ಜಿಸ್ಯಾಟ್ 15 ಯಶಸ್ವಿ ಉಡಾವಣೆ, ಇಸ್ರೋ ಸಾಧನೆ
ಬೆಂಗಳೂರು, ನ.11: ಯುರೋಪಿಯನ್ ಉಡಾವಣಾ ವಾಹಕ ಬಳಸಿಕೊಂಡು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಜಿಸ್ಯಾಟ್ 15 ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಯುರೋಪಿಯನ್ ಏರಿಯನ್ ವಿಎ-227 ವಾಹಕದೊಂದಿಗೆ ಜಿಸ್ಯಾಟ್ 15 ಉಡಾವಣೆ ಯಶಸ್ವಿಯಾಗಿದೆ ಎಂದು ಬೆಂಗಳೂರಿನ ಅಂತರಿಕ್ಷ್ ಭವನದ ಮೂಲಗಳು ಹೇಳಿವೆ.

ಸುಮಾರು 3164 ಕೆಜಿ ತೂಗುವ ಉಪಗ್ರಹದಲ್ಲಿ ಸಂವಹನ ವಾಹಕ ಕೆಯು ಬ್ಯಾಂಡ್ ನಲ್ಲಿ ನಿರ್ವಹಿಸಲಿದೆ. ಜಿಪಿಎಸ್, ಜಿಯೋ ನ್ಯಾವಿಗೇಷನ್(GAGAN) ಪೇ ಲೋಡ್ ಹೊಂದಿದ್ದು ಎಲ್ 1 ಹಾಗೂ ಎಲ್ 5 ಬ್ಯಾಂಡ್ ಗಳಲ್ಲಿ ಕಾರ್ಯ ನಿರ್ವಹಿಸಲಿದೆ.
India's GSAT-15 Communication Satellite Launched Successfully - See more at: https://t.co/nX0CpKMrNm
— ISRO (@isro) November 11, 2015 ಜಿಸ್ಯಾಟ್ ಉಪಯೋಗ: ಭಾರತದೆಲ್ಲೆಡೆ ಟೆಲಿ ಕಮ್ಯೂನಿಕೇಷನ್ ಸೇವೆ, ಜಿಪಿಎಸ್, ತುರ್ತು ಸೇವೆ ನೀಡಲು ಬಳಕೆಯಾಗಲಿದೆ. ಹಾಸನದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ(ಎಂ ಸಿಎಫ್) ಈಗ ಉಪಗ್ರಹ ಮೇಲೆ ನಿಗಾವಹಿಸಿದ್ದು, ಸರಿಯಾದ ಕಕ್ಷೆ ತಲುಪಿರುವ ಸೂಚನೆ ನೀಡಿದೆ.
ಏರಿಯನ್ ಸ್ಪೇಸ್ ನೀಡಿರುವ ಅಧಿಕೃತ ಮಾಹಿತಿಯಂತೆ ಭಾರತ ಜಿಸ್ಯಾಟ್ 17 ಹಾಗೂ ಜಿಸ್ಯಾಟ್ 18 ಉಪಗ್ರಹಗಳನ್ನು ಉಡಾವಣೆ ಮಾಡಲಿ ಏರಿಯನ್ ಸ್ಪೇಸ್ ಬಳಕೆಯಾಗಲಿದೆ.
ISRO launched GSAT-15 so we doesn't have to rely on NASA for "India on Diwali night" satellite image.
#swadesh
— intolerant नील (@sonar_nil) November 11, 2015 ಗಯಾನದ ಬಾಹ್ಯಾಕಾಶ ಕೇಂದ್ರ, ಯುರೋಪಿಯನ್ ಕೌರುರುವಿನ ಕೇಂದ್ರ ಹಾಗೂ ಫ್ರೆಂಚ್ ಗಯಾನದಿಂದ ಭಾರತದ ಉಪಗ್ರಹಗಳನ್ನು(ಎಲ್ಲವೂ 3,400ಕೆಜಿ) ಏರಿಯನ್ 5 ವಾಹಕ ಬಳಸಿ 2016 ಹಾಗೂ 2017ರಲ್ಲಿ ಉಡಾವಣೆ ಮಾಡಲಾಗುತ್ತದೆ. (ಒನ್ ಇಂಡಿಯಾ ಸುದ್ದಿ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications