ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಂದಿಜ್ವರ ಹತೋಟಿಗೆ ಯುಪಿಎ ಏನ್ಮಾಡ್ತಿದೆ?
ಇಂದು ನಡೆದ ಸಭೆಯಲ್ಲಿ ಹಂದಿಜ್ವರ ಹರಡದಂತೆ ತಡೆಗಟ್ಟಲು ಬೇಕಾದ ಅಗತ್ಯ ಮುನ್ಸೂಚನೆ ಹಾಗೂ ಔಷಧ ಲಭ್ಯತೆಯ ಬಗ್ಗೆ ಚರ್ಚಿಸಲಾಯಿತು ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ನರೇಶ್ ದಯಾಳ್ ಹೇಳಿದರು.ಇದುವರೆವಿಗೂ 6 ಜನ ಎಚ್ 1ಎನ್ 1 ಸೋಂಕಿನಿಂದ ಬಳಲುತ್ತಿದ್ದ 6 ಜನ ಸಾವನ್ನಪ್ಪಿದ್ದಾರೆ. ರೋಗದ ಲಕ್ಷಣ ಹಾಗೂ ಸಾರ್ವಜನಿಕ ನೀಡಬೇಕಾದ ಮಾಹಿತಿ ಕುರಿತು ಚರ್ಚಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸಭೆ ನಡೆಸಿದರು.
(ದಟ್ಸ್ ಕನ್ನಡ ವಾರ್ತೆ)
Comments
ಬೆಂಗಳೂರು ಮಂಗಳೂರು health ಪುಣೆ pune swine flu ಹಂದಿ ಜ್ವರ gulam nabi azad h1n1 influenza fever isolation hospitals rajiv gandhi institute ಸಾಂಕ್ರಾಮಿಕ ಗುಲಾಂ ನಬಿ ಅಜಾದ್
Story first published: Monday, August 10, 2009, 18:24 [IST]