ಹಾರುವುದಷ್ಟೆ...!
- ವೀಣಾ ಶಿವಣ್ಣ, ಬೆಂಗಳೂರು
ಭೂಪಟ, ಗ್ಲೋಬುಗಳು ಹೊಸತು
ಪ್ರಶ್ನೆಯಾಂದು ಸದಾ ಕಾಡುತಿದೆನ್ನ,
ಗುಂಡಗಿನ ಭೂಮಿ, ಜನ ನಿಲ್ಲುವುದೆಂದರೆ?
ವರ್ಷಗಳು ಹದಿನೈದು,
ಬಾ ಎನುತಿದೆ ದೂರದ ಊರಿಂದ
ಗೂಡಿನಿಂದ ಹೊರಗೆ, ಸಮುದ್ರದಾಚೆಗೆ
ಎನಿತು ಹಾರುವೆ ನಾ, ಆ ಹಕ್ಕಿಯಂತೆ?
ಎರಡಲ್ಲ, ಮೂರಲ್ಲ... ಆಸೆ ಹದಿನಾರು
ರಿಕ್ಷಾದ ಲಕ್ಷುರಿ, ಗಾಳಿಯ ತಂಪಿಲ್ಲಿ
ವಾರಂತ್ಯ, ನೇಪಥ್ಯ ಇಹುದು ಇನಿತಿಲ್ಲಿ
ಕಡೆಯಿಲ್ಲ, ಮೊದಲಿಲ್ಲ ಆಸೆಗಳ ನಲ್ಲಿ?
ಈ ದೂರದೂರಿನಲಿ, ಕುಳಿತ ಕೊಠಡಿಯಲಿ
ಈಗಷ್ಟೆ ಕಾದಿರಿಸೆ ವಿಮಾನದಲಿ ಸ್ಥಳ
ಮುಂದಿನೂರಿನ ಒಂದಿನದ ಭೇಟಿಗೆ
ಭೂಪಟದಲ್ಲಿ ನಿಲ್ಲುವುದೆನಿತು?
ಈಗ ಹಾರುವುದಷ್ಟೆ!
ಹಾರುವುದಷ್ಟೆ!!
(ಲಾಸ್ ಏಂಜಲೀಸ್ ಪ್ರಯಣದ ಮುನ್ನ ಬರೆದ ಕವನ)
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications