ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬರಡು ಕನಸು
-
ಎಸ್.ಎಲ್.ಸುರೇಂದ್ರ
ಕುಮಾರ್,
ತುಮಕೂರು
[email protected]
ಬದುಕೇಕೆ ಹೀಗಾಯಿತು
ಮುಂಜಾನೆಯಿಂದ ಇಳಿ ಸಂಜೆವರೆಗೆ
ದುಡಿದರು ಹೀಗೆತಾಕಾಯಿತು.
ಹಳೆಯ
ಬೂಟು
ಹರಿಯಲಿಲ್ಲ
ಹಾಕಿದ
ಚಳ್ಳ
ಮಾಸಲಿಲ್ಲ
ಮೇಲಿನ
ಕೋಟು
ಎಲ್ಲರ
ಕಣ್ಣು
ಕುಕ್ಕುತಿದೆ.
ಬದುಕೇಕೆ
ಹೀಗಾಯಿತು
ಕಷ್ಟ
ಪಟ್ಟು
ದುಡಿದರು
ಸಂಕಷ್ಟಗಳು
ಬಳಲಲಿಲ್ಲ
ದಿನಗಳೆಲ್ಲ
ನೋವುಗಳೊಳಗೆ
ನಡೆದು
ಬಂದವು.
ಬದುಕೆಲ್ಲ
ಬಂಧನದೊಳಗೆ
ಭಾವನೆಯ
ಬಂಧಿಸಿಹವು
ಕಳಿತು
ಕೊಳೆತ
ಕನಸುಗಳು
ಕೊರಗುವ
ಕರಗುವ
ಕನಸುಗಳ
ಹಳೆಯ
ಮನದಲಿ
ಹೊಂಗನಸುಗಳ
ನೆಮ್ಮದಿ
ಕೆಡಸಿ
ತಣ್ಣೀರೆರಚುವ
ಕನಸುಗಳ
ಮತ್ತೆಂದು
ನಿನ್ನ
ನನ್ನ
ಮನದೊಳಗೆ
ಕರೆಯಲಾರೆನು.
Comments
Story first published: Monday, February 3, 2003, 5:30 [IST]