಮಿರ್ಚಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+