ಓದುಗರು ಕಳಿಸಿರುವ ಐದು ಅತ್ಯುತ್ತಮ ಪ್ರತಿಕ್ರಿಯೆಗಳು

* ಸಾಧಕ
***
ಹೊಸ ಸಿಮ್ಮು ಅಂತ ಯಾವ್ದೋ ಕಿತ್ತೋಗಿರೋ ಸಿಂ ಕೊಟ್ಟಿರ್ತಾರೆ. ಎಲ್ಲ ಲೋಕಲ್ ಡೀಲರ್ ಗಳ ಡೀಲ್ ಗಳು. ಅದು ಮೇಲಿನ ಅಧಿಕಾರಿಗಳಿಗೆ ಗೊತ್ತಾಗೋದಿಲ್ಲ. ಅನುಭವಿಸೋದು ಮಾತ್ರ ಗ್ರಾಹಕರು. ಇದೆಲ್ಲ ಆಗ್ಲಿಲ್ಲ ಅಂದ್ರೆ ಭಾರತಕ್ಕೆ ಬಂದ ನಿಜವಾದ ಅನುಭವ ಆಗೋದೇ ಇಲ್ಲ ಬಿಡ್ರಿ.
* ಅಜಯ್
***
ನಿಮ್ಮ "ಗಣಪನ್ನ ಪ್ಲೀಸ್ ನೆಕ್ಸ್ಟ್ ವರ್ಷ ವೀಕೆಂಡ್ ಬಾರಣ್ಣ!" ಬರಹ ತುಂಬಾ ಚೆನ್ನಾಗಿದೆ. ನಾನು ಇದನ್ನ ಗಣೇಶನ ಹಬ್ಬ ಆಗಿ ಸುಮಾರು ತಿಂಗಳಾದ ಮೇಲೆ ಓದಿದರೂ ತುಂಬಾ ಎಂಜಾಯ್ ಮಾಡಿದೆ. ಎಷ್ಟು ಚೆನ್ನಾಗಿ ಬರೆದಿದೀರ. ನನ್ನ ಸ್ನೇಹಿತೆಯರಿಗೂ ಇದನ್ನ ಓದುವಂತೆ ಹೇಳಿದೆ. ನಿಮ್ಮ ಬರಹ ಹೀಗೆ ಮುಂದುವರಿಯಲಿ. ಶುಭಾಶಯಗಳೊಂದಿಗೆ,
* ಪೂರ್ಣಿಮಾ, ಕ್ಯಾಲಿಫೋರ್ನಿಯಾ.
***
ಥ್ಯಾಂಕ್ಸ್ ಶಾಮಿ ಈ ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಿದ್ದಕ್ಕೆ. ರಾಬಿನ್ ಶರ್ಮ ಒಬ್ಬ ಯಶಸ್ವೀ ಲೇಖಕ ಹಾಗು ಮಾತುಗಾರ. ಅವರ ಪುಸ್ತಕಗಳಂತೂ very inspirational. ನಿಜವಾಗಿಯೂ ಭಾರತಕ್ಕೆ ಈಗ ಬೇಕಾಗಿರುವುದು Leadership ದೃಷ್ಟಿಕೊನವಿರುವ educated ನಾಯಕರು, ಭ್ರಷ್ತಾಚಾರವಿಲ್ಲದ, ಸ್ವಚ್ಛವಾದ ಧ್ಯೇಯವಿರುವವರು. ಇದು ಇಂದಿನ ಜನಾಂಗದಿಂದ ಸಾಧ್ಯ. ಈ ನಿಟ್ಟಿನಲ್ಲಿ 'ರಂಗ್-ದೇ'ಯ ಸೇವೆ ಗಣನೀಯವಾದುದು.
* ನಿಖಿಲಾ ಎಚ್.
***
ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ಸಂಗೀತ, ನಿರ್ಮಾಪಕ, ನಿರ್ದೇಶನ - s ನಾರಾಯಣ್. Such miracles(all roles played by single person) is possible only in kannada industry. Nowhere it's possible. Jack of all arts but master of none. Definitely it'll be remake movie and narayan copied the music also. No big deal.
* ಗಣೇಶ್
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications