Karnataka Election 2023 LIVE: ವಿಷಕಂಠ ನಂಜುಂಡೇಶ್ವರನಿಗೆ ಕೈಮುಗಿದು ದೆಹಲಿಗೆ ಹೊರಟ ಮೋದಿ
ಕರ್ನಾಟಕ ವಿಧಾನಸಭಾ ಚುನಾವಣೆ 2023 ಲೈವ್ ಸುದ್ದಿ:ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ತೆರೆ ಬೀಳಲು ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಎರಡು ದಿನಗಳ ಸತತ ಸಮಾವೇಶ, ರೋಡ್ ಶೋ ನಂತರ, ನಂಜನಗೂಡಿನಲ್ಲಿ ಸಾರ್ವಜನಿಕ ಸಭೆಯನ್ನು ಮೋದಿ ನಡೆಸಿದ್ದಾರೆ. ಇದಾದ ನಂತರ, ದಕ್ಷಿಣ ಕಾಶಿ ನಂಜುಂಡೇಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ, ಮೈಸೂರಿನ ಮಂಡಕ್ಕಳ್ಳಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್ ಹೊರಟಿದ್ದಾರೆ.
ಈ ಬಾರಿಯ ನಿರ್ಧಾರ ಬಿಜೆಪಿಯ ಬಹುಮತದ ಸರ್ಕಾರ ಎಂದ ಪ್ರಧಾನಿ ಮೋದಿ ಅವರು, ಕರ್ನಾಟಕಕ್ಕೆ ಎಲ್ಲಿಯೇ ಹೋದರು ಹೆಚ್ಚಿನ ಪ್ರೀತಿ ಸಿಗುತ್ತಿದೆ. ಇಷ್ಟೊಂದು ಜನರನ್ನ ನೋಡಿ ನನಗೆ ಸಂತೋಷವಾಗುತ್ತಿದೆ. ಇನ್ನೂ ಕಾಂಗ್ರೆಸ್ ನವರು ಸುಳ್ಳಿನ ಭರವಸೆಯನ್ನ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಮೇ 8ರಂದು ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

'ಒನ್ ಇಂಡಿಯಾ ಕನ್ನಡ' ಜಾಲತಾಣ ಓದುಗರಿಗೆ ಚುನಾವಣಾ ಬೆಳವಣಿಗೆಯ ಮಾಹಿತಿಯನ್ನು ಲೈವ್ ಬ್ಲಾಗ್ ಮೂಲಕ ನೀಡಲಿದೆ. ನೀವು ಇಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಪ್ರಚಾರ, ಭರವಸೆ, ಸಾರ್ವಜನಿಕ ಸಭೆಗಳು, ಹೇಳಿಕೆಗಳು, ಚರ್ಚೆಗಳು, ಪ್ರಚಾರದ ಸದ್ದು-ಗದ್ದಲಗಳ ಕ್ಷಣ ಕ್ಷಣದ ಮಾಹಿತಿ ತಿಳಿದುಕೊಳ್ಳಬಹುದು
South First pre-poll survey: ಸೌತ್ ಫಸ್ಟ್ನ ಮೂರು ಸಮೀಕ್ಷೆಗಳಲ್ಲಿಯೂ ಸಿಎಂ ಆಗಿ ಸಿದ್ದರಾಮಯ್ಯಗೆ ಅಗ್ರಸ್ಥಾನ!
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮತ್ತೆ ನಟ ದರ್ಶನ್ ಹವಾ!
ರಾಹುಲ್ ಗಾಂಧಿ ಸಂವಾದ

LIVE: Smt @priyankagandhi ji interacts with the public in Bangalore South, Karnataka.https://t.co/N8SzSC95kd
— Karnataka Congress (@INCKarnataka) May 7, 2023
ನಂಜುಂಡೇಶ್ವರನ ಸನ್ನಿಧಿಯಲ್ಲಿ ಪಿಎಂ ಮೋದಿ
ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ
ಶಿವಮೊಗ್ಗದಲ್ಲಿ ಪಿಎಂ ಮೋದಿ
ಬಜರಂಗದಳದ ನೈತಿಕ ಪೊಲೀಸ್ ಗಿರಿ

'ಒಡೆದ ಮೊಸರು ಯಾವತ್ತು ಸರಿಯಾಗಲ್ಲ' ಸಿದ್ದುಗೆ ಸೋಮಣ್ಣ ಟಾಂಗ್
ಬಂಡೆ ಕೋಟೆಗೆ ಎಂಟ್ರಿ ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್
ನನ್ನನ್ನು ಸೋಲಿಸಲು ಇದು ಗುಜರಾತ್ ಅಲ್ಲ, ಹುಬ್ಬಳ್ಳಿ: ಜಗದೀಶ್ ಶೆಟ್ಟರ್
ಶೆಟ್ಟರ್, ಸವದಿ, ಸಿದ್ದರಾಮಯ್ಯ ಸೋಲ್ತಾರೆ ಎಂದ ಅಮಿತ್ ಶಾ
BSY ಮುಖ, ಬೊಮ್ಮಾಯಿ ಮುಖ ಅಥವಾ ಇನ್ಯಾವುದೇ ರಾಜ್ಯ ನಾಯಕರ ಮುಖವನ್ನು ತೋರಿಸಲು ಬಿಜೆಪಿಗೆ "ಸಂತೋಷ" ಇಲ್ಲ, ಸಾಧ್ಯವೂ ಆಗಿಲ್ಲ.
— Karnataka Congress (@INCKarnataka) May 7, 2023
ಬಿಜೆಪಿಗೆ ಭರವಸೆ ಮೂಡಿಸುವ ನಾಯಕತ್ವವೂ ಇಲ್ಲ!
ಬೊಮ್ಮಾಯಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ, ಎಲ್ಲವೂ ಜೋಶಿ, ಸಂತೋಷರ ಅಣತಿಯಂತೆ ನಡೆಯುತ್ತಿದೆ.
ಮೇ 13ರಂದು ಬಿಜೆಪಿ ಧರಿಸಿರುವ "ಮೋದಿ ಮುಖವಾಡ" ಹೀಗೆಯೇ ಕಳಚಿ… pic.twitter.com/SR2SqcZznS












Click it and Unblock the Notifications