ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಲೆಕ್ಷನ್
-
ಶಿವಮೂರ್ತಿ
[email protected]
ರಾಜಕಾರಣಿಗಳ ಸೆಲೆಕ್ಷನ್
‘’ಗಾಗಿ ಖರ್ಚು ಕೋಟಿಕೋಟಿ
ಒಂದೊಂದು ವೋಟಿಗೂ ಜಟಾಪಟಿ
ಯಾರೂ
ನೀಡರಿಲ್ಲಿ
ಸುಭದ್ರ
ಸರ್ಕಾರ
ನಡೆಸರು
ಯಾರೂ
ಪೂರ್ಣಾಧಿಕಾರ
ಯೋಜನೆಗಳಲವು
ಪಂಚವಾರ್ಷಿಕ
ಮುಗಿಯವು
ಉರುಳಿದರು
ದಶಕ
ಕಳ್ಳ,
ಕೊಲೆಗಾರರಿಂದಲೂ
ರಾಜಕೀಯ
ಜನ
ಸಾಮಾನ್ಯ
ಇಲ್ಲಿ
ಪರಕೀಯ
ದೇಶದೆಲ್ಲೆಡೆ
ಹಾಹಾಕಾರ
ನಮಗೇಕೆ
ಬೇಕಿಂತಹ
ಸರಕಾರ
ಒಮ್ಮೆ
ಗೆದ್ದು
ಗದ್ದುಗೆ
ಏರಿದರೆ
ದರ್ಶನ,
ತಿರುಗಿ
ಬಂದರೆ
ಯೋಚಿಸಬೇಕಿದೆ
ವೋಟಿಸುವ
ಮುನ್ನ
ಈ
ಧುರೀಣರ
ಕೈಗೆ
ಕೊಡಲು
ದೇಶವನ್ನ
Comments
Story first published: Monday, February 3, 2003, 5:30 [IST]