ಮುಂಬೈ ತ್ರಿವಳಿ ಸ್ಫೋಟ: ಬೆಂಗಳೂರಿನಲ್ಲಿ ಐವರ ಬಂಧನ

ಮುಂಬೈ,

ಜುಲೈ
18:
ಮುಂಬೈ
ತ್ರಿವಳಿ
ಸ್ಫೋಟಕ್ಕೆ
ಸಂಬಂಧಿಸಿದಂತೆ
ಬೆಂಗಳೂರಿನಲ್ಲಿ
ಐವರನ್ನು
ಬಂಧಿಸಲಾಗಿದೆ.
ಸ್ಫೋಟದ
ಸಂಬಂಧ
ವಶಕ್ಕೆ
ತೆಗೆದುಕೊಂಡಿದ್ದ
ಫಯಾಜ್
ಉಸ್ಮಾನಿ
ಶನಿವಾರ
ಮೆದುಳು
ಸ್ರಾವದಿಂದ
ಸಾವಿಗೀಡಾವುದಕ್ಕೂ
ಮುನ್ನ
ಐವರ
ಬಗ್ಗೆ
ನೀಡಿದ್ದ
ಮಾಹಿತಿಯ
ಆಧಾರದ
ಮೇಲೆ
ಪೊಲೀಸರು
ಇವರನ್ನು
ಬಂಧಿಸಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.

id="toptextpromo">

ಗಮನಾರ್ಹವೆಂದರೆ

ಬಂಧಿತ
ಐದೂ
ಮಂದಿ
ಬೆಂಗಳೂರು
ನಿವಾಸಿಗಳಲ್ಲ.
ಕೇರಳ,
ಹೈದರಾಬಾದ್,
ಭಟ್ಕಳ,
ಕಾಸರಗೋಡು
ಮತ್ತು
ಮಂಗಳೂರಿನವರು.
ಇವರೆಲ್ಲ
ಪರಪ್ಪನ
ಅಗ್ರಹಾರ
ಜೈಲಿನಲ್ಲಿ
ಬಂಧನದಲ್ಲಿರುವ
ಕೈದಿಗಳು
ಎಂದೂ
ಮೂಲಗಳು
ಹೇಳಿವೆ.

id='are-slot-1'
class='oiad
oi-axt
oiadv'>
id='top-searched-articles'>

ಫಯಾಜ್

ಐವರೊಂದಿಗೂ
ಮೊಬೈಲ್
ಮೂಲಕ
ಸಂಪರ್ಕದಲ್ಲಿದ್ದ.
ಅವನ
ಮೊಬೈಲ್
ಕಾಲ್
ಷೀಟ್
ಅನ್ನು
ಪರಿಶೀಲಿಸಿದಾಗ
ಇವರ
ಪತ್ತೆಯಾಗಿದೆ.
ಮುಂಬೈ
ಪೊಲೀಸರು
ನೀಡಿದ
ಸುಳಿವಿನ
ಮೇರೆಗೆ
ಐದು
ಮಂದಿಯನ್ನು
ತಮ್ಮ
ವಶಕ್ಕೆ
ತೆಗೆದುಕೊಂಡ
ಕರ್ನಾಟಕ
ಆಂತರಿಕ
ಭದ್ರತಾ
ಪೊಲೀಸರು
ಸದ್ಯಕ್ಕೆ
ಇವರ
ನಾಮಧೇಯಗಳನ್ನು
ಬಹಿರಂಗಪಡಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+