ಯಡಿಯೂರಪ್ಪ ಅಮೆರಿಕಾ ಪ್ರವಾಸ ದಿನಚರಿ
ಬೆಂಗಳೂರು, ಆ. 19 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮೆರಿಕಾ ಯಾತ್ರೆ ಕೈಗೊಳ್ಳುವುದು ಖಚಿತವಾಗಿದ್ದು ಅವರ ಏಳು ದಿವಸಗಳ ಪ್ರವಾಸದ ವಿವರಗಳು ಇಂತಿವೆ.
* ಆಗಸ್ಟ್ 27 ಬುಧವಾರ ಮಧ್ಯರಾತ್ರಿ ಬೆಂಗಳೂರಿನಿಂದ ಹೊರಟು ಲಂಡನ್ ಮಾರ್ಗವಾಗಿ ಶಿಕಾಗೋ.
* 28ರ ಗುರುವಾರ ಮಧ್ಯಾಹ್ನ ಶಿಕಾಗೋಗೆ ಆಗಮನ ಮತ್ತು ಮೊಕ್ಕಾಂ. ವಿಶ್ರಾಂತಿ.
* ಶುಕ್ರವಾರ 29ರಂದು 'ಅಕ್ಕ' ಸಮ್ಮೇಳನದಲ್ಲಿ ವಾಣಿಜ್ಯ ಸಭೆ ಉದ್ಘಾಟನೆ , ಬೆಳಗ್ಗೆ 11 ಗಂಟೆಗೆ.
* ಅದೇ ದಿನ ಸಂಜೆ 5.30ಕ್ಕೆ ಸಮ್ಮೇಳನ ಉಧ್ಘಾಟನಾ ಸಮಾರಂಭದಲ್ಲಿ ಉಪಸ್ಥಿತಿ. ರಾತ್ರಿ 'ಅಕ್ಕ' ಸಮ್ಮೇಳನದ ಭೋಜನ ಕೂಟ, ವಿಶ್ರಾಂತಿ.
* ಶನಿವಾರ ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಸಮ್ಮೇಳನದಲ್ಲಿ ವ್ಯವಸ್ಥೆ ಮಾಡಲಾಗಿರುವ ರಥಯಾತ್ರೆಯಲ್ಲಿ ಭಾಗವಹಿಸುವಿಕೆ. ಅದೇ ದಿನ 11.30ರ ನಂತರ ಶಿಕಾಗೋ ನಗರದ ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಅಂಡ್ ಫೆಸಿಲಿಟೀಸ್ ಸಂಸ್ಥೆಗೆ ಭೇಟಿ.
* 31ರ ಭಾನುವಾರ ಬೆಳಿಗ್ಗೆ 'ಅಕ್ಕ' ಸಮ್ಮಳನದ ಆವರಣದಲ್ಲಿ ವಾಣಿಜ್ಯ ಸಭೆಗಳಲ್ಲಿ ಪಾಲ್ಗೊಳ್ಳುವಿಕೆ. ಮಧ್ಯಾಹ್ನ ಶಿಕಾಗೋದಿಂದ ಅಟ್ಲಾಂಟಾಗೆ ಪ್ರಯಾಣ. ಮೊಕ್ಕಾಂ ಅಟ್ಲಾಂಟ.
* ಸೆಪ್ಟೆಂಬರ್ 1ರ ಸೋಮವಾರ ಲೇಬರ್ ಡೇ. ಅಂದು ಮಧ್ಯಾಹ್ನ ಅಟ್ಲಾಂಟದಲ್ಲಿರುವ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಹಾಗೂ ಮಹಾತ್ಮಾ ಗಾಂಧೀ ಸ್ಮಾರಕಗಳಿಗೆ ಭೇಟಿ. ಸಂಜೆ ಭಾರತೀಯ ಸಂಜಾತ ಕುಟುಂಬಗಳು ಹಾಗೂ ಕರ್ನಾಟಕದ ಸ್ಥಳೀಯ ಸಮುದಾಯಗಳಿಂದ ನಾಗರಿಕ ಸನ್ಮಾನ ಸ್ವೀಕಾರ.
* ಸೆಪ್ಟೆಂಬರ್ 2ರ ಮಂಗಳವಾರ ಬೆಳಿಗ್ಗೆ ಜಿಯಾರ್ಜಿಯಾದಲ್ಲಿ ಇಂಡಿಯಾ ಅಮೆರಿಕಾ ಛೇಂಬರ್ ಆಫ್ ಕಾಮರ್ಸ್ ಸದಸ್ಯರೊಂದಿಗೆ ಉಪಾಹಾರ ಗೋಷ್ಠಿ. ಅಂದು ಮಧ್ಯಾಹ್ನ ಜಿಯಾರ್ಜಿಯಾ ಇಂಡಸ್ಟ್ರಿಯಲ್ ಇನ್ಕುಬೇಷನ್ ಸೆಂಟರ್ಗೆ ಭೇಟಿ. ಮೊಕ್ಕಾಂ ಅಟ್ಲಾಂಟ.
* ಸೆಪ್ಟೆಂಬರ್ 3ರ ಬುಧವಾರ ಬೆಳಗ್ಗೆ ಜಿಯಾರ್ಜಿಯಾ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಗಳಿಗೆ ಭೇಟಿ. ಅದೇ ದಿವಸ ಸಂಜೆ ಅಟ್ಲಾಂಟದಿಂದ ಹೊರಟು ಲಂಡನ್ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ.
* ಸೆಪ್ಟೆಂಬರ್ 4ನೇ ತಾರೀಕು ಗುರುವಾರ ಸಂಜೆ ಬೆಂಗಳೂರು ತಲಪುವುದು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications