ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಮಾಧ್ಯಮಗಳ ಜವಾಬ್ದಾರಿ ಹಿರಿದು, ಪತ್ರಕರ್ತರ ಸಹಕಾರ ನಮಗೆ ಅತ್ಯಗತ್ಯ -ಎಚ್‌ಡಿಕುಮಾರಸ್ವಾಮಿ

ಬೆಂಗಳೂರು : ಅನನುಭವಿಗಳಾದ ನಮ್ಮನ್ನು ಮಾಧ್ಯಮಗಳು ಕೈಹಿಡಿದು ಮುನ್ನಡೆಸಬೇಕು ಎಂದು ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ಕೋರಿದರು

ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಸರ್ಕಾರ ಎಡವಿದಾಗ ಮಾಧ್ಯಮಗಳು ಎಚ್ಚರಿಸಬೇಕು ಮಾಧ್ಯಮದವರ ಸಹಕಾರ ನಮಗೆ ಅತ್ಯಗತ್ಯ ಎಂದರು

ಪ್ರಶಸ್ತಿ ಪುರಸ್ಕೃತರನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಬಿಎಸ್‌ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಅವರು ಗೌರವಿಸಿ ಅಭಿನಂದಿಸಿದರು ಮಾಧ್ಯಮ ಅಕಾಡೆಮಿ ಅಧ್ಯಕ್ಷ ವಿಎನ್‌ ಸುಬ್ಬರಾವ್‌, ಕಾರ್ಯದರ್ಶಿ ಎಚ್‌ಬಿ ದಿನೇಶ್‌, ಪದ್ಮರಾಜ ದಂಡಾವತಿ ಮತ್ತಿತರರು ಹಾಜಸಿದ್ದರು

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು :

ಕೆಎಸ್‌ಸಚ್ಚಿದಾನಂದಮೂರ್ತಿ(ವಿಶೇಷ ಪ್ರಶಸ್ತಿ), ಎನ್‌ಗುರುರಾಜ್‌, ಡಾ।ವಿಜಯಾ, ಆರ್‌ಪಿಜಗದೀಶ್‌, ಇಂದೂಧರ ಹೊನ್ನಾಪುರ, ಎನ್‌ಎಸ್‌ಪೊನ್ನಪ್ಪ, ರಫೀಕ್‌ ಭಂಡಾರಿ, ಮುಂಜಾನೆ ಸತ್ಯ, ಕೆಗೋಪಿನಾಥ್‌, ಆರ್‌ಟಿ ಮಜ್ಜಗಿ, ಕೆಎಚ್‌ಸಾವಿತ್ರಿ, ಎನ್‌ರಂಗನಾಥ್‌, ಪ್ರೊಎಚ್‌ಎಲ್‌ಕೇಶವಮೂರ್ತಿ, ಈಚನೂರು ಕುಮಾರ್‌, ಕೆರಾಮಕೃಷ್ಣ

ಮೈಸೂರು ದಿಗಂತ ಪ್ರಶಸ್ತಿ -ಬಸವರಾಜ ಹೊಂಗಲ್‌, ಆಂದೋಲನ ಪ್ರಶಸ್ತಿ -ಕರಾವಳಿ ಮುಂಜಾವು : ಸಂಪಾದಕರು -ಗಂಗಾಧರ ಹಿರೇಗತ್ತಿ, ಅಭಿಮಾನಿ ಪ್ರಶಸ್ತಿ-ಶೇಷಮೂರ್ತಿ ಅವಧಾನಿ

ವಾರ್ಷಿಕ ಪ್ರಶಸ್ತಿಗಳು : ಅತ್ಯುತ್ತಮ ಪುಟವಿನ್ಯಾಸಕ್ಕಾಗಿ ಕನ್ನಡಪ್ರಭ, ಅತ್ಯುತ್ತಮ ಸಾಮಾಜಿಕ ಕಳಕಳಿ ಲೇಖನ ಸರಣಿಗಾಗಿ ಎಂಟಿಶಿವಕುಮಾರ್‌, ಅತ್ಯುತ್ತಮ ಅಪರಾಧ ವರದಿಗಾಗಿ ಕೆಆರ್‌ಪ್ರಶಾಕ್‌, ಅತ್ಯುತ್ತಮ ಕ್ರೀಡಾ ವರದಿಗಾಗಿ ಡಿಗರುಡ, ಅತ್ಯುತ್ತಮ ಗ್ರಾಮೀಣ ವರದಿಗಾಗಿ ಯಲ್ಲಪ್ಪ ಲಕ್ಷ್ಮಣ ತಲವಾರ, ಅತ್ಯುತ್ತಮ ಚಿತ್ರಲೇಖನಕ್ಕಾಗಿ ದಿನೇಶ್‌ ಶುಕ್ಲ, ಅತ್ಯುತ್ತಮ ತನಿಖಾ ವರದಿ ಸರಣಿಗಾಗಿ ಎನ್‌ಶಶಿಧರ್‌, ಅತ್ಯುತ್ತಮ ಸುದ್ದಿ ಚಿತ್ರಕ್ಕಾಗಿ ಎಸ್‌ರಾಧಾಕೃಷ್ಣ, ಅತ್ಯುತ್ತಮ ವ್ಯಂಗ್ಯಚಿತ್ರಕ್ಕಾಗಿ ರಾಮಧ್ಯಾನಿ, ವಿದ್ಯುನ್ಮಾನ ಮಾಧ್ಯಮದಲ್ಲಿ ಮಾಯಾಶರ್ಮ ಹಾಗೂ ಸಿಎಸ್‌ಬೋಪಯ್ಯಪ್ರಶಸ್ತಿಯನ್ನು ಸ್ವೀಕರಿಸಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+