ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿಣ್ಣರ ಮೇಳ 2009 ಉದ್ಘಾಟನೆಗೆ ನಟ ಶಿವರಾಂ
ಮೈಸೂರು, ಏ. 4:ಮೈಸೂರು ರಂಗಾಯಣದ ವನರಂಗದಲ್ಲಿ ದಿನಾಂಕ 07.04.2009ರಂದು ಸಂಜೆ 5.೦೦ ಗಂಟೆಗೆ "ಚಿಣ್ಣರ ಮೇಳ 2009" ಚಂದಮಾಮ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ.
ಹಿರಿಯ
ಚಲನಚಿತ್ರ
ಹಾಗೂ
ರಂಗಭೂಮಿ
ಕಲಾವಿದ
ಶಿವರಾಂ
(ಶರಪಂಜರ)
ಅವರು
ಉದ್ಘಾಟಿಸುವರು
ಸಮಾರಂಭದ
ಅಧ್ಯಕ್ಷತೆಯನ್ನು
ಕನ್ನಡ
ಮತ್ತು
ಸಂಸ್ಕೃತಿ
ಹಾಗೂ
ವಾರ್ತಾ
ಇಲಾಖೆ
ಕಾರ್ಯದರ್ಶಿ
ಬಿ
ಆರ್
ಜಯರಾಮರಾಜೇ
ಅರಸ್
ಅವರು
ವಹಿಸಲಿದ್ದಾರೆ.
ಕನ್ನಡ
ಮತ್ತು
ಸಂಸ್ಕೃತಿ
ನಿರ್ದೇಶನಾಲಯದ
ನಿರ್ದೇಶಕಮನು
ಬಳಿಗಾರ್
ಮುಖ್ಯ
ಅತಿಥಿಗಳಾಗಿ
ಆಗಮಿಸುವರು
ಎಂದು
ರಂಗಾಯಣದ
ನಿರ್ದೇಶಕರು
ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
Story first published: Saturday, April 4, 2009, 12:57 [IST]