ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕು

By Staff
|
Google Oneindia Kannada News
  • ರಮೇಶ್‌ ಎಸ್‌, ಬೆಂಗಳೂರು
ಎಂದರೆ ಭಾರವಾಗಿದೆ ಭಾವ
ಭರಿಸಲಾಗದೆ ಈ ನೋವ
ಹೇಳಲಾಗದೆ ನುಂಗುತ್ತಿದೆ ಜೀವ
ಇದು ಸಮಾಜದ ಹಾವಭಾವ
ಅರಿತೊ ಅರಿಯದೆಯಾ ನನಗೆ ನೀಡಿದೆ ಜೀವ
ಸಾಗಿ ಹೋಗಲಿ ಈ ಮಹಾ ಕೋಪದಲಿ ಮಾನವ
ಯಾರಿಗಾಗಿ ಈ
ಎಲ್ಲಿಯ ತನಕ ಇದು ಬೇಕು

ಭ್ರಮ ನಿರಸನವಾದ ಈ
ಭಗವಂತನೆ ಸಾಕು ಸಾಕು
ಭಯದ ಒಡಲಲ್ಲೆ ಬೆಂದೆ
ಭುವಿಗೆ ಭಾರವಾಗಿ ನಿಂದೆ
ಅನ್ಯಾಯ ಅಕ್ರಮಗಳ ಸಂತೆ
ಬೆಳೆಯುತ್ತಿದೆ ಅತ್ಯಾಚಾರಗಳು ಕಂತೆ
ದಿನಕ್ಕೆ ಅದೆಷ್ಟು ಕೊಲೆ
ಅದರೊಳಗೆ ನಾನು ಬದುಕಲೆ

ಯಾರು ಬರುವರು ನಿನ್ನ ಹಿಂದೆ
ಇದೆಲ್ಲ ಕನಸಿನ ಮುದ್ದೆ
ಅಪ್ಪ ಅಮ್ಮ ಅಕ್ಕ ತಂಗಿ
ಅಣ್ಣ ತಮ್ಮ ಬಂಧು ಬಳಗ
ಎಲ್ಲಾ ಬರಿಯ ನೆನಪು
ಅದೇ ನೀ ಮಾಡಿದ ತಪ್ಪು
ಒಂದು ಬಂಜರು ಭೂಮಿ
ಆಗಾಗ ಬರುವ ಮಳೆ ಹನಿ
ಸುಖ ದುಖಃ ಗಳ ಸಮಾಗಮ
ಅದಕ್ಕೆ ತನ್ನವರಿಲ್ಲ ತನ್ನವರು ಅದಕ್ಕಿಲ್ಲ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X