ಹನಿ ಹನಿ ಹನಿ
- ಪ್ರವೀಣ್ ಬಿ.ಎಸ್.
[email protected]
ನನ್ನ ಹೆಂಡತಿ ಬಹಳಾ SERIOUS
ಸೀರೆ ಬೇಕಾ ಚಿನ್ನ !
ಕೇಳಿದಾಗ ಹೇಳುತ್ತಾಳೆ YES YES
*
ಸಾರಿ ಚಿನ್ನ
ನಾನೊಬ್ಬ ಬಡ ಸಂ+ಸಾರಿ
ಸೀರೆ ಕೊಡಿಸಿರಿ
ಅಂತ ಕೇಳಿದಾಗೆಲ್ಲ ಹೇಳುತ್ತೇನೆ-
ಚಿನ್ನ SORRY SORRY
*
ವಾಹನ ಪುರಾಣ
ಬೆಂಗಳೂರಿನ ರಸ್ತೆ ದಟ್ಟಣೆಯ ಚಕ್ರವ್ಯೂಹದಲ್ಲಿ
ಮುನ್ನುಗ್ಗುತ್ತಾ ಹಿಂದಿರುಗದವನೇ ಅಭಿಮನ್ಯು,
ಬೇರೆಯವರು ಹೋಗಲೆಂದು ದಾರಿ ಬಿಡುತ್ತ ಕಾಯುವನೇ ಕರ್ಣ,
ತಾನು ಹೋಗದೆ ಬೇರೆಯವರಿಗೂ ಹೋಗಲು ಬಿಡದವನೇ ಶಕುನಿ,
ಕಾಯುತ್ತ ರಸ್ತೆ ಸಂಚಾರ ನಿಯಮಗಳನ್ನು ಹೇಳುವವನೇ ಧರ್ಮರಾಯ,
ಹಿಂದಿನಿಂದ ನಿಂತ ವಾಹನಕ್ಕೆ PUNCH ಮಾಡುವವಳೇ ಪಾಂಚಲಿ
*
ಕಣ್ಣೀರು
ಅವಳಿಗಾಗಿ ಕಣ್ಣೀರ ಕೋಡಿ ಹರಿಸಿದೆ
ಅವಳು ಬರಲೆಂದು, ಕಂಬನಿ ಕಾಲುವೆ ಹರಿಸಿದೆ;
ಆಗ ಅವಳು ಬಂದು, ನೀರು ಉಪ್ಪು ಉಪ್ಪು ಅಂದು
ಹೊರಟೇ ಹೋದಳು.
*
ವಧು ಪರೀಕ್ಷೆ
ಕನ್ಯಾ ಮನೆಗಳಿಗೆಲ್ಲಾ ಅಲೆದ ಅಲೆದ,
ಅವಳನ್ನು ನೋಡಿದ, ಇವಳನ್ನು ನೋಡಿದ,
ಉಪ್ಪಿಟ್ಟು, ಕೇಸರಿಬಾತು ಅಲ್ಲಿ ತಿಂದ, ಇಲ್ಲಿ ತಿಂದ;
ಕಟ್ಟಕಡೆಗೆ ಬೇಸರ ಬಂದು ಆಗೇಬಿಟ್ಟ ಮದುವೆ !
*
ರಕ್ತ ಸಂಬಂಧಿ
ನೀರವ ರಾತ್ರಿಯಲ್ಲಿ ನನ್ನ ರಕ್ತ ಹೀರಿ ಹೋದ ಸೊಳ್ಳೆಯೇ,
ಎಲ್ಲಿದ್ದರು ಬೇಗ ಬರುವೆಯಾ ನಮ್ಮ ಮನೆಗೆ
ಕಾಯುತ್ತಿರುವೆ ನಿನಗಾಗಿ ನಾ ನಿನ್ನ ರಕ್ತ ಸಂಬಂಧಿ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications