ಚಿತ್ರಗಳಲ್ಲಿ : ಕ್ರಿಸ್ಮಸ್ ಹಬ್ಬದ ಸಂಭ್ರಮ, ಸಡಗರ
ಯೇಸುಕ್ರಿಸ್ತನ ಜನ್ಮದಿನದ ಹಬ್ಬವಾದ ಕ್ರಿಸ್ಮಸ್ ಸಂಭ್ರಮ, ಸಡಗರ. ಭಾರತ ಸೇರಿದಂತೆ ಕ್ರಿಸ್ಮಸ್ ಸಂಭ್ರಮ ಜೋರಾಗಿದೆ.
ಕ್ರಿಸ್ಮಸ್ ಪ್ರಾರ್ಥನೆ, ಸಂತಾ ಕ್ಲಾಸ್ ವೇಷ ತೊಟ್ಟವರು ಉಡುಗೊರೆ, ಚಾಕೋಲೇಟ್ಗಳನ್ನು ಹಂಚುವ, ಕ್ರೈಸ್ತ ಬಾಂಧವರೆಲ್ಲರೂ ಪ್ರಾರ್ಥನೆ ಸಲ್ಲಿಸುವ ಚಿತ್ರಗಳು ಇಲ್ಲಿವೆ
ಪ್ರೀತಿಯ ಕಾರಂಜಿಯಾಗಿ, ಸೋದರತೆಯ ಸಾಗರವಾಗಿ ಹಾಗೂ ಅನುಕಂಪದ ಪರ್ವತವಾಗಿದ್ದ ಏಸುಕ್ರಿಸ್ತ ಕ್ಷಮಾಗುಣದಲ್ಲಿ ಆಗಸದಷ್ಟೇ ಎತ್ತರ ಹಾಗೂ ವಿಶಾಲವಾಗಿದ್ದರು.
ಏಸುವಿನ ಬದುಕು ಮನುಕುಲಕ್ಕೆ ಬೆಳಕು ಹಾಗೂ ಮಾರ್ಗದರ್ಶಿ ಎಂದು ಎಲ್ಲರೂ ಯೇಸು ಕ್ರಿಸ್ತನನ್ನು ಸ್ತುತಿಸಿದ್ದಾರೆ.ಡಿಸೆಂಬರ್ 25ರಂದು ಜನರು ಮನೆಮನೆಗೆ ತೆರಳಿ ಶುಭಾಶಯ ಕೋರುತ್ತಾ, ತಯಾರಿಸಿದ ಸಿಹಿತಿಂಡಿಗಳನ್ನು ಹಂಚಿಕೊಂಡು ಹಬ್ಬದ ಆನಂದವನ್ನು ಇಮ್ಮಡಿಗೊಳಿಸುತ್ತಾರೆ. ಮಂಗಳೂರು, ಗೋವಾ, ಮಡಿಕೇರಿ ಮೂಲದವರು ಜೊತೆಯಲ್ಲಿ ದ್ರಾಕ್ಷಾರಸ ತಯಾರಿಸಿ ಹಂಚುತ್ತಾರೆ.

ಪನಾಮಾ ನಗರದಲ್ಲಿ ಸಂಭ್ರಮಾಚರಣೆ
ಪನಾಮಾ ಸಿಟಿ: ಎಸ್ಟೆಫಾನಿ ಗಾರ್ಸಿಯಾ ಬಣ್ಣ ಬಣ್ಣದ ಕನ್ನಡಕ ಧರಿಸಿ ಮ್ಯೂಸಿಕ್ ಬ್ಯಾಂಡ್ ಜತೆಗೆ ಕ್ರಿಸ್ಮಸ್ ಪರೇಡ್ ನಲ್ಲಿ ಸಾಗಿದ್ದು ಹೀಗೆ

ಮಥುರಾದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ
ಮಥುರಾ: ಸಂತಾಕ್ಲಾಸ್ ನಂತೆ ಧರಿಸಿದ ಮಕ್ಕಳು ಶಾಲೆಯಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಕ್ರಿಸ್ಮಸ್ ಸಂಭ್ರಮಾಚರಣೆ
ಸೈಂಟ್ ಲೂಯಿಸ್ : ಸೈಂಟ್ ಚಾರ್ಲ್ಸ್ ಬಳಿ ಜೋಯಿಲ್ ಅರೇನಾ ಹಾಗೂ ಎಲಿಸೆ ಜತೆ ಕ್ರಿಸ್ಮಸ್ ಸಂಭ್ರಮಾಚರಣೆ.

ವಿಶೇಷ ಚೇತನ ಮಕ್ಕಳ ಜತೆ ಕ್ರಿಸ್ಮಸ್
ಮುಂಬೈ : ವಿಶೇಷ ಚೇತನ ಮಕ್ಕಳ ಜತೆ ಕ್ರಿಸ್ಮಸ್ ಆಚರಣೆ ಸಂಭ್ರಮ.

ವ್ಯಾಟಿಕನ್ ಸಿಟಿಯಲ್ಲಿ ಕ್ರಿಸ್ಮಸ್
ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಅವರು ಬಾಲ ಯೇಸುವಿನ ಪ್ರತಿಮೆಗೆ ಮುತ್ತಿಡುತ್ತಿದ್ದಾರೆ. ಸೈಂಟ್ ಪೀಟರ್ಸ್ ಬಾಸಿಲಿಕಾದಲ್ಲಿನ ದೃಶ್ಯ. AP/PTI

ಜಿನೀವಾದಲ್ಲಿ ಕ್ರಿಸ್ಮಸ್
ಜೀನಿವಾ : ಕೌಪ್ ಡಿ ನೊಯಿಲ್ 79ನೇ ವಾರ್ಷಿಕ ಈಜು ಮೋಜು ಲೇಕ್ ಜಿನೀವಾದಲ್ಲಿನ ದೃಶ್ಯ.

ಲಾಹೋರ್ ನಲ್ಲಿ ಬಿಗಿ ಭದ್ರತೆ
ಲಾಹೋರ್ ನಲ್ಲಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯವು ಬಿಗಿ ಭದ್ರತೆ ನಡುವೆ ಸೇಕ್ರೆಡ್ ಹಾರ್ಟ್ ಕೆಥ್ರಡೆಲ್ ನಲ್ಲಿ ಕ್ರಿಸ್ಮಸ್ ಆಚರಣೆ ಮಾಡಿದ್ದಾರೆ.

ಕೋಲ್ಕತಾದಲ್ಲಿ ಕ್ರಿಸ್ಮಸ್ ಸಂಭ್ರಮ
ಕೋಲ್ಕತಾದಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ತೊಡಗಿರುವ ಮಕ್ಕಳು
-
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion












Click it and Unblock the Notifications