ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಪೂರ್ಣ ವಿವರ
ಬೆಂಗಳೂರು ದಕ್ಷಿಣಕ್ಕೆ ವಿಜಯನಗರ, ಬಸವನಗುಡಿ, ಚಿಕ್ಕಪೇಟೆ, ಜಯನಗರ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಪದ್ಮನಾಭ ನಗರ, ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.
*ಜಾತಿ
ಲೆಕ್ಕಾಚಾರದಲ್ಲಿ
ಒಕ್ಕಲಿಗರು-3.5
ಲಕ್ಷ,
ಲಿಂಗಾಯಿತರು-1.20
ಲಕ್ಷ,
ಬ್ರಾಹ್ಮಣರು-3.4
ಲಕ್ಷ,
ಪರಿಶಿಷ್ಟರು-2.5
ಲಕ್ಷ,
ಕುರುಬರು-1.70
ಲಕ್ಷ,
ಮುಸ್ಲಿಮರು-1.80
ಲಕ್ಷ,
ಕ್ರೈಸ್ತರು-20
ಸಾವಿರ,
ಕಮ್ಮ-70
ಸಾವಿರ,
ರೆಡ್ಡಿ-80
ಸಾವಿರ,
ವೈಶ್ಯರು-30
ಸಾವಿರ
ಜನರಿದ್ದಾರೆ.
*ಒಟ್ಟು
ಮತದಾರರು-19.20
ಲಕ್ಷ,
ಪುರುಷರು-10.18,
ಮಹಿಳೆಯರು-9.17,
*ಜನಸಂಖ್ಯೆ-26.3
ಲಕ್ಷ,
*ಭೌಗೋಳಿಕ
ವಿಸ್ತೀರ್ಣ-205
ಚದರ
ಕಿಮೀ.
*ಮತಗಟ್ಟೆಗಳು-1740,
*ಏಪ್ರಿಲ್
23ರಂದು
ಮತದಾನ
ನಡೆಯಲಿದೆ.
ಟಿ ಮಾದೇಗೌಡ (ಕಾಂಗ್ರೆಸ್), ಎಚ್ ಸಿ ದಾಸಪ್ಪ (ಕಾಂಗ್ರೆಸ್-1957, 62), ಕೆ ಹನುಮಂತಯ್ಯ (ಕಾಂಗ್ರೆಸ್-67, 71), ಕೆ ಎಸ್ ಹೆಗಡೆ (ಜನತಾ ಪಕ್ಷ-77), ಟಿ ಆರ್ ಶಾಮಣ್ಣ (ಜನತಾ ಪಕ್ಷ-80), ವಿ ಎಸ್ ಕೃಷ್ಣಯ್ಯರ್ (ಜನತಾ ಪಕ್ಷ-84), ಆರ್ ಗುಂಡೂರಾವ್ (ಕಾಂಗ್ರೆಸ್-89), ಕೆ ವೆಂಕಟಗಿರಿಗೌಡ (ಬಿಜೆಪಿ-91), ಅನಂತಕುಮಾರ್ (ಬಿಜೆಪಿ-96, 98, 99, 2004) ಈವರೆಗಿನ ಸಂಸದರಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು