ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮನ

By Staff
|
Google Oneindia Kannada News
  • ಅರ್ಚನಾ ಕುಲದೀಪ್‌ ಡೋಂಗ್ರೆ; ಬೆಂಗಳೂರು
    [email protected]
ಉನ್ನತ ಚಿಂತನೆಯ
ಸ್ಫೂರ್ತಿಯ ಸೆಲೆಯೆ
ಸಾಧನೆಯ ಛಲ ಹೊತ್ತ
ಕಾಂತಿಯ ನೆಲೆಯೆ ।।

ಏರಿದೆಯಲ್ಲ ನೀನು
ಅಷ್ತೊಂದು ಎತ್ತರಕೆ
ಕಾಯುತ್ತಿದ್ದೆವು ನಾವು
ನಿನ್ನ ಉತ್ತರಕೆ ।।

ಆಗಿಯೇ ಬಿಟ್ಟಿತು
ಕೊಲಂಬಿಯಾ ದುರಂತ
ಭಸ್ಮವಾದಿರಿ ನೀವೆಲ್ಲ
ಹೀಗಾದದ್ದು ಯಾಕಂತ ।।

ಅಷ್ಟು ಬೇಗನೆ ನಿನಗೇಕೆ ಬಂತು
ಭಗವಂತನ ಕರೆ
ಇನ್ನಷ್ಟು ಸುರಿಸಬಹುದಿತ್ತಲ್ಲ
ಸಂಶೊಧನಾ ಧಾರೆ ।।

ನೀಲ ನಭದಲಿ ಮಿಂಚಿ
ಮರೆಯಾದ ಉಜ್ವಲ ತಾರೆ
ಮತ್ತೊಮ್ಮೆ ನೀ ಬುವಿಯಲಿ
ಜನ್ಮ ತಳೆದು ಬಾರೆ ।।

ಜದಲ್ಲಿ ನಿನ್ನ
ನೆನಪು ಶಾಶ್ವತ
ಅತ್ಮವಿಶ್ವಾಸದ ಮೊಗ
ಮತ್ತು ನಿನ್ನ ಮಂದಸ್ಮಿತ ।।


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X