ಯೋಗೇಶ್ವರ್ ಮಾತು ಉಳಿಸಿಕೊಳ್ಳದ ವಚನಭ್ರಷ್ಟ ಎಂದ ಡಿಕೆಶಿ
Wednesday, April 18, 2018, 19:29 [IST]
ರಾಮನಗರ, ಏಪ್ರಿಲ್ 18 : "ಸಿ.ಪಿ.ಯೋಗೇಶ್ವರ್ ವಚನ ಭ್ರಷ್ಟ. ಆತ ಕೊಟ್ಟ ಮಾತನ್ನು ಉಳಿಕೊಳ್ಳಲಿಲ್ಲ. ಅವರ ಬಣ್ಣವನ್ನು ಈ ಕ್ಷೇತ್ರದ ಮತದಾರರು ತೊಳೆಯಲಿದ್ದಾರೆ" ಎಂದು ಬುಧವಾರ ನಡೆದ ಚನ್ನಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಯೇಗೇಶ್ವರ್ ಗೆ...
ಡಿಕೆ ಶಿವಕುಮಾರ್ ಭದ್ರಕೋಟೆ ಕನಕಪುರ ಕ್ಷೇತ್ರದ ಅಂತರಂಗ
Wednesday, April 18, 2018, 14:13 [IST]
ಇಲ್ಲಿನ ಬಹುತೇಕ ಜನರಿಗೆ ಮರೆತು ಹೋಗಿರಲಿಕ್ಕೆ ಸಾಕು, ಅಂದಿನ ಹೆಸರು ಕಾಂಕನಳ್ಳಿ. ಅದೇ ಸ್ವಾಮಿ, ಇಂದಿನ ಕನಕಪುರ. ...
ಡಿಕೆಶಿಗೆ ಗೊತ್ತಿದೆ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸ್ಫೋಟಕ ಸುದ್ದಿ
Monday, April 16, 2018, 13:56 [IST]
ಬೆಂಗಳೂರು, ಏಪ್ರಿಲ್ 16: ರಾಜ್ಯದ ಕಣ್ಣು ನೆಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಕಾಂಗ್ರೆಸ್ ಮುಖಂಡ ಡಿ...
ಡಿಕೆಶಿ ನಂಬಿದ್ದಕ್ಕೆ ಮೋಸವಾಯ್ತು : ಮಂಜುಳಾ ನಾಯ್ಡು ಆಕ್ರೋಶ
Monday, April 16, 2018, 13:36 [IST]
ಬೆಂಗಳೂರು, ಏಪ್ರಿಲ್ 16: ಬೆಂಗಳೂರಿನ ರಾಜಾಜಿನಗರದಲ್ಲಿ ಸ್ಪರ್ಧಿಸುವ ಆಸೆ ಹೊತ್ತಿದ್ದ ಜಿ ಮಂಜುಳಾ ನಾಯ್ಡು ಅವರಿ...
ಬಿಜೆಪಿ ಬಂಡಾಯ ಶಾಸಕನ ಕುತೂಹಲದ ನಡೆ, ಶ್ರೀರಾಮುಲು ಮಣಿಸಲು ಪ್ಲಾನ್?
Monday, April 16, 2018, 12:42 [IST]
ಚಿತ್ರದುರ್ಗ, ಏಪ್ರಿಲ್ 16: ಟಿಕೆಟ್ ಕೈತಪ್ಪಿದ್ದರಿಂದ ಆಕ್ರೋಶಕ್ಕೊಳಗಾಗಿರುವ ಚಿತ್ರದುರ್ಗದ ಮೊಳಕಾಲ್ಮೂರು ...
ಸಿಕ್ಕ ಪ್ರಸಾದ ಸ್ವೀಕರಿಸಬೇಕು: ಡಿ.ಕೆ. ಶಿವಕುಮಾರ್ ಸಲಹೆ
Monday, April 16, 2018, 09:54 [IST]
ರಾಮನಗರ, ಏಪ್ರಿಲ್ 16: ಪಕ್ಷದಲ್ಲಿ ಯಾರಿಗೂ ಯಾವುದೇ ವೈಮನಸ್ಯವಿಲ್ಲ. ಪ್ರತಿಯೊಬ್ಬರು ಏನು ಪ್ರಸಾದ ಸಿಗುತ್ತದೆ ಅದ...
ಸಿದ್ದ ಸರ್ಕಾರ ಬಿದ್ದ ಕರ್ನಾಟಕ: ಜಾವಡೇಕರ್ ಲೇವಡಿ
Friday, April 13, 2018, 18:12 [IST]
ಬೆಂಗಳೂರು, ಏಪ್ರಿಲ್ 13: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಇದು ಬಿಜೆಇಗೆ ವರವಾಗಿ ಪರಿಣಮಿಸಲಿದೆ ಎಂದು ಕೇಂದ...
ಬಿಜೆಪಿ, ಜೆಡಿಎಸ್ ಅಪಪ್ರಚಾರಕ್ಕೆ ಜನ ತಕ್ಕ ಪಾಠ ಕಲಿಸ್ತಾರೆ: ಡಿಕೆಶಿ
Friday, April 6, 2018, 15:26 [IST]
ಕನಕಪುರ (ರಾಮನಗರ ಜಿಲ್ಲೆ), ಏಪ್ರಿಲ್ 6 : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಇದೆ. ಬಿಜೆಪಿ ಮತ್ತು ಜೆಡಿಎಸ್ ನ ಯಾ...
ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಕೃಷಿಗೆ ಹಗಲಲ್ಲೂ ವಿದ್ಯುತ್
Thursday, March 29, 2018, 10:05 [IST]
ಬೆಂಗಳೂರು, ಮಾರ್ಚ್ 29: ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ಇರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ ಶಿವಕ...
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಗುಸುಗುಸು: ಡಿಕೆಶಿ ಹೇಳಿದ್ದೇನು?
Tuesday, March 27, 2018, 15:42 [IST]
ಶಿವಮೊಗ್ಗ, ಮಾರ್ಚ್ 27 : ಹಳೇ ಟ್ರಾನ್ಸ್ ಫಾರ್ಮರ್ ಗೆ ಅವಕಾಶ ನೀಡಲಾಗಿತ್ತು. ಆದರೆ ಆ ಟ್ರಾನ್ಸ್ ಫಾರ್ಮರ್ ಹೇಗೆ ಕೆ...