ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾಂತ್ವನ
-
ರಘುನಾಥ್.ಪಿ.ಜಿ.,
ಬೆಂಗಳೂರು
[email protected]
ಮರೆಯದೇ ಕರೆ ಎನ್ನ.
ತಪ್ಪದೇ ನಾ ಬಂದು
ನಿನ್ನ ಅಳು ನಿಲ್ಲಿಸಿ ನಕ್ಕೇ
ನಗಿಸುವೆ ಎಂಬಾಸೆ ಬೇಡ,
ಆದರೆ ಖಂಡಿತ ನಾನೂ ಕಣ್ಣೀರಿಡುವೇ
ನಿನ್ನ ಜೊತೆಗೂಡಿ !
ಓ
ಗೆಳತೀ
ನಿನಗೊಮ್ಮೆ
ಎಲ್ಲಾದರೂ
ಓಡಿ
ಹೋಗಬೇಕೆಂದಾದರೆ
ಯೋಚಿಸದೇ
ಕರೆ
ಎನ್ನ
ತಪ್ಪದೇ
ನಾ
ಬರುವೆ,
ತಡೆಯಲಾರೆ
ನಿನ್ನ
ಓಡಬೇಡ
ಎಂದು,
ಆದರೆ
ಓಡುವೆ
ಖಂಡಿತ
ನಾನೂ
ನಿನ್ನ
ಜೊತೆಗೂಡಿ!!
ಓ
ಗೆಳತೀ
ನಿನಗೊಮ್ಮೆ
ಯಾರಾದರೂ
ನಿನ್ನ
ಮಾತ
ಕೇಳಬೇಕೆನಿಸಿದರೆ
ಚಿಂತಿಸದೇ
ನೆನೆ
ಎನ್ನ
.
ನಾ
ಬಂದು
ಎನ್ನ
ಮಾತ
ನಿನಗೆ
ಕೇಳಿಸದಿದ್ದರೂ
ತಪ್ಪದೇ
ಕೂರುವೆ
ನಿನ್ನೆದುರು
ಏನೂ
ಮಾತಾಡದೇ
!!!
ಓ
ಗೆಳತೀ
ನಿನಗೊಮ್ಮೆ
ಏನಾದರೂ
ನನ್ನೊಲವಾಸರೆ
ಬೇಕೆನಿಸಿದರೆ
ಅಳುಕದೇ
ಕರೆಯೆನ್ನ.
ನಾ
ಬರುವೆ
ತಪ್ಪದೇ
ನೀಡದಿದ್ದರೂ
ಎನ್ನ
ಒಲವ
ಸೆರೆ,
ಖಂಡಿತ
ನೀಡುವೆ
ಎನ್ನ
ಹೆಗಲಾಸರೆ!!
Comments
Story first published: Monday, February 3, 2003, 5:30 [IST]