ರಾಜ್-ರ-ನ್ನು ತಕ್ಷ-ಣ ಬಿಡು-ಗ-ಡೆ ಮಾಡಲು ವೀರ-ಪ್ಪ-ನ್-ಗೆ ಪಿಯು-ಸಿ-ಎ-ಲ್ ಆಗ್ರ-ಹ
ಚೆನ್ನೈ : ರಾಜ್-ಕು-ಮಾ-ರ್ ಅವ-ರ-ನ್ನು ತಕ್ಷ-ಣ-ವೇ ಬಿಡು-ಗ-ಡೆ ಮಾಡು-ವಂ-ತೆ ನಾಗ-ರಿ-ಕ ಸ್ವಾತಂ-ತ್ರ್ಯ ಒ-ಕ್ಕೂ-ಟ-ವು (ಪಿಯು-ಸಿ-ಎ-ಲ್) ನರ-ಹಂ-ತ-ಕ ವೀರ-ಪ್ಪ-ನ್-ಗೆ ಶುಕ್ರ-ವಾ-ರ ಮನ-ವಿ ಮಾಡಿ-ದೆ.
ತಮಿ-ಳು-ನಾ-ಡು ಹಾಗೂ ಕರ್ನಾ-ಟ-ಕ ಗಡಿ ಭಾಗ-ಗ-ಳ-ಲ್ಲಿ-ನ ಉಭ-ಯ ಭಾಷೆ-ಗ-ಳ ಜನರ ನಡು-ವೆ ಶಾಂತಿ ಸೌಹಾ-ರ್ದ-ತೆ ಕಾಪಾ-ಡ-ಲು ತಕ್ಷ-ಣ ರಾಜ್ರ-ನ್ನು ಬಿಡು-ಗ-ಡೆ ಮಾಡ-ಬೇ-ಕೆಂ-ದು ಒಕ್ಕೂ-ಟದ ಪ್ರಕ-ಟ-ಣೆ ತಿಳಿ-ಸಿ-ದೆ. ಪಿಯು-ಸಿ-ಎ-ಲ್-ನ ತಮಿ-ಳು-ನಾ-ಡು ಘಟ-ಕ-ದ ಕಾರ್ಯ-ದ-ರ್ಶಿ ವಿ. ಸುರೇ-ಶ್ ಮತ್ತು ರಾಷ್ಟ್ರ ಘಟ-ಕ-ದ ಅಧ್ಯ-ಕ್ಷ ಕೆ.ಜಿ. ಕಣ್ಣಾ-ರಬಿ-ನ್ ಅ-ವ-ರು ಸುದ್ದಿ-ಗೋ-ಷ್ಠಿ-ಯ-ಲ್ಲಿ ಪ್ರಕ-ಟ-ಣೆ-ಯ-ನ್ನು ಬಿಡು-ಗ-ಡೆ ಮಾಡಿ-ದ-ರು.
ವೀರ-ಪ್ಪ-ನ್-ನ ಮುಖ್ಯ ಅಪ-ರಾ-ಧ-ಗ-ಳ-ನ್ನು ಗುರ್ತಿ-ಸಿ, ನ್ಯಾಯಾ-ಲ-ಯ-ದ-ಲ್ಲಿ -ಗ-ಟ್ಟಿ-ಯಾ-ಗಿ ನಿಲ್ಲು-ವಂ-ತ-ಹ ಪ್ರಕ-ರ-ಣ-ಗ-ಳ-ನ್ನು ಮಾತ್ರ ನ್ಯಾಯ-ಪೀ-ಠ-ದ ಗಮ-ನ-ಕ್ಕೆ ತರ-ಲು ಉನ್ನ-ತ ಮಟ್ಟದ ಆಯೋ-ಗ-ವ-ನ್ನು ರಚಿ-ಸು-ವಂ-ತೆ ಉಭ-ಯ ಸರ್ಕಾ-ರ-ಗ-ಳ-ನ್ನು ಸುರೇ-ಶ್ ಮತ್ತು ಕಣ್ಣಾ-ರ-ಬಿ-ನ್ ಒತ್ತಾ-ಯಿ-ಸಿ-ದ-ರು. ಈ ನಿಟ್ಟಿ-ನ-ಲ್ಲಿ ಮೌಖಿ-ಕ ಸಾಕ್ಷ್ಯ-ಗ-ಳ-ನ್ನು ಗಮ-ನ-ದ-ಲ್ಲಿ-ರಿ-ಸಿ-ಕೊ-ಳ್ಳ-ಬೇ-ಕು ಎಂದ-ರು.
(ಯುಎ-ನ್-ಐ)
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications