ಈ ನೆಲದೊಳಗೆ
- ಡಿ.ಎಸ್. ರಾಮಸ್ವಾಮಿ
ಅರಮನೆ-ಕುದುರೆ-ಸವಾರಿ ಆಟ,
ವಿಕ್ರಮದ ವಿಜಯಕ್ಕೆ ಅಸೂಯೆ ಅಡ್ಡಿ-
ಸುಖ ಮೆಟ್ಟಿ ಕಲ್ಲಾಗಿ ನಿಂತ ಮಹಾವಿರಕ್ತ.
ತೆರೆ ಎಳೆದ ಕಾವದಂತೇ ಸಂಸಾರ ಗುಟ್ಟು
ಲೌಕಿಕದ ದ್ವೆ ೖತ ಸಾಗಬೇಕಿರುವ ಹಾದಿ,
ಕಾಯದ ಮೋಹಕ್ಕೆ ಎಚ್ಚರ ತಪ್ಪುವ ಗಂಡ-
ಒಲಿದವನನ್ನರಸುತ್ತ ನಡೆದ ದಿಟ್ಟ ಹೆಣ್ಣು.
ಸೂರ್ಯಚಂದ್ರರಿಗೂ ಚಣ ಹೊತ್ತು ಬಿಡುಗಡೆ ಕೊಟ್ಟು
ಕಾಲ ನಿಂತಲ್ಲಿ ನಿಂತಂತೆ ಭಾಸ,
ಭ್ರಮೆಯ ನೇಪಥ್ಯ ಸರಿದು-
ಯಯಾತಿಗೂ ಉಂಟೆ ಶೂನ್ಯ ದರ್ಶನದ ಅರಿವು?
ಸಾಕು ಹುಡುಗಿಯ ತುಟಿ ತುದಿಯಲ್ಲಿ ವಿಷ
ಪುಷ್ಠ ರಸಫಲದೊಳಗೇ ನಾಸಿಕ-ಕ್ಷಯದ ಸುವರ್ಣ ಕೀಟ-
ನಗುಮುಖದಡಿಯಲ್ಲೇ ತಮದ ದ್ವೇಷ!
ತಣ್ಣನೆತ್ತರ ಸರೀಸೃಪ ಒಳಗೇ ಸರಿಯುತ್ತಿರುವಾಗ
ಕಥೆಗೆ ಹಾತೊರೆಯುವನು ಜನಮೇಜಯ,
ಗಳಿಗೆ ಬಟ್ಟಲ ಗಂಟಲಿಗೇ ಅಂಟಿನಿಲ್ಲುವ ಜಾಡ್ಯ-
ನಿಲ್ಲಿಸಿದ್ದುಂಟೆ ಕಾಲಚಕ್ರದ ಗತಿಯ?!
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications