For Daily Alerts
ದೀಪಾವಳಿ
-
ಪಮ್ಸೆ
[email protected]
ಶುಭವನು ಹಿಂತಿರುಗಿ
ಮಂದಿರ ಮನೆಮನಮಠಗಳಲಿ
ನಂದಾದೀವಿಗೆ ಬೆಳಗಿಸಲಿ
ರೈತನ ಕಣಜವ ತುಂಬಿಸಲಿ
ವರುಣನಿಗೆ
ವಂದಿಸುವ
ಕೊರುವ
ಮನ್ನಿಸೆಂದು
ನಮ್ಮ
ಪಾಪವ
ಯಾರೋ
ಮಾಡಿದ
ಪಾಪ
ಇನ್ನಾರಿಗೊ
ಶಾಪ
ಧೋ
ಎಂದು
ಸುರಿವ
ಮಳೆಗೆ
ತೊಳೆಯಲಿ
ಕಳೆಯಲಿ
ಮಾಡಿದ
ಪಾಪ
ಮನೆಗಳಲಿ
ನಿಂತ
ನೀರು
ಇಂಗಲಿ
ಮನಮನಗಳಲ್ಲಿ
ಭಕ್ತಿಭಾವ
ತುಂಬಲಿ
ಮನ್ನಿಸಲಿ
ಎಲ್ಲರ
ನೋಡಲಾಗದು
ದುಃಖವ
ಅತಿವೃಷ್ಟಿ
ಅಸಮಾನತೆ
ಸಮವರ್ತಿಯಾಗಲಿ
ತಮ್ಮತಮ್ಮ
ನೆಲ
ಹೊಲ
ಮರಳಿ
ಪಡೆಯಲಿ
ಬಂಧು
ಕಳೆದುಕೊಂಡ
ಜೀವಕ್ಕೆ
ಸಾಂತ್ವನ
ಸಿಗಲಿ
ದುಃಖದ
ನೋವು
ಬೇಗ
ಮಾಯಲಿ
ರೋಗರುಜಿನಗಳು
ಬಾರದಿರಲಿ
ಹಸನಾಗಲಿ
ಕಳವಳ
ತಣಿಯಲಿ
ತಳಮಳ
ಚಿಗುರಲಿ
ಭರವಸೆ
ಎಲ್ಲರ
ಬಾಳಲಿ
ಇದಕ್ಕಿಂತ
ಹೆಚ್ಹೇನನು
ಹರಸುವುದು
ಬರಲಿ
ಬರಲಿ
ತರಲಿ
ಶುಭವನು
ಹಿಂತಿರುಗಿ
ಮಂದಿರ
ಮನೆಮನಮಠಗಳಲಿ
ನಂದಾದೀವಿಗೆ
ಬೆಳಗಿಸಲಿ
Story first published: Monday, February 3, 2003, 5:30 [IST]