Get Updates
Get notified of breaking news, exclusive insights, and must-see stories!

ಶಬರಿಮಲೆ ಸ್ವಾಮಿ ಭಕ್ತರಿಗೆ ವಿಶೇಷ ‘ಅಪಘಾತ ವಿಮೆ ಯೋಜನೆ’

ತಿರುವನಂತಪುರಂ : ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ವಿಶೇಷ ‘ಅಪಘಾತ ವಿಮೆ’ ಯೋಜನೆಯನ್ನು ತಿರುವಾಂಕೂರು ದೇವಸ್ವಾಮಿ ಮಂಡಲಿ ರೂಪಿಸಿದೆ.

ದಕ್ಷಿಣ ಕೇರಳದ ದೇವಾಲಯ ಉಸ್ತುವಾರಿ ವಹಿಸಿರುವ ಮಂಡಲಿ ಹಾಗೂ ನ್ಯಾಷನಲ್‌ ಇನ್ಶೂರೆನ್ಸ್‌ ಕಂಪನಿ ಜಂಟಿಯಾಗಿ ಈ ಯೋಜನೆ ಸಿದ್ಧಪಡಿಸಿವೆ. ವಿಮೆ ಮಾಡಿಸುವ ಯಾತ್ರಾರ್ಥಿ ಅಪಘಾತದಲ್ಲಿ ಮೃತನಾದರೆ, ಆತನ ಕುಟುಂಬಕ್ಕೆ 50 ಸಾವಿರ ರುಪಾಯಿ, ಗಾಯಗಳಾದಲ್ಲಿ ಚಿಕಿತ್ಸೆಗೆ 5 ಸಾವಿರ ರುಪಾಯಿ ನೀಡಲಾಗುವುದು ಎಂದು ಮಂಡಲಿ ಗುರುವಾರ ತಿಳಿಸಿದೆ. ಈ ಯೋಜನೆ ಶುಕ್ರವಾರದಿಂದಲೇ ಜಾರಿಗೆ ಬರಲಿದೆ.

(ಯುಎನ್‌ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+