ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಐಎಎಲ್ ಗೆ ಕೆಂಪೇಗೌಡ ಹೆಸರು: ಆರ್ ಅಶೋಕ
ಜಂಟಿ ಸದನ ಸಮಿತಿಯ ವರದದಿಯಂತೆ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ ಒದಗಿಸುವುದು ಮತ್ತು ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕುವುದು ಹಾಗೂ ಎಚ್ಎಎಲ್ ನಿಲ್ದಾಣಕ್ಕೆ ಮರುಚಾಲನೆ ನೀಡುವುದರ ಬಗ್ಗೆ ಕೂಡಾ ಚಿಂತನೆ ನಡೆದಿದೆ ಎಂದು ಸಚಿವ ಅಶೋಕ್ ಹೇಳಿದರು.
ನಾಡಪ್ರಭು ಕೆಂಪೇಗೌಡ ಅವರ 500ನೇ ಜಯಂತಿಯನ್ನು 5 ಕೋಟಿ ರು ವೆಚ್ಚದಲ್ಲಿ ಆಚರಿಸಲಾಗುವುದು. ಕರಗದ ದಿನ ಅಥವಾ ಮುಂಚಿತವಾಗಿ ಪ್ರತಿ ವಾರ್ಡ್ ನಲ್ಲೂ ಕೆಂಪೇಗೌಡ ಜಯಂತಿ ಆಚರಿಸಲು ಸೂಚಿಸಲಾಗುವುದು. ಕೆಂಪೇಗೌಡರ ಹಿರಿಮೆಯನ್ನು ಎಲ್ಲರಿಗೂ ಸಾರಲು ಸಮಿತಿಯನ್ನು ರಚಿಸಲಾಗಿದೆ ಎಂದು ಅಶೋಕ್ ಹೇಳಿದ್ದಾರೆ. ಬೆಂಗಳೂರು ನಿರ್ಮಾತೃ ಕೇಂಪೇಗೌಡರ ಸಮುದಾಯದವನು ನಾನು ಎನ್ನುವ ಬಗ್ಗೆ ನನಗೆ ಹೆಮ್ಮೆ ಮತ್ತು ಗೌರವವಿದೆ ಎಂದು ಭೂಮಿ ಬಳಗ ಟ್ರಸ್ಟ್ ಹಮ್ಮಿಕೊಂಡಿದ್ದ ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಚಿವ ಅಶೋಕ್ ತಿಳಿಸಿದರು.
ಬಿಐಎಎಲ್ ವಿಮಾನ ನಿಲ್ದಾಣ ಹೇಮಚಂದ್ರ ಸಾಗರ್ ಕೆಂಪೇಗೌಡ ಆರ್ ಅಶೋಕ್ bial kempegowda bangalore international airport r ashok
English summary
Karnata Cabinet has approved the Dr.Hema Chandra Sagar lead Karnataka Joint legislative committee recommendation of naming Bangalore International Airport (BIAL) after Kempegowda said Home minister R Ashoka.
Story first published: Thursday, December 16, 2010, 10:58 [IST]