ಅಕ್ಕ ಸಮ್ಮೇಳನಕ್ಕೆ ವಿವಿಧ ಜಿಲ್ಲಾ ಕಲಾವಿದರು

1) ಹಿಂದುಸ್ತಾನಿ ಸಂಗೀತ ಹಾಗು ವಚನ ಗಾಯನ – ಪಂಡಿತ್ ಎಂ. ವೆಂಕಟೇಶ್ ಕುಮಾರ್, ಧಾರವಾಡ
2) ಜೋಗಳೆ ಸಿದ್ದರಾಜು - ರಾಮನಗರ (ಜಾನಪದ ಹಾಗು ಸುಗಮ ಸಂಗೀತ)
3) ನರಸಿಂಹ ಮೂರ್ತಿ - ಚಾಮರಾಜ ನಗರ(ಜಾನಪದ ಹಾಗು ಸುಗಮ ಸಂಗೀತ)
4) ಕುಮಾರಿ ಕನ್ನಿಕ - ಮಂಡ್ಯ (ಜಾನಪದ ಹಾಗು ಸುಗಮ ಸಂಗೀತ)
5) ಕುಮಾರಿ ನಂದಿನಿ ರಾವ್ - ಶಿವಮೊಗ್ಗ (ಜಾನಪದ ಹಾಗು ಸುಗಮ ಸಂಗೀತ)
6) ಬಿ.ವಿ. ಶ್ರೀನಿವಾಸ್ - ಬೆಂಗಳೂರು (ಜಾನಪದ ಹಾಗು ಸುಗಮ ಸಂಗೀತ)
7) ಯಕ್ಷಗಾನ : ಶ್ರೀನಿವಾಸ ಆಸ್ತಾನ್ (ಕರ್ನಾಟಕ ಕಲಾ ದರ್ಶಿನಿ), ಮಂಗಳೂರು
8) ಹರಿಕಥೆ : ವಿದ್ವಾನ್ ಲಕ್ಷ್ಮಣ್ ದಾಸರು - ತುಮಕೂರು
9) ಜಾನಪದ ನೃತ್ಯ (ಪಟ್ಟ ಕುಣಿತ, ಸೋಮನ ಕುಣಿತ, ಕಂಸಾಲೆ, ವೀರಗಾಸೆ, ಲಂಬಾಣಿ, ಗೊರವನ ಕುಣಿತ)
ಸ್ನೇಹ ನಂದಗೋಪಾಲ್ ಹಾಗು ಐದು ಮಂದಿ ನರ್ತಕಿಯರ ತಂಡ, ಬೆಂಗಳೂರು
10) ಸಾಕ್ಸಫೋನ್ – ಲಿಂಗರಾಜು, ಮೇಲುಕೋಟೆ
11) ಕವಿ ಕಾವ್ಯ ನಮನ –ಪದ್ಮರಾಜ್ ದಂಡವತೆ ಹಾಗು ರಂಜಿನಿ ದತ್ತ - ಬೆಳಗಾವಿ
ಅಕ್ಕ ಸಮ್ಮೇಳನ : ಕಲಾವಿದರ ಪ್ರಾಯೋಜಕರು »
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications