'ಓಲ್ಡ್ ಮಾಂಕ್' ಪರಿಚಯಿಸಿದ ಕಪಿಲ್ ಮೋಹನ್ ಇನ್ನಿಲ್ಲ
ನವದೆಹಲಿ, ಜನವರಿ 09: ದೇಶದ ಚಿರಪರಿಚಿತ ರಮ್ 'ಓಲ್ಡ್ ಮಾಂಕ್' ಪರಿಚಯಿಸಿದ ನಿವೃತ್ತ ಬ್ರಿಗೇಡಿಯರ್ ಕಪಿಲ್ ಮೋಹನ್ ಅವರು ನಿಧನರಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 88 ವರ್ಷದ ಕಪಿಲ್ ಮೋಹನ್ ಅವರು ಹೃದಯಾಘಾತದಿಂದ ಜನವರಿ 06ರಂದು ಮೃತಪಟ್ಟಿದ್ದಾರೆ.
ಮೋಹನ್ ಮೆಕಿನ್ ಮದ್ಯ ಉತ್ಪಾದನಾ ಸಂಸ್ಥೆಯ ಎಂಡಿಯಾಗಿದ್ದ ಮೋಹನ್ ಅವರು ಗಾಜಿಯಾಬಾದ್ನ ಮೋಹನ್ ನಗರದಲ್ಲಿ ವಾಸಿಸುತ್ತಿದ್ದರು. ಜನವರಿ 07ರಂದು ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. 2010ರಲ್ಲಿ ಪದ್ಮಶ್ರೀ ಪುರಸ್ಕೃತರಾದ ಮೋಹನ್ ಅವರು ಪತ್ನಿ ಪುಷ್ಪ ಅವರನ್ನು ಅಗಲಿದ್ದಾರೆ.
1954ರ ಡಿಸೆಂಬರ್ 19ರಂದು ಮಾರುಕಟ್ಟೆ ಪ್ರವೇಶಿಸಿದ ಓಲ್ಡ್ ಮಾಂಕ್, ಎರಡು ವರ್ಷಗಳ ಕೆಳಗೆ ಮಾರಾಟ ಸ್ಥಗಿತವಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಮದ್ಯಪ್ರಿಯರು ಅತ್ಯಂತ ಕಡಿಮೆ ಬೆಲೆಯ ದೇಸಿ ರಮ್ ಉಳಿಯುವಂತೆ ಮಾಡಿದ್ದರು.

ರುಚಿ ಹೆಚ್ಚಲು ಸ್ವಲ್ಪ ನಿಂಬೆ ರಸ ಬೆರೆಸಬಹುದು
ಉತ್ತರಪ್ರದೇಶದ ಗಾಜಿಯಾಬಾದಿನಿಂದ ವಿಶ್ವದ ಅನೇಕ ಕಡೆ ಪ್ರಚಾರಗೊಂಡ ರಮ್ ಬ್ರ್ಯಾಂಡ್. ಶೇ 42.8ರಷ್ಟು ಎಥಾನಾಲ್ ಹೊಂದಿರುವ ರಮ್ ಜೊತೆಗೆ ಥಮ್ಸ್ ಅಪ್ ಚೆನ್ನಾಗಿ ಬಳಸಲಾಗುತ್ತದೆ. ಇಲ್ಲದಿದ್ದರೆ ಗಾಢವಾದ ಕೋಲಾ, ಸೋಡಾ ಅಥವಾ ನೀರು ಬೆರೆಸಿಕೊಂಡು ಕುಡಿಯಬಹುದು. ರುಚಿ ಹೆಚ್ಚಲು ಸ್ವಲ್ಪ ನಿಂಬೆ ರಸ ಬೆರೆಸಬಹುದು.
|
ಓಲ್ಡ್ ಮಾಂಕ್ ಮಂಕಾದರೂ ಮಾರುಕಟ್ಟೆಯಲ್ಲಿದೆ
ಮೆಕ್ ಡೋನಾಲ್ಡ್ ನಂ.1 ಸೆಲೆಬ್ರೇಷನ್ ರಮ್ ಮುಂದೆ ಓಲ್ಡ್ ಮಾಂಕ್ ಮಂಕಾದರೂ xxx ರಮ್ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.
|
ಕೆನಡಾದಲ್ಲೂ ಓಲ್ಡ್ ಮಾಂಕ್
ರಷ್ಯಾ, ಯುಎಸ್ಎ, ಯುಕೆ, ಜಪಾನ್, ಯುಎಇ, ಫಿನ್ ಲ್ಯಾಂಡ್, ನ್ಯೂಜಿಲೆಂಡ್, ಕೆನಡಾದಲ್ಲೂ ಓಲ್ಡ್ ಮಾಂಕ್ ಕಾಲಿಟ್ಟಿದ್ದಾನೆ.
|
'ಓಲ್ಡ್ ಮಾಂಕ್' ಪರಿಚಯಿಸಿದ ಮೋಹನ್ ಸ್ಮರಣೆ
ದೇಶದ ಅನೇಕ ರಾಜ್ಯಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಓಲ್ಡ್ ಮಾಂಕ್ ಮದ್ಯದ ವಹಿವಾಟು ಕುಸಿದಿದೆ ಎಂಬ ಸುದ್ದಿ ಮೋಹನ್ ಸಂಸ್ಥೆಗೆ ಆಘಾತಕಾರಿಯಾಗಿ ಪರಿಣಮಿಸಿದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!












Click it and Unblock the Notifications