2011ರಲ್ಲಿ ಬರುವ ಸರಕಾರಿ ರಜಾದಿನಗಳ ಪಟ್ಟಿ

ಸಾರ್ವತ್ರಿಕ ರಜಾ ದಿನಗಳು
ಜನವರಿ 15 ಶನಿವಾರ, ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ಜನವರಿ 26 ಬುಧವಾರ, ಗಣರಾಜ್ಯೋತ್ಸವ
ಫೆಬ್ರವರಿ 16 ಬುಧವಾರ, ಈದ್ ಮಿಲಾದ್
ಮಾರ್ಚ್ 2 ಬುಧವಾರ, ಮಹಾಶಿವರಾತ್ರಿ
ಏಪ್ರಿಲ್ 4 ಸೋಮವಾರ, ಚಾಂದ್ರಮಾನ ಯುಗಾದಿ
ಏಪ್ರಿಲ್ 14 ಗುರುವಾರ, ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಸೌರಮಾನ ಯುಗಾದಿ
ಏಪ್ರಿಲ್ 16 ಶನಿವಾರ, ಮಹಾವೀರ ಜಯಂತಿ
ಏಪ್ರಿಲ್ 22 ಶುಕ್ರವಾರ, ಗುಡ್ಫ್ರೈಡೆ
ಮೇ 6 ಶುಕ್ರವಾರ, ಬಸವ ಜಯಂತಿ
ಆಗಸ್ಟ್ 15 ಸೋಮವಾರ, ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 31 ಬುಧವಾರ, ಕುತುಬ್-ಎ-ರಂಜಾನ್, ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 1 ಗುರುವಾರ, ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 27 ಮಂಗಳವಾರ, ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 5 ಬುಧವಾರ, ಮಹಾನವಮಿ, ಆಯುಧಪೂಜೆ
ಅಕ್ಟೋಬರ್ 6 ಗುರುವಾರ, ವಿಜಯದಶಮಿ
ಅಕ್ಟೋಬರ್ 11 ಮಂಗಳವಾರ, ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 25 ಮಂಗಳವಾರ, ನರಕಚತುರ್ದಶಿ
ಅಕ್ಟೋಬರ್ 27 ಗುರುವಾರ, ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 1 ಮಂಗಳವಾರ, ಕನ್ನಡ ರಾಜ್ಯೋತ್ಸವ
ನವೆಂಬರ್ 7 ಸೋಮವಾರ, ಬಕ್ರೀದ್
ನವೆಂಬರ್ 14 ಸೋಮವಾರ, ಕನಕದಾಸ ಜಯಂತಿ
ಡಿಸೆಂಬರ್ 6 ಮಂಗಳವಾರ, ಮೊಹರಂ ಕಡೇ ದಿನ
ಸೂಚನೆ : ರಜೆ ಪಟ್ಟಿಯು ಭಾನುವಾರಗಳಂದು ಬರುವ ಕಾರ್ಮಿಕ ದಿನಾಚರಣೆ (ಮೇ 1), ಮಹಾತ್ಮಾ ಗಾಂಧಿ ಜಯಂತಿ (ಅಕ್ಟೋಬರ್ 2), ಕ್ರಿಸ್ಮಸ್ (ಡಿಸೆಂಬರ್ 25) ರಜಾ ದಿನಗಳನ್ನೊಳಗೊಂಡಿರುವುದಿಲ್ಲ.
ಪರಿಮಿತ ರಜಾ ದಿನಗಳ ಪಟ್ಟಿ
ಜನವರಿ 1 ಶನಿವಾರ, ನೂತನ ವರ್ಷಾರಂಭ
ಮಾರ್ಚ್ 19 ಶನಿವಾರ, ಹೋಳಿ ಹಬ್ಬ
ಏಪ್ರಿಲ್ 8 ಶುಕ್ರವಾರ, ದೇವರ ದಾಸಿಮಯ್ಯ ಜಯಂತಿ
ಏಪ್ರಿಲ್ 12 ಮಂಗಳವಾರ, ಶ್ರೀ ರಾಮನವಮಿ
ಏಪ್ರಿಲ್ 23 ಶನಿವಾರ, ಹೋಲಿಸ್ಯಾಟರ್ಡೇ
ಮೇ 7 ಶನಿವಾರ, ರಾಮಾನುಜ ಜಯಂತಿ
ಮೇ 17 ಮಂಗಳವಾರ, ಬುದ್ಧ ಪೂರ್ಣಿಮಾ
ಆಗಸ್ಟ್ 12 ಶುಕ್ರವಾರ, ಶ್ರೀ ವರಮಹಾಲಕ್ಷ್ಮಿ ವ್ರತ
ಆಗಸ್ಟ್ 26 ಶುಕ್ರವಾರ, ಜಮ್-ಉಲ್-ವಿದಾ
ಸೆಪ್ಟೆಂಬರ್ 9 ಶುಕ್ರವಾರ, ತಿರುಓಣಂ
ಸೆಪ್ಟೆಂಬರ್ 17 ಶನಿವಾರ, ವಿಶ್ವಕರ್ಮ ಜಯಂತಿ
ಅಕ್ಟೋಬರ್ ಮಂಗಳವಾರ, ತುಲಾ ಸಂಕ್ರಮಣ
ನವೆಂಬರ್ 10 ಗುರುವಾರ, ಗುರುನಾನಕ್ ಜಯಂತಿ
ಡಿಸೆಂಬರ್ 24 ಶನಿವಾರ, ಕ್ರಿಸ್ಮಸ್ ಈವ್
ಸೂಚನೆ : ಈ ರಜಾ ಪಟ್ಟಿಯು ಭಾನುವಾರದ ರಜಾ ದಿನಗಳಂದು ಬರುವ ಶ್ರಿ ಶಂಕರ ಜಯಂತಿ (ಮೇ 8), ಷಬ್-ಎ-ಬರಾತ್ (ಜುಲೈ 17), ಬ್ರಹ್ಮಶ್ರೀ ನಾರಾಯನಗುರುಜೀ ಜಯಂತಿ (ಆಗಸ್ಟ್ 14), ಶ್ರೀ ಕೃಷ್ಣ ಜನ್ಮಾಷ್ಟಮಿ (ಆಗಸ್ಟ್ 21) ಮತ್ತು ಷಬ್-ಎ-ಖಾದರ್ (ಆಗಸ್ಟ್ 28), ಹಾಗೆಯೇ ಎರಡನೇ ಶನಿವಾರದಂದು ಬರುವ ಶ್ರೀ ಮಧ್ವನವಮಿ (ಫೆಬ್ರವರಿ 2), ಋಜುರ್ ಉಪಕರ್ಮ (ಆಗಸ್ಟ್ 13), ಅನಂತ ಪದ್ಮನಾಭ ವ್ರತ (ಸೆಪ್ಟೆಂಬರ್ 10) ಮತ್ತು ಹುತ್ತರಿ ಹಬ್ಬ (ಡಿಸೆಂಬರ್ 10) ಒಳಗೊಂಡಿರುವುದಿಲ್ಲ.
ಪ್ರತಿ ವರ್ಷ ಸೌರಮಾನ ಸಿಂಹಮಾಸ ಶತಭಿಷ ನಕ್ಷತ್ರ, ಚತುರ್ದಶಿಯಂದು ಬ್ರಹ್ಮಶ್ರೀ ನಾರಾಯಣ ಗುರುಜೀ ಜಯಂತಿ ಬರುವುದರಿಂದ ಆ ದಿನವನ್ನು ನಿರ್ಬಂಧಿತ ರಜೆಯಾಗಿ ಘೋಷಿಸಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications