ವಿಡಿಯೋ: ಮುಂಗಾರು ಮಳೆ ಸ್ಟೈಲಲ್ಲಿ ನೋಟುಗಳ ಬ್ಯಾನ್ ಕಾಮಿಡಿ
ನಮ್ಮ ನಾಟಿ ಫ್ಯಾಕ್ಟರಿ ತಂಡದವರು ಎಂದಿನಂತೆ ಕನ್ನಡ ಸಿನಿಮಾದ ಜನಪ್ರಿಯ ಡೈಲಾಗ್/ ಸನ್ನಿವೇಶಗಳನ್ನು ಬಳಸಿಕೊಂಡು ನೋಟುಗಳ ಬ್ಯಾನ್ ಬಗ್ಗೆ ಅಣಕು ವಿಡಿಯೋ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ತಡೆಯಲು ನೋಟುಗಳ ಬ್ಯಾನ್ ಮಾಡಿದ್ದಕ್ಕೆ ಬಾಯಿಗೆ ಬಂದಂತೆ ಕೆಲವರು ಬೈದರೆ, ಮತ್ತೆ ಕೆಲವರು ಇದನ್ನೇ ಹಾಸ್ಯ ಮಾಡಿದ್ದಾರೆ. ಆದರೆ, ಎಲ್ಲೂ ಅಪಹಾಸ್ಯ ಆಗದಂತೆ ನಮ್ಮ ನಾಟಿ ಫ್ಯಾಕ್ಟರಿ ತಂಡದವರು ಎಂದಿನಂತೆ ಕನ್ನಡ ಸಿನಿಮಾದ ಜನಪ್ರಿಯ ಡೈಲಾಗ್/ ಸನ್ನಿವೇಶಗಳನ್ನು ಬಳಸಿಕೊಂಡು ನೋಟುಗಳ ಬ್ಯಾನ್ ಬಗ್ಗೆ ಅಣಕು ವಿಡಿಯೋ ಮಾಡಿದ್ದಾರೆ.
ಮುಂಗಾರು ಮಳೆ ಚಿತ್ರದಲ್ಲಿ ಮಳೆಯಲ್ಲಿ ನೆನೆಯುತ್ತಾ ಕುಳಿತ ಗಣೇಶ್(ಪ್ರೀತಮ್) ಅವರ ಬಳಿ ಪೂಜಾ ಗಾಂಧಿ(ನಂದಿನಿ) ಬರುತ್ತಾರೆ. ಆಗ ಮಾತಿನ ಮಳೆ ಸುರಿಸುವ ಗಣೇಶ್ ಅವರು ನೋಟುಗಳ ಬ್ಯಾನ್ ಬೇನೆಯಲ್ಲಿ ಏನೇನು ಹೇಳುತ್ತಾರೆ ನೀವೇ ನೋಡಿ ಆನಂದಿಸಿ

ನೀವು 500 ರು ನೋಟಿಗೆ ಚೇಂಜ್ ಕೇಳೋಕೆ ಬಂದಿದ್ದೀರಿ ಎಂದು ಆರಂಭವಾಗುವ ಈ ಅಣಕು ವಿಡಿಯೋದಲ್ಲಿ 500 ರುಪಾಯಿ ನೋಟು ಹೊಂದಿರುವ ಗಣೇಶ್ ಗೆ ಎಟಿಎಂಗೆ ಹೋಗೋಣ ಬನ್ನಿ ಎಂದು ಪೂಜಾ ಕರೆಯುತ್ತಾರೆ.
ಈ ತಂಪು ಹೊತ್ತಲ್ಲಿ ಎಟಿಎಂ ಬಗ್ಗೆ ಯಾಕ್ರಿ ಮಾತಾಡ್ತೀರಾ? ಎಂದು ಗಣೇಶ್ ಪ್ರಶ್ನಿಸುತ್ತಾರೆ.

'ನೀವು ಕೊಟ್ಟ 40 ರುಪಾಯಿ ಅಷ್ಟ್ ಸಾಕ್, '
'ಮೋದಿ ಸಿಸ್ಟರ್ ರೀ ನೀವು '
'ಈ 7 ರುಪಾಯಿ ಮಸಾಲಾ ಮಜ್ಜಿಗೆ ಶೇರ್ ಕೇಳ್ಬೇಡ್ರಿ 'ಹೀಗೆ ಪಂಚಿಂಗ್ ಡೈಲಾಗ್ ಗಳು ಸಕತ್ ಆಗಿ ಸಿಂಕ್ ಆಗಿವೆ.
ಕೊನೆಯಲ್ಲಿ ಮುಂಗಾರುಮಳೆ ಥೀಮ್ ಪ್ರೀತಿ ಮಧುರ ತ್ಯಾಗ ಅಮರ ಬದಲಿಗೆ 100 ಮಧುರ , 100 ಅಮರ ಎಂದು ಘೋಷಿಸಲಾಗಿದೆ. ಈ ಸಮಯಕ್ಕೆ ಈ ವಿಡಿಯೋ 14 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications