ಇದು ದೇಶದ ಯುವಶಕ್ತಿಯ ವಿಜಯ : ಅಣ್ಣಾ ಹಜಾರೆ
ಮೇದಾಂತ ಆಸ್ಪತ್ರೆಯ ವೈದ್ಯ ತೆಹ್ರಾನ್ ಅವರು ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು. ಟೀಂ ಅಣ್ಣಾದ ಎಲ್ಲಾ ಸದಸ್ಯರು, ನಮ್ಮ ಬೇಡಿಕೆಗೆ ಒಪ್ಪಿದ ಸಂಸದರು, ಸರ್ಕಾರದ ಪ್ರತಿನಿಧಿಗಳಿಗೆ ವಂದನೆಗಳನ್ನು ಅಣ್ಣಾ ಅರ್ಪಿಸಿದರು.
ಅಣ್ಣಾ
ಹಜಾರೆ
ಭಾಷಣದ
ಮುಖ್ಯಾಂಶ
ಹೀಗಿದೆ:
*
ಭ್ರಷ್ಟಾಚಾರ
ಮುಕ್ತ
ಸಮಾಜ
ನಿರ್ಮಾಣ
ನಮ್ಮ
ಗುರಿ.
*
ಚುನಾವಣಾ
ಪದ್ಧತಿ
ಬದಲಾಗಬೇಕು.
ಇದಕ್ಕಾಗಿ
ಮತ್ತೆ
ಹೋರಾಟಕ್ಕೆ
ಇಳಿಬೇಕು.
*
ಉಪವಾಸ
ಸತ್ಯಾಗ್ರಹ
ನಿಲ್ಲಿಸಿಲ್ಲ.
ಸ್ಥಗಿತಗೊಳಿಸಿದ್ದೀನಿ
ಅಷ್ಟೆ.
*
ಜನ
ಲೋಕಪಾಲ
ಮಂಡನೆ
ಆಯಿತು
ಎಂದು
ಸುಮ್ಮನೆ
ಕೂಡಾ
ಬೇಡಿ,
ಸಮಾಜದ
ವ್ಯವಸ್ಥೆ
ಬದಲಿಸಿ.
*
ಅಣ್ಣಾ
ಬೆಂಬಲಿಗರಾಗಬೇಡಿ.
ಅಣ್ಣಾ
ಹೆಸರಿನ
ಟೋಪಿ,
ಟೀ
ಶರ್ಟ್
ಧರಿಸಿ
'ನಾನು
ಅಣ್ಣಾ'
ಎಂದು
ಹೇಳುವುದಕ್ಕಿಂತ,
ವಾಸ್ತವವಾಗಿ
ಅಣ್ಣಾ
ತತ್ವವನ್ನು
ಪಾಲಿಸಿ,
ಆಚರಿಸಿ.
*
ಭ್ರಷ್ಟರನ್ನು
ದೂಷಿಸುವ
ಮೊದಲು
ನೀವು
ಶುದ್ಧರಾಗಿ,
ಇಂದೇ
ಸಂಕಲ್ಪ
ಕೈಗೊಳ್ಳಿ.
*
ಪರಿಸರ
ಮಾಲಿನ್ಯ
ಅತಿ
ದೊಡ್ಡ
ಸಮಸ್ಯೆಯಾಗಿದೆ.
ಕುಡಿಯುವ
ನೀರು,
ಪೆಟ್ರೋಲ್,
ಆಹಾರ
ಸಿಗದೆ
ದುರ್ಭಿಕ್ಷ
ಕಾಲ
ಎದುರಿಸಬೇಕಾಗಿತು
ಎಚ್ಚರ.
*
ಯುವಶಕ್ತಿ
ಒಗ್ಗೂಡಿದರೆ
ಎಲ್ಲವೂ
ಸಾಧ್ಯ
ಆದರೆ,
ತಾಳ್ಮೆಯಿರಲಿ.