ದಲಿತರು ಮುಟ್ಟಿ ಸ್ವಾಮೀಜಿಗಳು ಅಪವಿತ್ರ: ಬಿಜೆಪಿ ಗ್ರೂಪ್ನಲ್ಲಿ ಚರ್ಚೆ
Saturday, February 24, 2018, 13:49 [IST]
ಮೂಡಿಗೆರೆ, ಫೆಬ್ರವರಿ 24: 'ದಲಿತ ಮುಟ್ಟಿದ್ದರಿಂದ ನಿರ್ಮಲಾನಂದ ಸ್ವಾಮಿಗಳು ಅಪವಿತ್ರ ಆಗಿದ್ದಾರೆ' ಹೀಗೊಂದು ಚರ್ಚೆ 'BJP ಮೂಡಿಗೆರೆ ಮಂಡಲ' ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ನಡೆದಿದೆ. ದಲಿತ ಮುಖಂಡ ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ಅವರು ಮೊನ್ನೆ ನಡೆದ ಪಕ್ಷದ ಕಾರ್ಯಕ್ರಮ ಸಂದರ್ಭ...
ಮೂಡಿಗೆರೆ: ವೈವಿಧ್ಯಮಯ ಅಸೆಂಬ್ಲಿ ಕ್ಷೇತ್ರ ಪರಿಚಯ
Tuesday, January 9, 2018, 16:57 [IST]
ಮಲೆನಾಡಿನ ಸುಂದರ ಪರಿಸರದಷ್ಟೇ ವೈವಿಧ್ಯಮಯ ಜಾತಿ, ಮತ, ಪಂಥಗಳನ್ನು ಹೊಂದಿರುವ ಮೂಡಿಗೆರೆ ಕ್ಷೇತ್ರಕ್ಕೆ ಯಾವ ಸರ...
'ನೈತಿಕ ಪೊಲೀಸ್ ಗಿರಿ'ಗೆ ಬಾಲಕಿ ಬಲಿ, ಬಿಜೆಪಿ ನಾಯಕನ ಬಂಧನ
Tuesday, January 9, 2018, 08:44 [IST]
ಚಿಕ್ಕಮಗಳೂರು, ಜನವರಿ 9: ಹಿಂದೂ ಸಂಘಟನೆ ಕಾರ್ಯಕರ್ತರ ನಿರಂತರ ದೌರ್ಜನ್ಯ, ಬೆದರಿಕೆಗೆ ಕಾಫಿ ನಾಡು ಚಿಕ್ಕಮಗಳೂರ...
ಸಿದ್ದರಾಮಯ್ಯರಿಂದ ತೇಜಸ್ವಿ ಸಂಶೋಧನಾ ಕೇಂದ್ರ ಲೋಕಾರ್ಪಣೆ
Monday, December 18, 2017, 13:04 [IST]
ಕೊಟ್ಟಿಗೆಹಾರ (ಚಿಕ್ಕಮಗಳೂರು), ಡಿಸೆಂಬರ್ 18: ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಂಶೋಧನಾ ಕೇಂದ್ರಕ್ಕೆ ಕೊನ...
'ರವಿ ಅವರ 2ನೇ ಪತ್ನಿಗೂ ಸುನೀಲ್ ಗೂ ಸಂಬಂಧವಿಲ್ಲ'
Sunday, December 10, 2017, 11:36 [IST]
ಚಿಕ್ಕಮಗಳೂರು, ಡಿಸೆಂಬರ್ 10: 'ನನ್ನ ಪತಿ ಸುನೀಲ್ ಹೆಗ್ಗರವಳ್ಳಿ ಅವರ ಜೀವಕ್ಕೆ ಅಪಾಯವಿದೆ, ಅವರಿಗೆ ಪೊಲೀಸ್ ರಕ್ಷ...
ಮೂಡಿಗೆರೆಯಲ್ಲಿ ಹುಲಿ ಪ್ರತ್ಯಕ್ಷ, ಜನರಲ್ಲಿ ಆತಂಕ
Tuesday, December 5, 2017, 18:46 [IST]
ಚಿಕ್ಕಮಗಳೂರು, ಡಿಸೆಂಬರ್ 05 : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಹುಲಿಯೊಂದು ಪತ...
ಬಣಕಲ್ ಬಾಲಕನ ಬದುಕಿಗೆ ಮಾರಕವಾದ ತುಳಸಿ ತೈಲ
Friday, November 10, 2017, 18:36 [IST]
ಮೂಡಿಗೆರೆ, ನವೆಂಬರ್ 10: ಇಲ್ಲಿನ ಜಾವಳಿಯ ದೊಡ್ಡಿನಕೊಪ್ಪ ಸಣ್ಣಪ್ಪ ಎಂಬುವರು ವರ್ಷಗಳ ಹಿಂದೆ ಮನೆಗೆ ತಂದ ತುಳಸಿ ...
ಕುದುರೆಗಳಿಂದ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್!
Tuesday, November 7, 2017, 15:36 [IST]
{fbpost1} ಬಣಕಲ್, ನವೆಂಬರ್ 07: ಹಾಸನ ಕಡೆಯಿಂದ ಕುದುರೆಗಳನ್ನು ಲಾರಿಯಲ್ಲಿ ತುಂಬಿಕೊಂಡು ಚಾರ್ಮಾಡಿ ಘಾಟ್ನಲ್ಲಿ ಬಿ...
ಮೂಡಿಗೆರೆಯ ಬಾನಹಳ್ಳಿಯಲ್ಲಿ ಅಲುಗಾಡಿದ ಹುತ್ತ, ಭಕ್ತರಲ್ಲಿ ಪುಳಕ
Saturday, November 4, 2017, 15:27 [IST]
ಮೂಡಿಗೆರೆ, ನವೆಂಬರ್04: ಹುತ್ತಕ್ಕೆಪೂಜೆ ಸಲ್ಲಿಸಿ ಮಂತ್ರಘೋಷ ಆಗುತ್ತಿದ್ದಂತೆಯೇ, ಹುತ್ತದ ಮೇಲಿಟ್ಟಿದ್ದ ಕಳಶ ...
ಬಣಕಲ್ ಬಳಿ ಉಣ್ಣಕ್ಕಿ ಜಾತ್ರೆ ಸಂದರ್ಭದಲ್ಲಿ ಅಲುಗಾಡುವ ಹುತ್ತ
Monday, October 30, 2017, 16:07 [IST]
ಬಣಕಲ್ (ಚಿಕ್ಕಮಗಳೂರು), ಅಕ್ಟೋಬರ್ 30: ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಗ್ಗಸಗೋಡು ಗ್ರಾಮದಲ್ಲಿರುವ ಉಣ್ಣಕ್ಕ...