ಗೋಪಿಲೋಲನಿಗೆ ಚಿನ್ನದ ರಥ ಸಮರ್ಪಣೆ

ಎರಡು ಕೋಟಿ ರುಪಾಯಿಗೂ ಅಧಿಕ ಸಾಲ ನವರತ್ನ ನಿರ್ಮಾಣಕ್ಕಾಗಿದ್ದು, ಆರ್ಥಿಕ ಆಯಾಸ ನೀಗಲು ಭಕ್ತರು ತಮ್ಮ ಭಕ್ತಿ ಕಾಣಿಕೆ ದೇಣಿಗೆಯನ್ನು ಶ್ರೀಕೃಷ್ಣ ಸೇವಾ ಸಮಿತಿ, ಉಡುಪಿ ಈ ವಿಳಾಸಕ್ಕೆ ಸಲ್ಲಿಸುವಂತೆ ಸುಗುಣೇಂದ್ರ ಶ್ರೀಪಾದರು ಮನವಿ ಮಾಡಿಕೊಂಡಿದ್ದಾರೆ.
ರಥದ ವೈಶಿಷ್ಟ್ಯ
7 ಕೋಟಿ ರುಪಾಯಿ ವೆಚ್ಚ, 500 ಕೆಜಿ ಬೆಳ್ಳಿ, 12 ಕೆಜಿ ಚಿನ್ನ, 1.50 ಲಕ್ಷ ರತ್ನ, ಸಾಂಪ್ರಾದಾಯಕ ಅಷ್ಟಪಟ್ಟಿಯ ಮಂಟಪದ ನಡುವೆ ಶ್ರೀಕೃಷ್ಣನರತ್ನಖಚಿತ ಪೀಠ, ಹಿಂಬದಿ ಆಚಾರ್ಯ ಮಧ್ವರು ಉಪೇಂದ್ರ ತೀರ್ಥರಿಗೆ ನೀಡಿದ ವಿಠಲ. ಆಕರ್ಷಣೆಗಾಗಿ ರಥದಲ್ಲಿ ಕೆಂಪು ಬಿಳಿ ಹರಳು ಹೆಚ್ಚು. 2 ಟನ್ ತೂಕ, 9 ಅಡಿ ಎತ್ತರ. 5 ಅಡಿ ಎತ್ತರ, ಒಂಬತ್ತು ಅಡಿ ಅಗಲದ ನಾಲ್ಕು ಚಕ್ರದ ಜಿಡ್ಡಿಯ ಜೋಡಣೆ.












Click it and Unblock the Notifications