ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆಕ್ಷನ್‌

By Staff
|
Google Oneindia Kannada News
ವರ್ಷಕ್ಕೊಮ್ಮೆ
ರಾಜಕಾರಣಿಗಳ ಸೆಲೆಕ್ಷನ್‌
‘’ಗಾಗಿ ಖರ್ಚು ಕೋಟಿಕೋಟಿ
ಒಂದೊಂದು ವೋಟಿಗೂ ಜಟಾಪಟಿ

ಯಾರೂ ನೀಡರಿಲ್ಲಿ ಸುಭದ್ರ ಸರ್ಕಾರ
ನಡೆಸರು ಯಾರೂ ಪೂರ್ಣಾಧಿಕಾರ
ಯೋಜನೆಗಳಲವು ಪಂಚವಾರ್ಷಿಕ
ಮುಗಿಯವು ಉರುಳಿದರು ದಶಕ

ಕಳ್ಳ, ಕೊಲೆಗಾರರಿಂದಲೂ ರಾಜಕೀಯ
ಜನ ಸಾಮಾನ್ಯ ಇಲ್ಲಿ ಪರಕೀಯ
ದೇಶದೆಲ್ಲೆಡೆ ಹಾಹಾಕಾರ
ನಮಗೇಕೆ ಬೇಕಿಂತಹ ಸರಕಾರ

ಒಮ್ಮೆ ಗೆದ್ದು ಗದ್ದುಗೆ ಏರಿದರೆ
ದರ್ಶನ, ತಿರುಗಿ ಬಂದರೆ
ಯೋಚಿಸಬೇಕಿದೆ ವೋಟಿಸುವ ಮುನ್ನ
ಈ ಧುರೀಣರ ಕೈಗೆ ಕೊಡಲು ದೇಶವನ್ನ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X