ಬಯಸಿದ ಸಮಯದಲ್ಲಿ ಮನೆಬಾಗಿಲಿಗೆ'ಗ್ಯಾಸ್ ಸಿಲಿಂಡರ್'

ವಾರದ ಯಾವುದೇ ದಿನ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ಗ್ರಾಹಕರು ಬಯಸುವ ಸಮಯದಲ್ಲಿ ಸಿಲಿಂಡರ್ ಪೂರೈಸುವ ಹೊಸ ವ್ಯವಸ್ಥೆಗೆ ಪೆಟ್ರೋಲಿಯಂ ಖಾತೆ ಚಾಲನೆ ನೀಡಿದೆ. ಇದಕ್ಕೇ ಗ್ರಾಹಕರು ರೂ. 25 ರಿಂದ ರೂ. 50ರ ವರೆಗೆ ಹೆಚ್ಚುವರಿ ಶುಲ್ಕ ಪಾವತಿಸ ಬೇಕಾಗುತ್ತದೆ.
"ನಿಗದಿತ ಸಮಯದಲ್ಲಿ ಎಲ್ ಪಿ ಜಿ ಹಂಚುವಿಕೆ" ಯೋಜನೆಗೆ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ಡಿಯೋರಾ ಚಾಲನೆ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಮಹಾನಗರಗಳಲ್ಲಿ, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಈ ಹೊಸ ವ್ಯವಸ್ಥೆ ಜಾರಿಯಲ್ಲಿರುತ್ತದೆ. ನಗರ ಪಟ್ಟಣ ಪ್ರದೇಶದಲ್ಲಿರುವ ಗ್ರಾಹಕರು ಈ ವ್ಯವಸ್ಥೆಗೆ ಹೆಚ್ಚುವರಿ ರೂ. 20 ರಿಂದ ರೂ. 50 ಶುಲ್ಕ ಪಾವತಿಸ ಬೇಕಾಗುತ್ತದೆ.
ಶನಿವಾರ ಮತ್ತು ಭಾನುವಾರದಂದು ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ಸಿಲಿಂಡರ್ ಪಡೆಯಲು ಮಹಾನಗರದ ಗ್ರಾಹಕರು ರೂ.25 ಮತ್ತು ಇತರ ಪ್ರದೇಶದವರು ರೂ. 20 ಪಾವತಿಸಬೇಕಾಗುತ್ತದೆ. ಸೂಚಿಸಿದ ಸಮಯಕ್ಕೆ ಸಿಲಿಂಡರ್ ತಲುಪಿಸುವಲ್ಲಿ ಡೀಲರ್ ಗಳು ವಿಫಲರಾದರೆ ದಂಡ ರೂಪದಲ್ಲಿ ರೂ.20 ಗ್ರಾಹಕರಿಗೆ ಮರಳಿಸ ಬೇಕಾಗುತ್ತದೆ.
ಈ ಸೌಲಭ್ಯಯನ್ನು ಪಡೆಯಲು ಗ್ರಾಹಕರು ಅರ್ಜಿಯನ್ನು ಭರ್ತಿ ಮಾಡಿಕೊಡಬೇಕು ಅಥವಾ ತೈಲ ಕಂಪೆನಿಯ ವೆಬ್ ಸೈಟ್ ವಿಳಾಸಕ್ಕೆ ಆನ್ ಲೈನ್ ಮುಖಾಂತರ (ಗ್ರಾಹಕ ಸಂಖ್ಯೆ ಅಗತ್ಯ) ಕೂಡ ಅರ್ಜಿ ಸಲ್ಲಿಸಬಹುದು. ತೈಲ ಕಂಪೆನಿಗಳ ವೆಬ್ ಸೈಟ್ ವಿಳಾಸ ಇಂತಿದೆ:
Indian Oil Corporation : www.indane.co.in
Bharat Petroleum : www.ebharatgas.com
Hindustan Petroleum : www.hindustanpetroleum.com
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications