ಅಂಚೆಕಚೇರಿಯ ಠೇವಣಿ ಬಡ್ಡಿದರ ಹೆಚ್ಚಳ

ಕೇಂದ್ರ ಸರ್ಕಾರವು ಅಂಚೆ ಖಾತೆಯ ಎಲ್ಲಾ ರೀತಿಯ ಹೂಡಿಕೆದಾರರಿಗೆ ನೀಡುತ್ತಿದ್ದ ಬಡ್ಡಿ ದರವನ್ನು ಹೆಚ್ಚಿಸಿಲಿದೆ ಎಂಬ ಪ್ರಕಟಣೆ ನೀಡಿದ್ದು , ಈ ಕುರಿತು ಅಧಿಸೂಚನೆ ಹೊರಬಿದ್ದ ದಿನದಿಂದ ಬಡ್ಡಿ ದರ ಹೆಚ್ಚಾಗಲಿದೆ.
ಕೋಟ್ಯಾಂತರ ಗ್ರಾಹಕರು ಅಂಚೆ ಖಾತೆಯಲ್ಲಿ ಬೇರೆ ಬೇರೆ ರೀತಿಯ ಹಣ ಹೂಡಿಕೆ ಮಾಡಿದ್ದು ಅದರಲ್ಲಿ ಪಿಪಿಎಫ್ ಬಡ್ಡಿ ದರವನ್ನು ಶೇ.8-8.6ಕ್ಕೆ ಏರಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಅಂಚೆ ಉಳಿತಾಯ ಖಾತೆಯ ಬಡ್ಡಿ ದರ ಏರಿಕೆಯು ಈ ಕೆಳಗಿನ ಯೋಜನೆಗಳನ್ನು ಒಳಗೊಂಡಿದೆ .
*ಅಂಚೆ ಎಸ್ ಬಿ ಬಡ್ಡಿ ದರವನ್ನು ಶೇ. 3.5-4ಕ್ಕೆ ಏರಿಸಲಾಗುವುದು.
*ಮಾಸಿಕ ಆದಾಯ ಯೋಜನೆ ಬಡ್ಡಿ ದರಶೇ. 8.2ರಷ್ಟು ಏರಿಕೆ.
*ಪಬ್ಲಿಕ್ ಫ್ರಾವಿಟಡೆಂಟ್ ಫಂಡ್ ಶೇ.8-8.6ಕ್ಕೆ ಹೆಚ್ಚಳ
*ಪಿಪಿಎಫ್ ನಲ್ಲಿ ವಾರ್ಷಿಕ ಇಡಬಹುದಾದ ಗರಿಷ್ಠ ಹಣದ ಮೊತ್ತವನ್ನು 70,00ವನ್ನು 1 ಲಕ್ಷಕ್ಕೆ ಏರಿಸಲಾಗಿದೆ.
* ಒಂದು ವರ್ಷಕ್ಕೆ ಠೇವಣಿಗೆ ನೀಡುತ್ತಿದ್ದ ಬಡ್ಡಿದರ ಶೇ.6.25-7.2ಕ್ಕೆ ಹೆಚ್ಚಳ
*ಇನ್ನು ಮುಂದೆ ಕಿಸಾನ್ ವಿಕಾಸ್ ಪತ್ರಗಳನ್ನು ರದ್ದು ಪಡಿಸಲಾಗುವುದು.
* ಮಾಸಿಕ ಆದಾಯ ಯೋಜನೆ ಅವಧಿಯನ್ನು 6 ರಿಂದ 5ಕ್ಕೆ ಇಳಿಸಲಾಗಿದೆ.
* 10 ವರ್ಷ ಅವಧಿಯ ಹೊಸ ರಾಷ್ಟೀಯ ಉಳಿತಾಯ ಯೋಜನೆ ಬಿಡುಗಡೆ.
*ಮಾಸಿಕ ಆದಾಯ ಯೋಜನೆಗೆ ನೀಡುತ್ತಿದ್ದ ಶೇ. 5 ರ ಬೋನಸ್ ರದ್ದು ಪಡಿಸಲಾಗಿದೆ.
*ಪಿಪಿಎಫ್ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ನೀಡುತ್ತಿದ್ದ ಕಮೀಷನ್ ರದ್ದು ಪಡಿಸಲಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications