ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲು

By Staff
|
Google Oneindia Kannada News
  • ಚಂದ್ರಗೌಡ ಕುಲಕರ್ಣಿ
    (ಕಡದಳ್ಳಿ) ತಾಳಿಕೋಟಿ
    [email protected]
ಕಿಸೆಯಲಿ ಅವಿತು
ಕೊರಳಿಗೆ ಜೋತು
ಬಿದ್ದಿಹುದೇನಿದು !
ನಡದಾ ಬೆಲ್ಟಿಗೆ
ವ್ಯಾನ್‌ಟಿ ಬ್ಯಾಗಿಗೆ
ಭೂಷಣವೇ ಇದು ಸ್ಪೆಶಲ್ಲು !

ಸಿನಿಮಾ ಥೇಟರ್‌
ಕಾರ್ಯಾಲಯದಲು
ತಲೆ ಚಿಟ್ಟ ಹಿಡಿಸಿವೆ !
ಕ್ಲಾಸ್‌ರೂಮ್‌ಗಳಿಗು
ಕಾಲಿಟ್‌ಬಿಟ್ಟು
ಕಾಡ್ತಿವೆ ನಮ್ಮನ್ನ್‌ ಯಾವಾಗ್ಲು !

ಬಸ್ಸು ರೈಲು
ಪ್ರಯಾಣದಲ್ಲು
ರಿಂಗಣಿಸುವುದು !
ಸ್ಕೂಟರ್‌ ಸವಾರ
ಕಾರ್‌ ಡ್ರೆೃವರ
ಹಿಡಿದಿರತಾರೆ ಕೈಯಲ್ಲು !

ಚಾಲನೆ ಮಾಡ್ತ
ಮಾತಾಡತಾರೆ
ಎಚ್ಚರವಿರದೆ ಮೈಮೇಲು !
ಡಿಕ್ಕಿ ಹೊಡೆದು
ತಲೆಗಿಲೆ ಒಡೆದು
ಮುರಿದ್‌ಬಿಟ್ರೇಗೆ ಕೈಕಾಲು !

ಹೆಂಗ್‌ ಬೇಕ್‌ ಹಂಗ
ಬಳಸುವ ಇವರಿಗೆ
ಹೇಳಲು ಬಾರದೆ ಬಲ್ಲವರು !
ಎಷ್ಟು ಬೇಕಷ್ಟು
ಎಲ್ಲಿ ಬೇಕಲ್ಲಿ
ಬಳಸಿದರ್‌ ಏನಿದೆ ತಕರಾರು !


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X