ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರವೀಣ್ ಮಹಾಜನ್ ಗೆ ಮಿದುಳಿನ ಆಘಾತ
ಮಿದುಳಿನ ರಕ್ತಸ್ರಾವದಿಂದ ಕೋಮಾ ಸ್ಥಿತಿಗೆ ತಲುಪಿರುವ ಪ್ರವೀಣ್ ಅವರನ್ನು ತುರ್ತು ನಿಗಾ ವಿಭಾಗಲ್ಲಿರಿಸಲಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ನೀಡಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸಹೋದರ ಪ್ರಮೋದ್ ಮಹಾಜನ್ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರವೀಣ್ ಕಳೆದ ನವೆಂಬರ್ ತಿಂಗಳ ಕೊನೆಯಿಂದ 14 ದಿನಗಳ ಅವಧಿಗೆ ಪರೋಲ್ ಮೇಲೆ ಜೈಲಿನಿಂದ ಬಿಡುಗಡೆಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)
Story first published: Saturday, December 12, 2009, 13:15 [IST]