2009-10ರ ಕೇಂದ್ರ ಬಜೆಟ್ ಮಂಡನೆ
ವಿಡಿಯೋ: ಪ್ರಣಬ್ ರಿಂದ 2009-10 ನೇ ಸಾಲಿನ ಬಜೆಟ್ ಮಂಡನೆ
2009-10 ನೇ ಸಾಲಿನಬಜೆಟ್ ಮುಖ್ಯಾಂಶಗಳು(ಸಮಯ 12.30 ಗಂಟೆ)
*
ಜೀವರಕ್ಷಕ
ಔಷಧಗಳು
ಸೀಮಾಸುಂಕ
ಕಡಿತ
*
ಗಟ್ಟಿ
ಚಿನ್ನದ
ಮೇಲಿನ
ಸೀಮಾಸುಂಕ
ಹೆಚ್ಚಳ
*
ಬೆಳ್ಳಿ
ಬಂಗಾರ
ಮತ್ತಷ್ಟು
ತುಟ್ಟಿ
*
ಎಲ್
ಸಿಡಿ
,
ಟಿವಿ
ಸೆಟ್,
ಪಾದರಕ್ಷೆಗಳು
ಅಗ್ಗ
*
ಸೆಟ್
ಅಪ್
ಬಾಕ್ಸ್
ಮೇಲಿನ
ತೆರಿಗೆ
ಶೇ.
5
ರಷ್ಟು
ತೆರಿಗೆ
*
ರಾಜಕೀಯ
ದೇಣಿಗೆಗೆ
ಶೇ.
100
ವಿನಾಯಿತಿ
*
ನೌಕರರ
ಮೇಲಿನ
ಹೆಚ್ಚುವರಿ
ತೆರಿಗೆ
ರದ್ದು
*
ಸಣ್ಣ
ಉದ್ಯಮಗಳ
ಮುಂಗಡಗಳ
ತೆರಿಗೆ
ರದ್ದು
*
ಆದಾಯ
ರಫ್ತುದಾರರ
ತೆರಿಗೆ
ರಜೆ
2011ರ
ವಿಸ್ತರಣೆ
*
ಕಮಾಡಿಟಿ
ಟ್ರಾನ್ಸಾಕ್ಷನ್
ಮೇಲಿನ
ತೆರಿಗೆ
ಕಡಿತ
*
ಜೈವಿಕ
ಡಿಸೇಲ್
ಮೇಲಿನ
ಸೀಮಾಸುಂಕ
ಕಡಿತ
*
ಸೆಲ್
ಫೋನ್
ಗಳು
ಮೇಲೆ
ತೆರಿಗೆ
ಇನ್ನಷ್ಟು
ಹೆಚ್ಚಳ
2009-10 ನೇ ಸಾಲಿನಬಜೆಟ್ ಮುಖ್ಯಾಂಶಗಳು( ಸಮಯ 12.15 ಗಂಟೆ)
*
5
ಲಕ್ಷ
ವಿದ್ಯಾರ್ಥಿಗಳ
ಸಾಲ
ಯೋಜನೆ.
*
ಮಹಿಳಾ
ಸಾಕ್ಷರತೆಗೆ
ರಾಷ್ಟ್ರೀಯ
ಸಾಕ್ಷರತಾ
ಮಿಷನ್
ಸ್ಥಾಪನೆ.
*
46
ಲಕ್ಷ
ಬಿಪಿಎಲ್
ಮಂದಿಗೆ
ಆರೋಗ್ಯ
ವಿಮೆ.
*
ಮಾಜಿ
ಯೋಧರಿಗೆ
ಪಿಂಚಣಿ
ಹೆಚ್ಚಳ.
*
ಅರೆಸೇನಾಪಡೆಗಳ
ಯೋಧರಿಗೆ
1
ಲಕ್ಷ
ಗಹಗಳ
ನಿರ್ಮಾಣ.
*
ಹೊಸ
ಐಐಟಿ
ಸ್ಥಾಪನೆಗೆ
450
ಕೋಟಿ
ರುಪಾಯಿ
ಅನುದಾನ.
*
ಅಸಂಘಟಿಕ
ವಲಯದ
ಸಾಮಾಜಿಕ
ಭದ್ರತೆ.
*
ಮಾಜಿ
ಯೋಧರ
ಪಿಂಚಣಿ
ಹೆಚ್ಚಳ.
*
ಕಾಮನ್
ವೆಲ್ತ್
ಗೇಮ್ಸ್
ಗೆ
3470
ಕೋಟಿ
ರುಪಾಯಿ.
*
ಶ್ರೀಲಂಕಾ
ತಮಿಳರ
ನೆರವಿಗೆ
500
ಕೋಟಿ
ರುಪಾಯಿ.
*
ಪ್ರಧಾನಮಂತ್ರಿ
ಗ್ರಾಮೀಣಾಭಿವೃದ್ದಿ
ಯೋಜನೆ
ಜಾರಿ.
*
ನೂತನ
ಐಐಟಿ.
ಎಐಐಟಿ
ಸ್ಥಾಪನೆಗೆ
2313
ಕೋಟಿ
ರುಪಾಯಿ.
*
ಪ್ರತಿಯೊಬ್ಬರಿಗೂ
ವರ್ಷದೊಳಗೆ
ರಾಷ್ಟ್ರೀಯ
ಗುರುತಿನ
ಚೀಟಿ.
*
ಪೊಲೀಸ್
ಇಲಾಖೆ
ಅಧುನೀಕರಣಕ್ಕೆ
480
ಕೋಟಿ
ರುಪಾಯಿ.
*
ರೈತರಿಗೆ
ನೇರವಾಗಿ
ರಸಗೊಬ್ಬರ
ಸಬ್ಸಿಡಿ
.
*
ಅಲ್ಪಸಂಖ್ಯಾತರ
ಸಚಿವಾಲಯದಕ್ಕೆ
1740
ಕೋಟಿ
ರುಪಾಯಿ.
*
ಕಾರ್ಪೋರೆಟ್
ತೆರಿಗೆಯಲ್ಲಿ
ಬದಲಾವಣೆ
ಇಲ್ಲ.
*
ರಕ್ಷಣಾ
ವಲಯಕ್ಕೆ
1,41
ಲಕ್ಷ
ಕೋಟಿ
ರುಪಾಯಿ.
*
ಐಲಾ
ಪ್ರವಾಹದ
ಪರಿಹಾರಕ್ಕೆ
1
ಕೋಟಿ
.
*
45
ದಿನಗಳಲ್ಲಿ
ನೂತನ
ತೆರಿಗೆ
ನೀತಿ
ಜಾರಿ.
*
ಬೆಂಗಳೂರಿನಲ್ಲಿ
ಕೇಂದ್ರೀಯ
ತೆರಿಗೆ
ಕೇಂದ್ರ
ಸ್ಥಾಪನೆ.
*
ನೇರ
ತೆರಿಗೆ
ಸರ್
ಚಾರ್ಜ್
ರದ್ದು.
*
ವೈಯಕ್ತಿಕ
ಆದಾಯ
ತೆರಿಗೆ
ಮಿತಿ
ಹೆಚ್ಚಳ.
*
ಹಿರಿಯ
ನಾಗರಿಕರ
ಆದಾಯ
ಮಿತಿ
2.4
ಲಕ್ಷ
ರುಪಾಯ
ಏರಿಕೆ.
*
ಆದಾಯ
ತೆರಿಗೆ
ಮಿತಿ
1.6
ಲಕ್ಷ
ಹೆಚ್ಚಳ.
*
ಮಹಿಳೆಯರ
ಆದಾಯ
ಮಿತಿ
1.9
ಲಕ್ಷ
ರುಪಾಯಿ
ಹೆಚ್ಚಳ.
*
ಯೋಜನೆಯೇತರ
ಗಾತ್ರ
6.
94
ಲಕ್ಷ
ಕೋಟಿ
ರುಪಾಯಿ.
*
ಫ್ರಿಂಜ್
ಬೆನಿಫಿಟ್
ತೆರಿಗೆ
ರದ್ದು.
*
ಪ್ರಥಮ
ಬಾರಿಗೆ
10
ಲಕ್ಷ
ಕೋಟಿ
ರುಪಾಯಿ
ದಾಟಿದ
ಕೇಂದ್ರ
ಬಜೆಟ್.
2009-10 ನೇ ಸಾಲಿನಬಜೆಟ್ ಮುಖ್ಯಾಂಶಗಳು( ಸಮಯ 11.30 ಗಂಟೆ)
*ರಾಜಧನ
ಸಂಗ್ರಹದಲ್ಲಿ
ಹೆಚ್ಚಳ
*ವಿದೇಶಿ
ಬಂಡವಾಳ
ಹೆಚ್ಚಳ
*ಆಂತರಿಕ
ಉಳಿತಾಯದಲ್ಲಿ
ಹೆಚ್ಚಳ
*ರಾಜೀವ
ಗಾಂಧಿ
ಅವಾಸ್
ಯೋಜನೆಯ
ಅನುದಾನ
ಹೆಚ್ಚಳ
*ರಾಷ್ಟ್ರೀಯ
ಹೆದ್ದಾರಿಗಳ
ಅಭಿವೃದ್ಧಿಗೆ
ಶೇ.
26
ರಷ್ಟು
ಅನುದಾನ
*ದೇಶಗಳ
ನಗರಗಳ
ಅಭಿವೃದ್ಧಿ
ಶೇ.
87
ಅನುದಾನ
*ಮೂಲಸೌಕರ್ಯ
ಅಭಿವೃದ್ಧಿಗೆ
ವಿಶೇಷ
ಯೋಜನೆ
*ನಗರದ
ಪ್ರದೇಶದ
ಬಡವರಿಗೆ
3973
ಕೋಟಿ
ರುಪಾಯಿ
ಅನುದಾನ
*ನೀರಾವರಿಗೆ
1000
ಕೋಟಿ
ರುಪಾಯಿ
ಅನುದಾನ
*ನೈಸರ್ಗಿಕ
ಅನಿಲ
ದೇಶಿಯ
ಉತ್ಪಾದನೆ
ದ್ವಿಗುಣ
*ಕೃಷಿಗೆ
3.
25
ಲಕ್ಷ
ಕೋಟಿ
ರುಪಾಯಿ
ವಿನಿಯೋಗ
*ಮುಂಬೈ
ಪ್ರವಾಹ
ಪರಿಹಾರ
ನಿರ್ವಹಣಾ
ಸಂಸ್ಥೆ
ಸ್ಥಾಪನೆ
*ಆದಾಯ
ತೆರಿಗೆ
ಪಾವತಿ
ಸರಳೀಕರಣ
*ಸರಕಾರಿ
ಬ್ಯಾಂಕ್
ಗಳಿಗೆ
ಹೆಚ್ಚಿನ
ಅನುದಾನ,
ಸರಕಾರಿ
ವೆಚ್ಚದ
ಮೇಲೆ
ಕಡಿವಾಣ
*ಯುವ
ಜನಾಂಗದ
ನಿರೀಕ್ಷೆಯ
ಬಗ್ಗೆ
ವಿಶೇಷ
ಕಾಳಜಿ
*ಗೃಹ
ನಿರ್ಮಾಣ
ಮಂಡಳಿಗೆ
ನಿಧಿ
*ಶೇ.
7
ಬಡ್ಡಿದರದಲ್ಲಿ
ರೈತರಿಗೆ
ಸಾಲ
*ರಾಷ್ರೀಯ
ಮೂಲಸೌಕರ್ಯ
ಅಭಿವೃದ್ಧಿ
ಸಂಸ್ಥೆ
ಸ್ಥಾಪನೆ
*ತೈಲ
ಉತ್ಪನ್ನಗಳ
ಮೇಲೆ
ನಿಗಾ
ವಹಿಸಲು
ಸಮಿತಿ
*ಇಂದಿರಾ
ಅವಾಸ್
ಯೋಜನೆಗೆ
8800
ಕೋಟಿ
ರುಪಾಯಿ
*ಗ್ರಾಮೀಣ
ಬ್ಯಾಂಕ್
ಗಳ
ಅಭಿವೃದ್ಧಿ
ಕ್ರಮ
*ರೈತರ
ಸಾಲ
ಮನ್ನಾ
*ಪಿಎಂಆರ್
ವೈ
ಶೇ,
59
ರಷ್ಟು
ಹೆಚ್ಚು
ಅನುದಾನ,
*ಇಂದಿರಾ
ಅವಾಸ್
ಯೋಜನೆ
ಶೇ,
52
ರಷ್ಚು
ಹೆಚ್ಚಳ
*ರಾಜೀವ್
ಗಾಂಧಿ
ವಸತಿ
ಯೋಜನೆಗೆ
ಅನುದಾನ
ಹೆಚ್ಚಳ
*ಸಾರ್ವಜನಿಕ
ಉದ್ಯಮಗಳಿಗೆ
ಸರಕಾರದ
ವಿಮಾ
ಸೌಲಭ್ಯ
ಮುಂದುವರಿಕೆ
*ಪೊಲೀಸ್
ಇಲಾಖೆಗೆ
ಸುವ್ಯವಸ್ಥೆಗೆ
2280
ಕೋಟಿ
ರುಪಾಯಿ
*ಪ್ಯಾರಾಮಿಲಿಟರಿ
ಪೊಲೀಸರಿಗೆ
ಹೆಚ್ಚಿನ
ಸಹಾಯ
*100
ವೆಚ್ಚದಲ್ಲಿ
ಆದರ್ಶ
ಗ್ರಾಮ
ಯೋಜನೆ
ಜಾರಿ
*ಬಿಪಿಲ್
ಕುಟುಂಬಗಳಿಗೆ
350
ಕೋಟಿ
ರುಪಾಯಿ
*3
ವರ್ಷದಲ್ಲಿ
ಮಹಿಳಾ
ಸಾಕ್ಷರತೆ
ದ್ವಿಗುಣ
ಗುರಿ
*ಉದ್ಯೋಗ
ವಿನಿಮಯ
ಕೇಂದ್ರ
ಅನುದಾನ
*ಶೈಕ್ಷಣಿಕ
ಬಡ್ಡಿ
ಸಾಲಕ್ಕೆ
ಸಂಪೂರ್ಣ
ಸಬ್ಸಿಡಿ
*ಖಾದ್ಯ
ವಸ್ತುಗಳ
ನೀತಿಗೆ
ಬದಲಾವಣೆ
*ಗ್ರಾಮೀಣ
ಉದ್ಯೋಗ
ಖಾತ್ರಿಯೋಜನೆಗೆ
39,100
ಕೋಟಿ
ರುಪಾಯಿಗಳು
*ಗ್ರಾಮೀಣ
ವಿದ್ಯುದ್ದೀಕರಣಕ್ಕೆ
7000
ಕೋಟಿ
ರುಪಾಯಿ
(ದಟ್ಸ್
ಕನ್ನಡ
ವಾರ್ತೆ)