ಓದುಗರು ಕಳಿಸಿರುವ ಐದು ಅತ್ಯುತ್ತಮ ಪ್ರತಿಕ್ರಿಯೆಗಳು

* ಸಾಧಕ
***
ಹೊಸ ಸಿಮ್ಮು ಅಂತ ಯಾವ್ದೋ ಕಿತ್ತೋಗಿರೋ ಸಿಂ ಕೊಟ್ಟಿರ್ತಾರೆ. ಎಲ್ಲ ಲೋಕಲ್ ಡೀಲರ್ ಗಳ ಡೀಲ್ ಗಳು. ಅದು ಮೇಲಿನ ಅಧಿಕಾರಿಗಳಿಗೆ ಗೊತ್ತಾಗೋದಿಲ್ಲ. ಅನುಭವಿಸೋದು ಮಾತ್ರ ಗ್ರಾಹಕರು. ಇದೆಲ್ಲ ಆಗ್ಲಿಲ್ಲ ಅಂದ್ರೆ ಭಾರತಕ್ಕೆ ಬಂದ ನಿಜವಾದ ಅನುಭವ ಆಗೋದೇ ಇಲ್ಲ ಬಿಡ್ರಿ.
* ಅಜಯ್
***
ನಿಮ್ಮ "ಗಣಪನ್ನ ಪ್ಲೀಸ್ ನೆಕ್ಸ್ಟ್ ವರ್ಷ ವೀಕೆಂಡ್ ಬಾರಣ್ಣ!" ಬರಹ ತುಂಬಾ ಚೆನ್ನಾಗಿದೆ. ನಾನು ಇದನ್ನ ಗಣೇಶನ ಹಬ್ಬ ಆಗಿ ಸುಮಾರು ತಿಂಗಳಾದ ಮೇಲೆ ಓದಿದರೂ ತುಂಬಾ ಎಂಜಾಯ್ ಮಾಡಿದೆ. ಎಷ್ಟು ಚೆನ್ನಾಗಿ ಬರೆದಿದೀರ. ನನ್ನ ಸ್ನೇಹಿತೆಯರಿಗೂ ಇದನ್ನ ಓದುವಂತೆ ಹೇಳಿದೆ. ನಿಮ್ಮ ಬರಹ ಹೀಗೆ ಮುಂದುವರಿಯಲಿ. ಶುಭಾಶಯಗಳೊಂದಿಗೆ,
* ಪೂರ್ಣಿಮಾ, ಕ್ಯಾಲಿಫೋರ್ನಿಯಾ.
***
ಥ್ಯಾಂಕ್ಸ್ ಶಾಮಿ ಈ ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಿದ್ದಕ್ಕೆ. ರಾಬಿನ್ ಶರ್ಮ ಒಬ್ಬ ಯಶಸ್ವೀ ಲೇಖಕ ಹಾಗು ಮಾತುಗಾರ. ಅವರ ಪುಸ್ತಕಗಳಂತೂ very inspirational. ನಿಜವಾಗಿಯೂ ಭಾರತಕ್ಕೆ ಈಗ ಬೇಕಾಗಿರುವುದು Leadership ದೃಷ್ಟಿಕೊನವಿರುವ educated ನಾಯಕರು, ಭ್ರಷ್ತಾಚಾರವಿಲ್ಲದ, ಸ್ವಚ್ಛವಾದ ಧ್ಯೇಯವಿರುವವರು. ಇದು ಇಂದಿನ ಜನಾಂಗದಿಂದ ಸಾಧ್ಯ. ಈ ನಿಟ್ಟಿನಲ್ಲಿ 'ರಂಗ್-ದೇ'ಯ ಸೇವೆ ಗಣನೀಯವಾದುದು.
* ನಿಖಿಲಾ ಎಚ್.
***
ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು, ಸಂಗೀತ, ನಿರ್ಮಾಪಕ, ನಿರ್ದೇಶನ - s ನಾರಾಯಣ್. Such miracles(all roles played by single person) is possible only in kannada industry. Nowhere it's possible. Jack of all arts but master of none. Definitely it'll be remake movie and narayan copied the music also. No big deal.
* ಗಣೇಶ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications