ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬದುಕು
- ರಮೇಶ್ ಎಸ್, ಬೆಂಗಳೂರು
ಭರಿಸಲಾಗದೆ ಈ ನೋವ
ಹೇಳಲಾಗದೆ ನುಂಗುತ್ತಿದೆ ಜೀವ
ಇದು ಸಮಾಜದ ಹಾವಭಾವ
ಅರಿತೊ ಅರಿಯದೆಯಾ ನನಗೆ ನೀಡಿದೆ ಜೀವ
ಸಾಗಿ ಹೋಗಲಿ ಈ ಮಹಾ ಕೋಪದಲಿ ಮಾನವ
ಯಾರಿಗಾಗಿ ಈ
ಎಲ್ಲಿಯ ತನಕ ಇದು ಬೇಕು
ಭ್ರಮ
ನಿರಸನವಾದ
ಈ
ಭಗವಂತನೆ
ಸಾಕು
ಸಾಕು
ಭಯದ
ಒಡಲಲ್ಲೆ
ಬೆಂದೆ
ಭುವಿಗೆ
ಭಾರವಾಗಿ
ನಿಂದೆ
ಅನ್ಯಾಯ
ಅಕ್ರಮಗಳ
ಸಂತೆ
ಬೆಳೆಯುತ್ತಿದೆ
ಅತ್ಯಾಚಾರಗಳು
ಕಂತೆ
ದಿನಕ್ಕೆ
ಅದೆಷ್ಟು
ಕೊಲೆ
ಅದರೊಳಗೆ
ನಾನು
ಬದುಕಲೆ
ಯಾರು
ಬರುವರು
ನಿನ್ನ
ಹಿಂದೆ
ಇದೆಲ್ಲ
ಕನಸಿನ
ಮುದ್ದೆ
ಅಪ್ಪ
ಅಮ್ಮ
ಅಕ್ಕ
ತಂಗಿ
ಅಣ್ಣ
ತಮ್ಮ
ಬಂಧು
ಬಳಗ
ಎಲ್ಲಾ
ಬರಿಯ
ನೆನಪು
ಅದೇ
ನೀ
ಮಾಡಿದ
ತಪ್ಪು
ಒಂದು
ಬಂಜರು
ಭೂಮಿ
ಆಗಾಗ
ಬರುವ
ಮಳೆ
ಹನಿ
ಸುಖ
ದುಖಃ
ಗಳ
ಸಮಾಗಮ
ಅದಕ್ಕೆ
ತನ್ನವರಿಲ್ಲ
ತನ್ನವರು
ಅದಕ್ಕಿಲ್ಲ
Comments
Story first published: Monday, February 3, 2003, 5:30 [IST]