ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಕ್ಕ ಸಮ್ಮೇಳನಕ್ಕೆ ವಿವಿಧ ಜಿಲ್ಲಾ ಕಲಾವಿದರು
1) ಹಿಂದುಸ್ತಾನಿ ಸಂಗೀತ ಹಾಗು ವಚನ ಗಾಯನ – ಪಂಡಿತ್ ಎಂ. ವೆಂಕಟೇಶ್ ಕುಮಾರ್, ಧಾರವಾಡ
2) ಜೋಗಳೆ ಸಿದ್ದರಾಜು - ರಾಮನಗರ (ಜಾನಪದ ಹಾಗು ಸುಗಮ ಸಂಗೀತ)
3) ನರಸಿಂಹ ಮೂರ್ತಿ - ಚಾಮರಾಜ ನಗರ(ಜಾನಪದ ಹಾಗು ಸುಗಮ ಸಂಗೀತ)
4) ಕುಮಾರಿ ಕನ್ನಿಕ - ಮಂಡ್ಯ (ಜಾನಪದ ಹಾಗು ಸುಗಮ ಸಂಗೀತ)
5) ಕುಮಾರಿ ನಂದಿನಿ ರಾವ್ - ಶಿವಮೊಗ್ಗ (ಜಾನಪದ ಹಾಗು ಸುಗಮ ಸಂಗೀತ)
6) ಬಿ.ವಿ. ಶ್ರೀನಿವಾಸ್ - ಬೆಂಗಳೂರು (ಜಾನಪದ ಹಾಗು ಸುಗಮ ಸಂಗೀತ)
7) ಯಕ್ಷಗಾನ : ಶ್ರೀನಿವಾಸ ಆಸ್ತಾನ್ (ಕರ್ನಾಟಕ ಕಲಾ ದರ್ಶಿನಿ), ಮಂಗಳೂರು
8) ಹರಿಕಥೆ : ವಿದ್ವಾನ್ ಲಕ್ಷ್ಮಣ್ ದಾಸರು - ತುಮಕೂರು
9) ಜಾನಪದ ನೃತ್ಯ (ಪಟ್ಟ ಕುಣಿತ, ಸೋಮನ ಕುಣಿತ, ಕಂಸಾಲೆ, ವೀರಗಾಸೆ, ಲಂಬಾಣಿ, ಗೊರವನ ಕುಣಿತ)
ಸ್ನೇಹ ನಂದಗೋಪಾಲ್ ಹಾಗು ಐದು ಮಂದಿ ನರ್ತಕಿಯರ ತಂಡ, ಬೆಂಗಳೂರು
10) ಸಾಕ್ಸಫೋನ್ – ಲಿಂಗರಾಜು, ಮೇಲುಕೋಟೆ
11) ಕವಿ ಕಾವ್ಯ ನಮನ –ಪದ್ಮರಾಜ್ ದಂಡವತೆ ಹಾಗು ರಂಜಿನಿ ದತ್ತ - ಬೆಳಗಾವಿ
ಅಕ್ಕ
ಸಮ್ಮೇಳನ
:
ಕಲಾವಿದರ
ಪ್ರಾಯೋಜಕರು
»
Comments
Story first published: Wednesday, May 19, 2010, 17:58 [IST]