ನ.14 ಮಕ್ಕಳದಿನ: ಪುಟ್ಟನ ಕವಿತೆ
- ಚಂದ್ರಗೌಡ ಕುಲಕರ್ಣಿ
ಕಡದಳ್ಳಿ (ತಾಳಿಕೋಟೆ), ಬಿಜಾಪುರ ಜಿಲ್ಲೆ.
[email protected]
ಕಟ್ಟಿ ಬಿಟ್ಟೆ ಅಂದು !
ಕವಿತೆ ಓದಿ ಪರಚಿ ಬಿಟ್ಟ
ತಮ್ಮಾ ಓಡಿ ಬಂದು !
ತೊದಲು ಗಿಳಿಯು ಎಂಬ ಕತೆಯ
ಹೆಣೆದು ಬಿಟ್ಟೆ ಅಂದು !
ತುಂಟ ತಂಗಿ ಮುದ್ದು ಕೊಟ್ಳು
ಪ್ರೀತಿ ಅಣ್ಣ ಎಂದು !
ದಡ್ಡ ಕತ್ತೆ ಎಂಬ ಹಾಡು
ಬರೆದು ಬಿಟ್ಟೆ ಅಂದು !
ಹಾಡು ಕೇಳಿ ಒದ್ದೆ ಬಿಟ್ಟ
ಅಣ್ಣ ಓಡಿ ಬಂದು !
ಹಾಡು ಹಕ್ಕಿ ಎಂಬ ಗೀತ
ರಚಿಸಿ ಬಿಟ್ಟೆ ಅಂದು !
ಗೀತೆ ಕೇಳಿ ನನ್ನ ಅಕ್ಕ
ಅಪ್ಪಿಕೊಂಡ್ಳು ಬಂದು !
ಅನಾಸಿನ್ ಎಂಬ ಚುಟುಕು
ಗೀಚಿಬಿಟ್ಟೆ ಅಂದು !
ಬರೆಯೋದನ್ನೆ ನಿಲ್ಲಿಸಿ ಬಿಟ್ಟೆ
ಮೇಷ್ಟ್ರು ಏಟು ತಿಂದು !
ಕಥಾ ವಸ್ತು ಸಿದ್ಧವಿಹುದು
ಗದಾಯುದ್ಧ ಕೆಂದು !
ಅಪ್ಪ ಅಮ್ಮ ನಗದೇ ಹೋದ್ರೆ
ಮನಸಿನಲ್ಲಿ ನೊಂದು !
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications